
ಗ್ರಾಮ ಒನ್ ಪ್ರಾಂಚಸಿಗಳ ಸಭೆ ಜರುಗಿತು.
ಇಂದು ಲಕ್ಷ್ಮೇಶ್ವರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗ್ರಾಮ ಒನ್ ಪ್ರಾಂಚಸಿಗಳ ಸಭೆ ಜರುಗಿತು. ಹಳ್ಳಿಯಲ್ಲಿಯೇ ಸಕಲ ಸರ್ಕಾರಿ ಸೌಲಭ್ಯಗಳು ದೊರೆಯಲು ಈ ಗ್ರಾಮ ಒನ್ ಸೇವಾಕೇಂದ್ರಗಳು ಸೇತುವೆಯಾಗಿ ಕೆಲಸ ಮಾಡುತ್ತಿವೆ. ಈ ಸಮಯದಲ್ಲಿ ತಾಲೂಕ ಅಪರದಂಡಾಧಿಕಾರಿಗಳಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂದು ಲಕ್ಷ್ಮೇಶ್ವರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗ್ರಾಮ ಒನ್ ಪ್ರಾಂಚಸಿಗಳ ಸಭೆ ಜರುಗಿತು. ಹಳ್ಳಿಯಲ್ಲಿಯೇ ಸಕಲ ಸರ್ಕಾರಿ ಸೌಲಭ್ಯಗಳು ದೊರೆಯಲು ಈ ಗ್ರಾಮ ಒನ್ ಸೇವಾಕೇಂದ್ರಗಳು ಸೇತುವೆಯಾಗಿ ಕೆಲಸ ಮಾಡುತ್ತಿವೆ. ಈ ಸಮಯದಲ್ಲಿ ತಾಲೂಕ ಅಪರದಂಡಾಧಿಕಾರಿಗಳಾದ

ಹಾವೇರಿ ಹಾನಗಲ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪಣತೊಟ್ಟು ಭಾರತೀಯ ಜನತಾ ಪಕ್ಷದ ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಸನ್ಮಾನ್ಯ ಶ್ರೀ ರಾಜಶೇಖರ್ ಕಟ್ಟೆಗೌಡ್ರು ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ ಹಾನಗಲ್

ಇಂಡಿ: ಸುಧೀರ್ಘ ೩೫ ವರ್ಷ ನಿರಂತರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಐ ಸಿ ಪೂಜಾರ ಅವರನ್ನು ಆರ್ ಡಿ ಈ ಸಂಸ್ಥೆಯ ಕ್ರೈಸ್ತ ಕನ್ನಡ ಶಾಲೆ, ಆದರ್ಶ ಚಿತ್ರಕಲಾ ವಿದ್ಯಾಲಯ

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಚಿಂಚಲಕಟ್ಟಿ ಗ್ರಾಮದ ಹದಿನಾಲ್ಕು ವರ್ಷದ ಸುಮಿತ್ರಾ ತಾರಾಸಿಂಗ್ ಲಮಾಣಿ ಎಂಬ ವಿದ್ಯಾರ್ಥಿನಿಯನ್ನು ಯಾರೋ ದುಷ್ಕರ್ಮಿಗಳು ದುರುದ್ದೇಶದಿಂದ ಜನವರಿ11 ರಂದು ಅವರ ಅಜ್ಜನ ಮನೆಯಲ್ಲಿದ್ದು ರಾಮದುರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.ಆರಿಬೆಂಚಿ ತಾಂಡಾ

ದಾವಣಗೆರೆ:- ಜ. 30. ಕಲಾಕುಂಚದ ೩೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಾಲ್ಯದಿಂದಲೇ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ನಿರಂತರವಾಗಿ ಶೈಕ್ಷಣಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈಗ ಪದವಿಗಳಲ್ಲೂ ರ್ಯಾಂಕ್ ಪಡೆದ ಕುಮಾರಿ ಗೌರಿ ನರಸಿಂಹಾಚಾರ್ ಮಣ್ಣೂರು

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀರೇಣುಕಾ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಪುರಾಣ ಸಂಭ್ರಮದಲ್ಲಿ ಶಾರದೆಯ ಆರಾಧನೆ ಮೂಲಕ ಗ್ರಾಮದ ಮಕ್ಕಳಿಗೆ ವಿದ್ಯಾರಂಭದ ಕಾರ್ಯವನ್ನು ರುದ್ರಯ್ಯ ಶಾಸ್ತ್ರಿಗಳ ಸಮೂಹದಲ್ಲಿ ಶಾರದೆಯನ್ನು ನೆನೆದು

ಪಾವಗಡ: ತಾಲ್ಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಮರಿದಾಸನಹಳ್ಳಿ ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಸೋಮವಾರದಂದು ಮರಿದಾಸನಹಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು . ಇದೇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯಕಾರಣಿ

ಹಾವೇರಿ: ಜಿಲ್ಲೆಯ ಶಿಗ್ಗಾಂವಿಯ ನೀರಲಕಟ್ಟಿ ತಾಂಡಾದಲ್ಲಿ ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥರಾಗಿದ್ದು ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಲಕಟ್ಟಿ ತಾಂಡಾ ಸರ್ಕಾರಿ ಶಾಲೆಯ ಬಳಿ ಸಿಕ್ಕ ಕಾಡು ಔಡಲ

ಯಾದಗಿರಿ: ಶಹಾಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಪ್ರತಿಭಟನೆ ಮಾಡಲಾಯಿತು. ಯಾದಗಿರಿ ಮತಕ್ಷೇತ್ರದಲ್ಲಿ ಶಹಾಪುರ ತಾಲೂಕ ವ್ಯಾಪ್ತಿಗ ಬರುವ ಮದ್ದಕಲ್ ಗ್ರಾಮದಿಂದ ಬಿದನೂರು ಗ್ರಾಮದವರಗೆ ೨೦೨೧/೨೨ ನೇ ಸಾಲಿನ

ಹನೂರು ಪಟ್ಟಣದ ಆರ್ ಎಸ್ ದೊಡ್ಡಿ ಗ್ರಾಮದಲ್ಲಿ ಜನ ಧ್ವನಿ ಬೀ.ವೆಂಕಟೇಶ್ ಕಚೇರಿಗೆ ರಾಜ್ಯ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರು ಆಗಮಿಸಿ, ವೇತನ ಹೆಚ್ಚಳ ಹಾಗೂ ತಮ್ಮ ಸ್ಥಾನ ಖಾಯಂ ಗೊಳಿಸುವ ಕುರಿತು ಸರ್ಕಾರದ
Website Design and Development By ❤ Serverhug Web Solutions