
4 ನೇ ದಿನಕ್ಕೆ ಕಾಲಿಟ್ಟ ದಲಿತ ಸಂಘಟನೆಗಳ ಒಕ್ಕೂಟ ಧರಣಿ ಸತ್ಯಾಗ್ರಹ
ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಸಮೀಪದ ಬೋರುಕಾ ವಿದ್ಯುತ್ ನಿಗಮ ನಿಯಮಿತ ಘಟಕ 3 ನೇ ಮೇಲಾಧಿಕಾರಿಗಳ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಹಾಗೂ ಈಗಾಗಲೇ ವರ್ಗಾವಣೆಗೊಂಡ ಬಸವರಾಜ್ ಗುಡಿಮನಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ: ಶಹಾಪುರ ತಾಲೂಕಿನ ಗೋಗಿ ಸಮೀಪದ ಬೋರುಕಾ ವಿದ್ಯುತ್ ನಿಗಮ ನಿಯಮಿತ ಘಟಕ 3 ನೇ ಮೇಲಾಧಿಕಾರಿಗಳ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಹಾಗೂ ಈಗಾಗಲೇ ವರ್ಗಾವಣೆಗೊಂಡ ಬಸವರಾಜ್ ಗುಡಿಮನಿ

ಬೀದರ್/ಔರಾದ: ಪಟ್ಟಣದ ಅಮರೇಶ್ವರ ಕಾಲೇಜಿನ ಹಿಂಬದಿ ಮೈದಾನದಲ್ಲಿ ಫೆ.25 ಸಾಯಂಕಾಲ 5ಗಂಟೆಗೆ ಎಕತಾ ಉತ್ಸಾಹ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಅದೆ ರೀತಿ ಔರಾದನ ಸಚಿವರವರ ಮೇಲೆ ಭ್ರಷ್ಟಾಚಾರದ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಇಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ.) ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾ(ರಿ.) ತಾಲೂಕ ಘಟಕ ಲಿಂಗಸೂಗೂರು ವತಿಯಿಂದ ತಾಲೂಕು ಮತ್ತು ಜಿಲ್ಲಾ ಘಟಕಗಳು ಪದಾಧಿಕಾರಿಗಳ ಮತ್ತು

ಬೆಳಗಾವಿ:ನೂತನವಾಗಿ ರಾಮದುರ್ಗಕ್ಕೆ ತಾಲೂಕಾ ತಹಸೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಆಗಮಿಸಿದ ಶ್ರೀ ಬಸವರಾಜ ನಾಗರಾಳ ಅವರನ್ನು ಜನಸಾಮಾನ್ಯರ ಹಿತ ರಕ್ಷಣಾ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಕಲ್ಯಾಣಿ ಉಪಾಧ್ಯಕ್ಷರಾದ

ಹಾವೇರಿ/ಸವಣೂರು:ಫೆ21. ಹಾವೇರಿ ಜಿಲ್ಲೆಯ ಸವಣೂರಿನದೊಡ್ಡಹುಣಸೇ ಕಲ್ಮಠದಲ್ಲಿ ಇದೆ ತಿಂಗಳ ಫೆಬ್ರವರಿ ದಿನಾಂಕ:25 ರಿಂದ 26,27 ವರೆಗೆ ಮೂರುದಿವಸಗಳ ವರೆಗೆ 46ನೇ ಸ್ಮರಣೋತ್ಸವ ಹಾಗೂ“ಶರಣ ಸಂಸ್ಕೃತಿ ಸಮಾರಂಭ ಮತ್ತು “ಕಲ್ಪವೃಕ್ಷಶ್ರೀ” ಪ್ರಶಸ್ತಿ ಪ್ರಧಾನ ಧಾರ್ಮಿಕ ಸಮಾರಂಭವನ್ನುಶ್ರೀ

ಯಾದಗಿರಿ: ಹಿಂದಿನಿಂದ ಬರುತ್ತಿರುವ ವಾಹನ ಬೈಕ್ ಸವರನ ತಲೆ ಮೇಲೆ ಹಾದುಹೋಗಿದೆ.ಮನೆಯಿಂದ ಕಾಲೇಜಿಗೆ ಹೋಗುವ ಸಮಯದಲ್ಲಿ ಮುಂಜಾನೆ 9:20 ಕ್ಕೆ ನಡೆದ ಈ ದುರ್ಘಟನೆ ಯಾದಗಿರಿ ನಗರದ ಹೈದರಾಬಾದ್-ವಿಜಯಪುರ ರಸ್ತೆಯ ಎಲ್ಐಸಿ ಆಫೀಸ್ ಎದುರುಗಡೆ

ಹನೂರು ವಿಧಾನಸಭಾ ಕ್ಷೇತ್ರದ ಮೀಣ್ಯ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಗಾಜನೂರು, ಕೊಪ್ಪ, ಕೆ. ಎಸ್. ದೊಡ್ಡಿ,ಸುಳ್ಳೇಕೊಬ್ಬೆ, ಮೀಣ್ಯ,ಇನ್ನೂ ಮುಂತಾದ ಗ್ರಾಮಗಳಲ್ಲಿ ಈ ದಿನ ಡಾ. ಎಸ್.ದತ್ತೇಶ್ ಕುಮಾರ್ ಸಾರಥ್ಯದ ಮಾನಸ ಫೌಂಡೇಶನ್(ರಿ.)

ಯಾದಗಿರಿ: ಶಹಾಪುರ ತಾಲೂಕಿನ ಶಿರವಾಳ ಗ್ರಾಮ ದಲ್ಲಿ ದಿವಂಗತ ಶ್ರೀ ಶಿವಶೇಖರಪ್ಪ ಶಿರವಾಳ ಅವರ13ನೇ ಪುಣ್ಯಸ್ಮರಣೆ ಅಂಗವಾಗಿ ಬೃಹತ್ ಉಚಿತ ಆರೋಗ್ಯ ಶಿಬೀರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಸರ್ವ ಧರ್ಮ ಮಠಾಧೀಶರಿಂದ ಅವರ ಪುತ್ತಳಿಕೆಗೆ ಪುಷ್ಪ

ಮರಳು ಲಾರಿ ಸೀಜ್ ಆದರೆ ಲಾರಿಯಲ್ಲಿ ಮರಳು ಕಾಣೆಯಾಗಿದೆ.!ಕಲಬುರ್ಗಿ ಯಡ್ರಾಮಿ ತಾಲೂಕಿನಲ್ಲಿ ಕೆಲವು ವರ್ಷಗಳಿಂದ ಪಟ್ಟಣ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮರಳು ದಂದೆ ಕೋರರ ಹಾವಳಿ ಹೆಚ್ಚಾಗಿದೆ ಎಂದು ಇಲ್ಲಿನ ನಾಗರಿಕರು ಹೇಳುತ್ತಾರೆ.

ಧಾರವಾಡ:ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಗೊತ್ತಿರದ ಅನೇಕ ಇತಿಹಾಸ ಘಟನೆಗಳ ಕುರಿತು ಸಂಶೋಧನೆ ನಡೆಯಬೇಕಾಗಿದೆ ಎಂದು ಕೇಂದ್ರ ಸರ್ಕಾರದ ಸಂಸದೀಯ ಮತ್ತು ಸಾಂಸ್ಕೃತಿಕ ರಾಜ್ಯ ಸಚಿವ ಅರ್ಜುನರಾಮ ಮೇಘವಾಲ ಅಭಿಪ್ರಾಯ ಪಟ್ಟರು ಅವರು ಧಾರವಾಡದ ಕರ್ನಾಟಕ
Website Design and Development By ❤ Serverhug Web Solutions