
ಶ್ರೀ ಬನದೇಶ್ವರ ಜಾತ್ರಾ ಮಹೋತ್ಸವ
ಸೈದಾಪೂರ: ಇಲ್ಲಿಗೆ ಸಮೀಪದ ಕಾಳೆಬೆಳಗುಂದಿ ಶ್ರೀ ಬನದೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಬೆಳಿಗ್ಗೆ 05 ಗಂಟೆಗೆ ರಥೋತ್ಸವವೂ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಗೆ ಸುತ್ತ-ಮುತ್ತಲಿನ ಊರಿನ, ಜಿಲ್ಲಾ & ರಾಜ್ಯಗಳಿಂದ ಬಹಳಷ್ಟು ಜನರು ಜಾತ್ರೆಯ ಹಿಂದಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸೈದಾಪೂರ: ಇಲ್ಲಿಗೆ ಸಮೀಪದ ಕಾಳೆಬೆಳಗುಂದಿ ಶ್ರೀ ಬನದೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಬೆಳಿಗ್ಗೆ 05 ಗಂಟೆಗೆ ರಥೋತ್ಸವವೂ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಗೆ ಸುತ್ತ-ಮುತ್ತಲಿನ ಊರಿನ, ಜಿಲ್ಲಾ & ರಾಜ್ಯಗಳಿಂದ ಬಹಳಷ್ಟು ಜನರು ಜಾತ್ರೆಯ ಹಿಂದಿನ

ವಡಗೇರಾ : ಭಕ್ತರ ಆರಾಧ್ಯ ದೈವ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಬನದ ರಾಚೋಟೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ಶ್ರೀ ಮಠದಲ್ಲಿ

ಗಂಗಾವತಿ ತಾಲೂಕಿನ *ಡಣಾಪೂರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಮೂರು ವಿದ್ಯಾರ್ಥಿನಿಯರು ಆಯ್ಕೆಯಾದ 10ನೇ ತರಗತಿ ಸಂಜನಾ / ವೆಂಕಮ್ಮ , 9ನೇ ತರಗತಿ ಹುಲಿಗೆಮ್ಮ /ಹನುಮೇಶ 8ನೇ

ಗಂಗಾವತಿಯ ಜುಲೈನಗರ ದಲ್ಲಿ ಕರಾಟೆ ಪಿತಾಮಹ ಬ್ರೂಸ್ಲಿಯ 73ನೇ ಜನ್ಮ ದಿನಾಚರಣೆ ಹಾಗೂ 9ನೇ ವರ್ಷದ ಬ್ಲೂ ಡ್ರ್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವರ್ಷಚರಣಯ ಅಂಗವಾಗಿ ನಗರದ ಜುಲೈ ನಗರ ಸರಕಾರಿ ಹಿರಿಯ

ವಡಗೇರಾ : ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವದ ಅಂಗವಾಗಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಹಬಾಳ್ವೆ ಸಮಾವೇಶ-ನಾಡಿನ ಸೌಹಾರ್ದತೆ ಪರಂಪರೆಗೆ ಅಕ್ಷರಶಃ ಸಾಕ್ಷಿಯಾಗಿ ಬಹುತ್ವ ಭಾರತವನ್ನು ವೈಭವಯುತವಾಗಿ ಅನಾವರಣಗೊಳಿಸಿತು.ವಡಗೇರಾ ನಗರದ ಮುಖ್ಯ ರಸ್ತೆಯಲ್ಲಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮದ ಜನರು ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ.ಕಂಬಗಳ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ತಾತ್ಕಾಲಿಕವಾಗಿ ಬಿದಿರಿನ ಕಂಬಗಳನ್ನು ಹಾಕಿ ಅದರ ಮುಖಾಂತರ ವಿದ್ಯುತ್ ವೈರ್ ಎಳೆದು
ಯಾವುದೇ ಸಂಬಂಧಕ್ಕೂ ನಂಬಿಕೆಯೇ ಆಧಾರ ನಂಬಿಕೆ ಒಂದು ಸಂಬಂಧವನ್ನು ಬೆಸೆಯುವುದು ಮತ್ತು ಅದೇ ನಂಬಿಕೆ ಸಂಬಂಧವನ್ನು ಕಡಿಯಲೂಬಹುದು ಇಂದಿನ ಮನುಷ್ಯ ಬದುಕಿನ ಜಂಜಾಟದಲ್ಲಿ ಅವನು ನಂಬಿಕೆಯ ಸಂಬಂಧದ ಹುಡುಕಾಟದಲ್ಲಿ ಸೋಲುತಿದ್ದಾನೆ ಒಬ್ಬ ವ್ಯಕ್ತಿ ಒಂದು

ಬೆಂಗಳೂರು : ಇಂದು ರಾಜಾಜಿನಗರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ರಾಜ್ಯೋತ್ಸವ ಹಾಗೂ ವಾರ್ಷಿಕ ಎನ್ ಸಿ ಸಿ , ಎನ್ಎಸ್ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್, ರೆಡ್ ಕ್ರಾಸ್ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಉದ್ಘಾಟನಾ

ಕನಕಗಿರಿ: ನ.೨೯ಕ್ಕೆ ೬೭ನೇ ಕನ್ನಡ ರಾಜ್ಯೋತ್ಸವಕನಕಗಿರಿ:ತಾಲೂಕಿನ ಕನಕಾಚಲಪತಿ ದೇವಸ್ಥಾನದ ಹತ್ತಿರದ ಅಂಜನಾದ್ರಿ ವೇದಿಕೆಯಲ್ಲಿ ನ.೨೯ರಂದು ಮಂಗಳವಾರ ಸಂಜೆ ೫ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾ ಹಾಗೂ ಕನಕಗಿರಿ ತಾಲೂಕು ಘಟಕದಿಂದ ೬೭ನೇ ಕನ್ನಡ

ಪಾವಗಡ:ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಕನ್ನಡ ನಾಡಿನಲ್ಲಿ ಮಾತೃಭಾಷೆ ಒತ್ತು ನೀಡಬೇಕು ಮತ್ತು ಕನ್ನಡವನ್ನೇ ಬಳಸಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.ಗ್ರಾಮದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿ ವತಿಯಿಂದ ಶನಿವಾರದಂದು ಸರ್ಕಾರಿ ಮಾದರಿ ಹಿರಿಯ
Website Design and Development By ❤ Serverhug Web Solutions