
ಮಂಜುನಾಥ್ ಮಾದೇಶ್ ರ ಮನೆಯ ಕಟ್ಟಡ ಅವಾರ್ಡ್ ಗೆ ಆಯ್ಕೆ
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಮಂಜುನಾಥ್ ಮಾದೇಶ್ ರ ಮನೆಯ ಕಟ್ಟಡ ಅವಾರ್ಡ್ ಗೆ ಆಯ್ಕೆಜಾಕಿ ಕ್ವಾರ್ಟರ್ಸ್ ಸಭಾಂಗಣದಲ್ಲಿ ನಡೆದ ಅಲ್ಟ್ರಾ ಟೆಕ್ ಸಿಮೆಂಟ್ ನಿಂದ ಕಟ್ಟಿದ ಮನೆಯ ಕಟ್ಟಡದ ವಿನ್ಯಾಸವು ಬಹಳ ಸುಂದರವಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಮಂಜುನಾಥ್ ಮಾದೇಶ್ ರ ಮನೆಯ ಕಟ್ಟಡ ಅವಾರ್ಡ್ ಗೆ ಆಯ್ಕೆಜಾಕಿ ಕ್ವಾರ್ಟರ್ಸ್ ಸಭಾಂಗಣದಲ್ಲಿ ನಡೆದ ಅಲ್ಟ್ರಾ ಟೆಕ್ ಸಿಮೆಂಟ್ ನಿಂದ ಕಟ್ಟಿದ ಮನೆಯ ಕಟ್ಟಡದ ವಿನ್ಯಾಸವು ಬಹಳ ಸುಂದರವಾಗಿ

ಹನೂರು:ರಾಜ್ಯಾದ್ಯಂತ ಜನವರಿ 21 ರಿಂದ 29ರ ವರೆಗೆ ನಡೆಯುತ್ತಿರುವ ವಿಜಯ ಸಂಕಲ್ಪ ಅಭಿಯಾನಕ್ಕೆ ಇಂದು ಹನೂರು ಮಂಡಲದ ಕಣ್ಣೂರು ಶಕ್ತಿ ಕೇಂದ್ರದ ಕಣ್ಣೂರು, ಚನ್ನ ಲಿಂಗನಹಳ್ಳಿ, ಜಿ.ಕೆ ಹೊಸೂರು, ಶಿವಪುರ, ಬೂತ್ ಗಳಲ್ಲಿ ಮನೆಮನೆಗೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿ ಕೊಪ್ಪ ಗ್ರಾಮದಲ್ಲಿ ಇರುವ ಸರಕಾರಿ ಯುನಾನಿ ಚಿಕಿತ್ಸಾಲಯಕ್ಕೆ ಇಂದು ಉಪ ನಿರ್ದೇಶಕರು ಆಯುಷ್ ನಿರ್ದೇಶನಾಲಯ ಬೆಂಗಳೂರು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಆಯುಷ್ ಇಲಾಖೆ ಹಾವೇರಿ ಇವರು ಆಸ್ಪತ್ರೆಗೆ

ಧಾರವಾಡ:ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ,ಪರಾಕ್ರಮ ದಿವಸ ಅಸಾಮಾನ್ಯ ಸ್ವಾತಂತ್ರ್ಯ ಹೋರಾಟಗಾರ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನೋತ್ಸವದ ಪ್ರಯುಕ್ತ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿಯವರ ನೇತೃತ್ವದಲ್ಲಿ

ಝಳಕಿ;ಕುರುಬ ಸಮಾಜದ ನೂತನ ರಾಜ್ಯ ನಿರ್ದೆಶಕರನ್ನಾಗಿ ಸೊನಕನಹಳ್ಳಿ ಗ್ರಾಮದ ರೇವಣಸಿದ್ಧ ಆರ್ ಗೊಡೆಕೆರವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಭಗವಂತ ರಾಯಗೌಡ ಪಾಟೀಲ,ಪ್ರಧಾನ ಕಾರ್ಯದರ್ಶಿ ಡಿ ವೆಂಕಟೇಶ ಮೂರ್ತಿ ಹಾಗೂ ಪ್ರದಾನ ಕಾರ್ಯದರ್ಶಿ ಅಭಿಷೇಕ್ ಪ್ರಕಟಣೆಯಲ್ಲಿ

ಪಾವಂಜೆ,ಹಳೆಯಂಗಡಿ,ಮಂಗಳೂರು,ಜನವರಿ ೨೩ : ನಿನ್ನೆ ಬ್ರಹ್ಮಕಲಶದ ಪೂರ್ವ ನಿಗಧಿತ ಕಾರ್ಯಕ್ರಮಗಳ ಐದನೆಯ ದಿನ ಪ್ರಾತಃ ಕಾಲ ೭:೩೦ ಗಂಟೆಯಿಂದ ಆದ್ಯ ಗಾನಯಾಗ, ಬಿಂಬ ಶುದ್ದಿಯಾಗ,ಬಿಂಬ ಶುದ್ದಿ ಪ್ರಕ್ರಿಯೆಗಳು,ಮಹಾಗಣಪತಿ ಗಾಯತ್ರಿ ಯಾಗ,ನವಕ ಪ್ರಧಾನ ಯಾಗ, ಕಲಶಾಭಿಷೇಕ,

ಯಾದಗಿರಿ:ಇಂದು ಸರಕಾರಿ ಬಾಲಕರ ಪ್ರೌಢಶಾಲೆ ಶಾಲೆಯಲ್ಲಿ ಮಕ್ಕಳ ಕಲಿಕಾ ಹಬ್ಬವು ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿಯಾದ ಶ್ರೀಮತಿ ರೇಣುಕಾ ಪಾಟೀಲ್ ಅವರು ಕರೋನಾ ನಂತರದಲ್ಲಿ ಮಕ್ಕಳಲ್ಲಿ ಉಂಟಾದ ಕಲಿಕಾ

ಇಂಡಿ:ಗ್ರಾಮೀಣ ಭಾಗದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ ಎಂದು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಹೇಳಿದರು. ತಾಲೂಕಿನ ಪಡನೂರ ಗ್ರಾಮದ ಕನ್ನಡ ಗಂಡು ಮಕ್ಕಳ

ಹನೂರು :ಪ್ರತಿ ಹಳ್ಳಿಯಲ್ಲಿ ಮೂಲ ಸಂಸ್ಕೃತಿಯು ಉಳಿಯಬೇಕಾದರೆ ಜಾನಪದ ಕಲೆಗಳು ಶಾಶ್ವತವಾಗಿ ಇರಬೇಕು ಹಾಗೆಯೇ ಜಾನಪದ ಸಾಹಿತ್ಯದಲ್ಲಿ ಜೀವನಕ್ಕೆ ತೆಗೆದುಕೊಳ್ಳಬಹುದಾದ ಪ್ರತಿ ಮೌಲ್ಯವು ಜೀವಂತವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ನ ರಾಜ್ಯ ಅಧ್ಯಕ್ಷರಾದ

ಹನೂರು ಕ್ಷೇತ್ರದ ಮಣಗಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಶ್ರೀಮತಿ ಜಯಮಾಲಮಾದೇಶ್, ನೇತೃತ್ವದಲ್ಲಿ ಮಣಗಳ್ಳಿ ಗ್ರಾಮದ ಲೋಕೇಶ್ ರಾವಣ್ಣ,ಶಿವಮಲ್ಲೇಗೌಡ್ರು,ಮಲ್ಲೇಶ್ ಬಿ,ಮನುಪುಟ್ಟರಾಜ್,ರಾಜು,ಈರೇಗೌಡ, ರಾಜೇಶ್, ಮಹೇಶ್,ಗಾಡಿರಾಜು, ರಾಜೇಶ್, ಚೇತನ್, ಶಂಕರ್, ನಿಂಗರಾಜ್,ಚನ್ನಯ್ಯ,ಮಹದೇವಯ್ಯ,ಶಿವಲಿಂಗಯ್ಯ,ಸೋಮಣ್ಣ,ಪ್ರೀತಮ್, ಸಿದ್ದಪ್ಪ,ಕುಮಾರಕಾಳೇಗೌಡ, ಸೇರಿದಂತೆ ಹನೂರು ಜೆಡಿಎಸ್ ಅಭ್ಯರ್ಥಿ
Website Design and Development By ❤ Serverhug Web Solutions