
ಡಾ.ಎಸ್.ದತ್ತೇಶ್ ಕುಮಾರ್ ಸಾರಥ್ಯದ ಮಾನಸ ಫೌಂಡೇಶನ್(ರಿ) ಸೇವಾ ರಥದ ಸಂಚಾರ
ಹನೂರು ವಿಧಾನ ಸಭಾ ಕ್ಷೇತ್ರದ ಸಮಸ್ತ ಹಳ್ಳಿ ಜನರಿಗೆ ಆಶಾಕಿರಣವಾದ ಬಿಜೆಪಿ ಹನೂರು ವಿಧಾನ ಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಎಸ್ ದತ್ತೇಶ್ ಕುಮಾರ್ ರವರ ಮಾನಸ ಫೌಂಡೇಷನ್. ಹನೂರು ವಿಧಾನಸಭಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು ವಿಧಾನ ಸಭಾ ಕ್ಷೇತ್ರದ ಸಮಸ್ತ ಹಳ್ಳಿ ಜನರಿಗೆ ಆಶಾಕಿರಣವಾದ ಬಿಜೆಪಿ ಹನೂರು ವಿಧಾನ ಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಎಸ್ ದತ್ತೇಶ್ ಕುಮಾರ್ ರವರ ಮಾನಸ ಫೌಂಡೇಷನ್. ಹನೂರು ವಿಧಾನಸಭಾ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದ ಹಿನ್ನೆಲೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿ ಅಭಿಮಾನ

ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ಗೋಕಾಕ ಸಾಹುಕಾರನ ಅಭಿಮಾನಿಗಳ ಸಮಾವೇಶ ಇತ್ತಿಚೆಗೆ ಅದ್ದೂರಿಯಾಗಿ ನೇರವೇರಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಂಕರಗೌಡ ಪಾಟೀಲ ಶ್ರೀಉಳವಪ್ಪ ನಂದಿ ಸುಳೇಬಾವಿಯ ಲಕ್ಷ್ಮೀ ಹಿಂಡಲಗಾದ ನಾಗೇಶ ಮನೋಳಕರ ಸಹೋದರರು

ವಿಜಯನಗರ:ಇತ್ತೀಚಿಗೆ ಮಂಡ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಕುರಿತು ಮಾತಿನ ಭರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ರವರ ಹೇಳಿಕೆಯನ್ನು ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾದ ಗಂಗಜ್ಜಿ ನಾಗರಾಜ್ ಅವರು ಖಂಡಿಸಿದ್ದಾರೆ.ಕಳೆದ ಸೋಮವಾರ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೇಟ್ ಆಕಾಂಕ್ಷೆಯಾದ ಎಂ.ಪಿ.ವೀಣಾ ಮಹಾಂತೇಶ್ ಅವರಿಗೆ ಟಿಕೇಟ್ ಸಿಗಬೇಕು ಹಾಗೂ ಹರಪನಹಳ್ಳಿ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕಿಯಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೇಸ್ ನ ಕಾರ್ಯದರ್ಶಿಯಾದ ಗಂಗಜ್ಜಿ ನಾಗರಾಜ್ ಹಾಗೂ

ಚೇಳಾೖರು, ಮಂಗಳೂರು , ಫೆಬ್ರವರಿ ೧೬ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ನ ಉದ್ಘಾಟನೆಯನ್ನು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಶ್ರೀ ಪ್ರಕಾಶ್ ಕಾರಂತ್ ನೆರವೇರಿಸಿದರು. ತಮ್ಮ ಉದ್ಘಾಟನಾ

ತಂಬಾಕು ಬೆಳೆಗಾರರ ಹೋರಾಟ ಇಂದು ಮೈಸೂರಿನಲ್ಲಿ ಆರ್ಎಂಒ ಕಚೇರಿ ಮುಂದೆ ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರ ಹಿತರಕ್ಷಣಾ ಹೋರಾಟ ಸಮಿತಿ ಇವರು ಇಂದು ಸುಮಾರು 16 ವರ್ಷಗಳಿಂದ ಲೇಸನ್ಸ್ ಇಲ್ಲದ ರೈತರು ತಂಬಾಕು ಮಾರಾಟ

ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಆಶ್ರಯ ಪಡೆದಿದ್ದ ಮಾಣಿಕ್ಯಮ್ಮ ಕಳೆದ 8ನೇ ತಾರೀಕಿನಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಹಾದಾನ

ಹನೂರು : ತಾಲೂಕಿನ ಅಂಬೇಡ್ಕರ್ ನಗರದ 1 ನೇ ವಾರ್ಡಿನಲ್ಲಿ ತೆರದ ನೀರಿನ ತೊಟ್ಟಿಗೆ ಬಿದ್ದ ಹಸು, ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆ ಹನೂರು ಪಟ್ಟಣದಲ್ಲಿ ಬರುವ ಮೊದಲನೆಯ ವಾರ್ಡಿನ ಅಂಬೇಡ್ಕರ್ ನಗರದ ಬೀದಿಯಲ್ಲಿ ತೆರೆದ

ಯಾದಗಿರಿ ಜಿಲ್ಲೆಯ ಗುರಮಿಟಕಲ್ ತಾಲೂಕಿನ ಅನುಪುರ ಗ್ರಾಮದ ಜನರು ಕಲುಷಿತ ನೀರು ಸೇವನೆ ಇಬ್ಬರು ಮಹಿಳೆಯಾರು ಸಾವು 40ಕ್ಕೂ ಹೆಚ್ಚು ಜನ ಅಸ್ವಸ್ಥಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯಾರು ಸಾವುನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ
Website Design and Development By ❤ Serverhug Web Solutions