
ಬಿಸಿಯೂಟದ ಸಾಂಬಾರಿನಲ್ಲಿ ಇಲಿ ಪತ್ತೆ :ಪೋಷಕರ ಆಕ್ರೋಶ
ಮುಂಡಗೋಡ ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಿಸಿಯೂಟ ಅಡುಗೆ ತಯಾರಿ ವೇಳೆ ಸಾಂಬಾರಿನಲ್ಲಿ ಇಲಿ ಬಿದ್ದರೂ, ಅದೇ ಸಾಂಬಾರನ್ನು ಮಕ್ಕಳಿಗೆ ಬಡಿಸಿದ ಅಡುಗೆ ತಯಾರಕರ ವಿರುದ್ಧ ಪೋಷಕರು ತೀವ್ರ ಆಕ್ರೋಶ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಡಗೋಡ ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಿಸಿಯೂಟ ಅಡುಗೆ ತಯಾರಿ ವೇಳೆ ಸಾಂಬಾರಿನಲ್ಲಿ ಇಲಿ ಬಿದ್ದರೂ, ಅದೇ ಸಾಂಬಾರನ್ನು ಮಕ್ಕಳಿಗೆ ಬಡಿಸಿದ ಅಡುಗೆ ತಯಾರಕರ ವಿರುದ್ಧ ಪೋಷಕರು ತೀವ್ರ ಆಕ್ರೋಶ

ಕಾರಟಗಿ : 29. ಡಿಸೆಂಬರ್ ಗುರುವಾರದಂದು ಭಾರತ ಸೇವಾದಳ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಧ್ವಜಾರೋಹಣದಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು. ದ್ವಜ ಶಿಬಿರದ ಉದ್ಘಾಟನೆಯ ಮೂಲಕ ಸಪ್ತಾಹ ಕಾರ್ಯಕ್ರಮಕ್ಕೆ ಶ್ರೀ ಸುರೇಶ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಶ್ರೀಸಿಮೆಂಟ್ ಕೊಡ್ಲಾ ಬೆನಕನಹಳ್ಳಿ ರೈತರಿಗೆ ವಂಚನೆ ಆಗಿದೆ ಅಂತ ಕಂಪನಿಯವರು ಭೂಸ್ವಾಧೀನ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಕಡಿಮೆ ದರದಲ್ಲಿ ರೈತರ ಹೊಲಗಳನ್ನು ಶ್ರೀಸಿಮೆಂಟ್ ಕಂಪನಿಯವರು ಬೆನಕನಹಳ್ಳಿ, ದೊಣಗಾವ್,ರಾಜೋಳ,ಹುಳುಗೋಳುಈ ಎಲ್ಲಾ

ಶಹಾಪುರ:ಆರ್ ಟಿ ಐ,ಸಾಮಾಜಿಕ ಕಾರ್ಯಕರ್ತ ಮತ್ತು ಜೆಡಿಎಸ್ ಮುಖಂಡ ಬಸವರಾಜ ಅರುಣಿ ಅವರನ್ನು ವಿಶ್ವನಾಥ್ ರೆಡ್ಡಿಯವರ ಮನೆಗೆ ಕರಿಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಅರುಣಿ ಹೇಳಿದರು. ವಿಶ್ವನಾಥ್ ರೆಡ್ಡಿಯವರ ಮನೆಗೆ ನಾನು ಹೋದೆ ಅವರೇ

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ರಾಮಾಪುರ ಗ್ರಾಮದ ಪರಿಮಳಾ ನಾಗಪ್ಪರವರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಬಿಜೆಪಿ ಮುಖಂಡರು ಪಂಚಾಕ್ಷರಿ ಹಾಗೂ ನಾಗರವರು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಮಂಜುನಾಥ್ ಅವರ ಕಾರ್ಯವೈಖರಿ ಬಡವರಿಗೆ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ.ಸುದರ್ಶನ್ ಸಜ್ಜನ್ ಹೇಳಿಕೆರಾಯಚೂರು,ಡಿ.೨೮- ಹುಲಗೇರಿ ಹಾಗೂ ವಜ್ಜಲ್ ಅವರು ಹಿರಿಯ ರಾಜಕಾರಣಿಗಳು ಇವರೇ ಹೀಗೆ ಬಹಿರಂಗ ಸಭೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಾ ಹೋದರೆ, ಜನರ ಸಮಸ್ಯೆಯನ್ನು ಬಗೆಹರಿಸುವರು ಯಾರು? ಹಾಗಾಗಿ ಇಂತಹ

ರಾಯಚೂರು ಜಿಲ್ಲೆಯ ಸಿಂಧನೂರಿಗೆ ಡಿ.29 ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಳ್ಳಿ ಜಗದ್ಗುರು ಶ್ರೀ ಪ್ರಸನ್ನಾಂದಪುರಿ ಸ್ವಾಮೀಜಿಯವರು ಆಗಮಿಸಿದ್ದರು.ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ನೂತನ ರಥ ಲೋಕಾರ್ಪಣೆಯ ಬಗ್ಗೆ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 16ನೇ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕರುನಾಡು ವಿಜಯ ಸೇನೆ ತಾಲೂಕ ಅಧ್ಯಕ್ಷರಾದ ಭೀಮಾಶಂಕರ್ ಕೊರವಿ ಅವರ ನೇತೃತ್ವದಲ್ಲಿ ಜಕೋಟಾ ಪ್ಲಾಸ್ಟಿಕ್ ಕಾರ್ಖಾನೆಯ ಬೆಟಿಗೇರಾ.ಬಿ ಗ್ರಾಮದಲ್ಲಿ ಅಧ್ಯಕ್ಷರ ಮೂಲಕ ತಿಳಿಸಿ ಆಂಗ್ಲ ಭಾಷೆಯಲ್ಲಿ ಅಕ್ಷರಗಳನ್ನು ಇರುವದಿಂದ

ಶಹಾಪುರ ಸರ್ಕಾರಿ ಆಸ್ಪತ್ರೆಗೆ ಲಕ್ಷ ಯೋಜನೆ ಅನುಷ್ಠಾನ ಪ್ರಸೂತಿ ಗುಣಮಟ್ಟ ರಾಜ್ಯದಲ್ಲೇಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಅನುಷ್ಠಾನಾಧಿಕಾರಿ ಡಾ||ರಾಜಕುಮಾರ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.ಪ್ರತಿ ದಿನ ನೂರಾರು ಜನರು ತಪಾಸಣೆಗೆಂದು ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ

Website Design and Development By ❤ Serverhug Web Solutions