
ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರಿಂದ ಅಭಿನಂದನೆ
ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಿ ರಸ ಮಂಡಳಿಗೆ ₹100 ಕೋಟಿ ಘೋಷಣೆ ವಿಜಯಪುರ: ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರು ಬಜೆಟ್ ದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಿ ರಸ ಮಂಡಳಿಗೆ ₹100 ಕೋಟಿ ಘೋಷಣೆ ವಿಜಯಪುರ: ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರು ಬಜೆಟ್ ದಲ್ಲಿ

ರಾಯಚೂರು:ಸಿಂಧನೂರು ತಾಲೂಕಿನ ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶಿವರಾತ್ರಿಯ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕುಟುಂಬದ ಮುನಿ ವೆಂಕಟಮ್ಮದೇವಿ ರಾಮಚಂದ್ರಪ್ಪ ಕುಟುಂಬದಿಂದ ಮಹಾಪ್ರಸಾದ ಸೇವೆ ಮತ್ತು ಸಿಂಧನೂರಿನ ಎಂ.ಟಿ.ಎಸ್.ಫ್ರೂಟ್ ಮರ್ಚೆಂಟ್ ನ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಜಾತಿ, ಜಾತಿಗಳ ಮಧ್ಯ ವೈಮನಸ್ಸು ಹುಟ್ಟಿಸಿ ಸಹೋದರತೆಯ ಭಾವ ಕದಡುವ ವ್ಯವಸ್ಥೆ ನಡೆದಿದ್ದು, ಚುನಾವಣೆ ಸಮೀಪದಲ್ಲಿ ಜಾತಿಗೊಂದರಂತೆ ವೃತ್ತ, ಭವನ, ಸಭೆ ಸಮಾರಂಭಗಳನ್ನು ನಡೆಸುವ

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಭಾಗವಾದ ಯಳ್ಳೂರಿನರಾಜಹಂಸಗಡದಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು 4.5 ಕೋಟಿ ವೆಚ್ಚದಲ್ಲಿ ಪ್ರವಾಸಿಗರ ತಾಣವಾಗಿಸಲು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶಂಕುಸ್ಥಾಪನೆಯ ಕಾರ್ಯ ಭರದಿಂದ ಸಾಗಿದೆ

ಯಾದಗಿರಿ ಶಹಾಪುರ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಪೇಟ ಶಹಾಪುರ ಶಾಲೆಯಲ್ಲಿ ಇಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಶಹಪುರ ತಾಲೂಕಾ ಮಟ್ಟದ ಸ್ಕೌಟರ್ಸ್ ಗೈಡ್ ರ ಒಂದು ದಿನದ ಸಮಾವೇಶ

ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಬಣವನ್ನೇ ನಿಜವಾದ ಶಿವಸೇನೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಶಿಂದೆ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ದ ಗುರುತು ದೊರಕಿದ್ದು, ಈ ಮೂಲಕ

‘ಪ್ರಕೃತಿಯಲ್ಲಿ ನಾನಿರುವೆ’ ಎಂದು ಹೇಳಿದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮಾತಿನ ಹಿಂದಿರುವ ಅರ್ಥ ಯಾವಾಗ ಎಲ್ಲರಿಗೂ ತಿಳಿಯುವುದೋ ಅಂದು ಪ್ರಕೃತಿ ಉಳಿದು ಮಾನವ ಕುಲ ಉಳಿಯಲು ಸಾಧ್ಯ’. ಮುಂದಿನ 20-30 ವರ್ಷಗಳಲ್ಲಿ ಪ್ರಕೃತಿ ನಾಶವಾಗಿ

ಸಿಂಧನೂರಿನ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಇಂದು ಪರಿಸರ ಸ್ನೇಹಿ ಉಡುಗೊರೆಗಳ ಮಾರಾಟ ಕೇಂದ್ರದ ಮಳಿಗೆಯನ್ನು ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಉದ್ಘಾಟಿಸಿದರು. ಗಂಧದ ನಾಡು ಚಿನ್ನದ ಬೀಡು ಎಂದು ಖ್ಯಾತಿಯಾದ ಕರ್ನಾಟಕ

ನಿನ್ನೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ ಅಗೋಚರ, ಅದೃಶ್ಯ, ಮರೀಚಿಕೆಯ ಬಜೆಟ್ ಆಗಿದೆ. ಎರಡೂಮುಕ್ಕಾಲುಗಂಟೆಗಳ ಕಾಲ ಮಂಡಿಸಿದ ಬಜೆಟ್ ಜನಪರವೂ ಅಲ್ಲ, ಜನಪ್ರಿಯವೂ ಅಲ್ಲ. ಇದೊಂದು ತುಟಿಗೆ ತುಪ್ಪ

ಧಾರವಾಡ: ಧಾರವಾಡ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಲಕ್ಷ್ಮೀಸಿಂಗನಕೇರಿಯ 27 ಪರಿಶಿಷ್ಟ ಜಾತಿಯ ಡೊಂಗ್ರಿ ಗರಾಸಿ ಸಮುದಾಯದ ಕುಟುಂಬಗಳಿಗೆ ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಘೋಷಣೆಯಂತೆ ಮನೆ
Website Design and Development By ❤ Serverhug Web Solutions