
ಅಪರಿಚಿತ ವಾಹನ ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು
ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ.ಗೋಕಾಕ ಮೂಲದ ಸಂಜು ಹಿತಾರಗೌಡರ (33) ಹಾಗೂ ನಾಗರಾಜ ಯಡವಣ್ಣವರ (34)
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ.ಗೋಕಾಕ ಮೂಲದ ಸಂಜು ಹಿತಾರಗೌಡರ (33) ಹಾಗೂ ನಾಗರಾಜ ಯಡವಣ್ಣವರ (34)

ಸಿಎಂ ಬಸವರಾಜ ಬೊಮ್ಮಾಯಿಯವರೇ,ಬಿಜೆಪಿ ಪಕ್ಷದವರು ನಾವು ಗೋರಕ್ಷಕರು,53,000 ಕೋಟಿಯ “ಕಾಮಧೇನು ಅನುದಾನ” ನೀಡುತ್ತೇವೆಂದು ಪ್ರಚಾರ ಮಾಡಿದ್ದು ನೆನಪಿದೆಯೇ? ಚರ್ಮ ರೋಗದಿಂದ ನಮ್ಮ ಗೋಮಾತೆ ನರಳಿದರೂ, ನೀವು ಕ್ಯಾರೇ ಅಂದಿಲ್ಲ! ಚುನಾವಣೆ ಹತ್ತಿರವಾದಾಗ ಮಾತ್ರ ನಿಮಗೆ

ಲಿಂಗಸುಗುರ:ಇಂದು ಲಿಂಗಸೂಗೂರನಲ್ಲಿ ಮಾಜಿ ಸಚಿವರು ಹಾಗೂ ಕುಷ್ಟಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಹುಟ್ಟು ಹಬ್ಬದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ರಾಯಚೂರು

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ

ಕಲಬುರಗಿ:ಇದೇ ಡಿಸೆಂಬರ್ ೨೦/೧೨/೨೦೨೨ ರಂದು ಸಾಂಸ್ಕೃತಿಕ ಭವನ ಗೋಕುಲ ನಗರ ಫಿಲ್ಟರ್ ಬೆಡ್ ಬಡಾವಣೆ ಕಲಬುರ್ಗಿಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ಮಹಾಂತಜ್ಯೋತಿ ಪ್ರತಿಷ್ಠಾನ ಕಲಬುರ್ಗಿ ಹಾಗೂ ಕವಿ ಧ್ವನಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ

ಅಬಕಾರಿ ಪೊಲೀಸರು ಭರ್ಜರಿ ಬೇಟೆಗೈದು 38 ಸಾವಿರ ಮೌಲ್ಯದ 910 ಗ್ರಾಂ ಒಣಗಿದ ಗಾಂಜಾ ಜಪ್ತಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಒಣ ಗಾಂಜಾ ಮಾಹಿತಿ ಆಧರಿಸಿ ಅಬಕಾರಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆ ವ್ಯಾಪ್ತಿಯ ಎಸ್.ಡಬ್ಲೂ.ಎಂ ಅನುದಾನದಲ್ಲಿ ನಿರ್ಮಾಣವಾದ ಕಾಂಪೌಂಡ್ ವಾಲ್ ಕಾಮಾಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಾಮಗಾರಿಯ ವಿವರ ಕೋರಿ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಕೊಪ್ಪಳ ಇವರಿಗೆ ಆರ್.ಟಿ.ಐ ಹೋರಾಟಗಾರ,ಸ್ಥಳೀಯ

ಸಿಂಧನೂರು ತಾಲೂಕಿನ ವೆಂಕಟಗಿರಿ ಕ್ಯಾಂಪ್ ರವುಡಕುಂದಾ ಗ್ರಾಮದ ಶ್ರೀ ಸಿದ್ದಾಶ್ರಮದಲ್ಲಿ ಅನ್ನಪೂರ್ಣೇಶ್ವರಿ ಜನಸೇವಾ ಕಲ್ಯಾಣ ಟ್ರಸ್ಟ್ (ರಿ) ವತಿಯಿಂದ 9ನೇ ವರ್ಷದ ಗಣೇಶ ಗಾಯಿತ್ರೀ ಮಾತೆಯ ರಥೋತ್ಸವ ಹಾಗೂ 2551 ಮುತ್ತೈದೆಯರಿಗೆ ಹುಡಿ ತುಂಬುವ

ರಾಯಚೂರು ಜಿಲ್ಲೆಯ ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಅರಣ್ಯ ಇಲಾಖೆಗೆ ನೂತನವಾಗಿ ನೇಮಕಾತಿಯಾದ ಅರಣ್ಯ ಸಿಬ್ಬಂದಿಗಳು ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಮತ್ತು ಹೆಚ್ಚು ಆಸಕ್ತಿವಹಿಸಿ ಈ ಮರ

ವನಸಿರಿ ಫೌಂಡೇಶನ್(ರಿ).ರಾಜ್ಯ ಘಟಕ ರಾಯಚೂರು ಸಂಸ್ಥಾಪಕ ಅದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರ ಆದೇಶದ ಮೇರೆಗೆ ಶ್ರೀ ರಾಜಶೇಖರ ಪಾಟೀಲ ಲಿಂಗಸೂಗುರು ಇವರನ್ನು ವನಸಿರಿ ಫೌಂಡೇಶನ್ ಲಿಂಗಸೂಗುರು ತಾಲೂಕ ಅದ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು
Website Design and Development By ❤ Serverhug Web Solutions