
ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳ ಪದಗ್ರಹಣ
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಕಾರ್ಯಕರ್ತ ಪೂರ್ವಭಾವಿ ಸಭೆಯು ನಡೆಸಲಾಯಿತು ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಆದೇಶ ಹೋರಡಿಸಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಕಾರ್ಯಕರ್ತ ಪೂರ್ವಭಾವಿ ಸಭೆಯು ನಡೆಸಲಾಯಿತು ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಆದೇಶ ಹೋರಡಿಸಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ

ಜೆಡಿಎಸ್ ಪಕ್ಷದ ಹಿರಿಯರೆಲ್ಲರಿಗೂ ಧನ್ಯವಾದಗಳು ಸಲ್ಲಿಸಿದ ಶಿವಾನಂದ ಪಾಟೀಲ್ ಸೋಮಜಾಳ ವಿಜಯಪುರ ಜಿಲ್ಲೆ ಸಿಂದಗಿ: ವಿಧಾನಸಭಾ ಮತಕ್ಷೇತ್ರ ಜೆಡಿಎಸ್ ಪಕ್ಷದ ಶಿವಾನಂದ ಪಾಟೀಲ್ (ಸೋಮಜಾಳ) ಸಿಂದಗಿ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ರಾಜ್ಯ ಜೆಡಿಎಸ್

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ಕಲಾವಿದರ ಬಳಗದಿಂದ ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ರಂಗಮಂದಿರಕ್ಕೆ ಸಿಂಧನೂರು ತಾಲೂಕಿನವರೇ ಆದ ಹಾಗೂ ಸ್ಥಳೀಯರಾದ ರಂಗಭೂಮಿ ಕಲಾವಿದರು ಹಾಗೂ ಶ್ರೇಷ್ಠ ಗವಾಯಿಗಳಾದ ಶ್ರೀ ಮೃಢದೇವ

ಸಿಂಧನೂರು ನಗರದ ಹಳೆಯ ಬಜಾರ್ ರಸ್ತೆಯ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ರಂಗಮಂದಿರಕ್ಕೆ ಸ್ಥಳೀಯರಾದ ರಂಗಭೂಮಿ ಕಲಾವಿದರು ಹಾಗೂ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸದನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸದಿರುವ ವಿಳಂಬ ನೀತಿಯನ್ನು ಖಂಡಿಸಿ ಸೇಡಂ ತಾಲೂಕಾ

ಕರ್ನಾಟಕ ರಾಜ್ಯ ಸಂಯುಕ್ತಾ ಅಂಗನವಾಡಿ ನೌಕರರ ಸಂಘ ವತಿಯಿಂದ ಸೇವಾ ಭದ್ರತೆ ಮಾಸಿಕ ವೇತನ ನಿವೃತ್ತಿ ಪಿಂಚಣಿ ಸೌಲಭ್ಯಗಳನ್ನು ಸರ್ಕಾರದಿಂದ ಸಿಗುತ್ತಿಲ್ಲ ಎಂದು ಕಲ್ಬುರ್ಗಿ ಜಿಲ್ಲೆ ಯ ಸೇಡಂ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಹಾಗೂ

ಕಾರಟಗಿ:ಪಟ್ಟಣದಲಿ ಡಿಸೆಂಬರ್ 25 ಭಾನುವಾರದಂದು ವಿಜಯ ವಿರಾಟ ಸೌಹಾರ್ದ ಸಹಕಾರ ಸಂಘದಿಂದ 2023 ನೇ ಸಾಲಿನ ಕ್ಯಾಲೆಂಡರ್ ಅನ್ನು ಸಹಕಾರಿಯ ಅಧ್ಯಕ್ಷ ವೀರಭದ್ರಪ್ಪ ವಿಶ್ವಕರ್ಮ ಅಂಚಿನಾಳ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು

ತುಮಕೂರು ಜಿಲ್ಲೆಯ ಪಾವಗಡ:ಮಾದಿಗ ಸಮುದಾಯದಲ್ಲಿ ಜಾಗೃತಿ ವಿಚಾರ ಸಂಕಿರ್ಣ ಸಮಾವೇಶದಲ್ಲಿ ಒಗ್ಗಟ್ಟಿ ಮಂತ್ರ ಜಪಿಸಿದ ಮುಖಂಡರು” ಪಾವಗಡ ಪಟ್ಟಣದ ಡಾ”ಬಿ.ಅರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಮಾದಿಗ ಸಮುದಾಯದಲ್ಲಿ ಜಾಗೃತಿ ವಿಚಾರ ಸಂಕಿರ್ಣ ಸಮಾವೇಶ

ಹನೂರು:ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜಾತಿ, ಬೇಧ ಧರ್ಮ ಎಂಬ ತಾರತಮ್ಯ ಬಿಟ್ಟು ದೇಶ, ಭಾಷೆ, ಸಂಸ್ಕೃತಿ ಮುಂತಾದವುಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ.ಎಸ್.ಶಿವರಾಜಪ್ಪ ತಿಳಿಸಿದರು. ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ

ಹನೂರು:ಸದಾ ಸಾಮಾಜಿಕ ಕಾರ್ಯವನ್ನು ಮಾಡುತ್ತಾ ಕ್ಷೇತ್ರದ ಜನರ ಜೊತೆಯಲ್ಲಿ ನಾನು ಬೆರೆಯುತ್ತಿದ್ದೇನೆ ಅಲ್ಲದೆ ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಮ್ಮದಾಗುತ್ತದೆ ಅದಾದ ನಂತರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುತ್ತೇನೆ ಎಂದು
Website Design and Development By ❤ Serverhug Web Solutions