
ಲಕ್ಕಿ ಬಾಯ್ಸ್ ತಂಡಕ್ಕೆ ಪ್ರಥಮ ಬಹುಮಾನ
ಹನೂರು ತಾಲೂಕಿನ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಎಂ.ಆರ್. ಮಂಜುನಾಥ್ ಸಹ ಯೋಗದೊಂದಿಗೆ ನಡೆದ ನೇತಾಜಿ ಪ್ರೀಮಿಯರ್ ಲೀಗ್ 3 ನೇ ಆವೃತ್ತಿ ಯಲ್ಲಿ ಲಕ್ಕಿ ಬಾಯ್ಸ್ ತಂಡವು ಪ್ರಥಮ ಬಹುಮಾನ ಪಡೆದು 60000 ಸಾವಿರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು ತಾಲೂಕಿನ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಎಂ.ಆರ್. ಮಂಜುನಾಥ್ ಸಹ ಯೋಗದೊಂದಿಗೆ ನಡೆದ ನೇತಾಜಿ ಪ್ರೀಮಿಯರ್ ಲೀಗ್ 3 ನೇ ಆವೃತ್ತಿ ಯಲ್ಲಿ ಲಕ್ಕಿ ಬಾಯ್ಸ್ ತಂಡವು ಪ್ರಥಮ ಬಹುಮಾನ ಪಡೆದು 60000 ಸಾವಿರ

ಪಾವಂಜೆ, ಹಳೆಯಂಗಡಿ, ಮಂಗಳೂರು, ಜನವರಿ ೨೨: ನಿನ್ನೆ ಬ್ರಹ್ಮಕಲಶದ ಪೂರ್ವ ನಿಗಧಿತ ಕಾರ್ಯಕ್ರಮಗಳ ನಾಲ್ಕನೇ ದಿನ.ಪ್ರಾತಃ ಕಾಲ ನಾಲ್ಕು ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಪರಾಹ್ನ ಮೂರು ಗಂಟೆಗೆ ಧಾರ್ಮಿಕ ಸಭೆಯು ಆರಂಭಗೊಂಡಿತು.

ರಾಯಚೂರ:ಜ22.ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಇಂದು ವಾಲ್ಮೀಕಿ ಯುವಕ ಸಂಘ ಉದ್ಘಾಟನೆಯ ಮಾಡಲಾಯಿತು.ಈ ಸಂಘದಲ್ಲಿ ಗ್ರಾಮ ಘಟಕ ಅಧ್ಯಕ್ಷರನ್ನಾಗಿ ಬಸವರಾಜ ನಾಯಕ, ಗೌರವಾಧ್ಯಕ್ಷರಾಗಿ ಜಿ.ಹನುಮಂತಪ್ಪ ನಾಯಕ,ಉಪಾಧ್ಯಕ್ಷರಾಗಿ ಗಂಗಣ್ಣ ನಾಯಕ, ಕಾರ್ಯದರ್ಶಿಯಾಗಿ ರವಿನಾಯಕ, ಸಹಕಾರದರ್ಶಿಯಾಗಿ ಆದಪ್ಪ

ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಶ್ರೀಮತಿ ಅಂಜಲಿ ನಿಂಬಾಳ್ಕರ್ ಶಾಸಕಿಯ ಅಭಿವೃದ್ಧಿ ಪರ ಯೋಜನೆಗಳ ಮಧ್ಯೆಯೂ ಈ ಚುನಾವಣೆ ಸುಲಭವಾಗಿ ಗೆಲುವು ನಿಶ್ಚಿತ ಎಂದು ಹೇಳಲಾಗದು ಕಾರಣ ಯಾವಾಗಲೂ ಚತುಷ್ಕೋನ ಸ್ಪರ್ಧೆಯು

ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಶಾಸಕ ವೆಂಕಟರಮಣಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ ಪಂಚಾಯತಿ ಮಟ್ಟದಲ್ಲಿ ಅಭಿವೃದ್ಧಿಪಡಿಸಲು

ಯಾದಗಿರಿ:ಶಹಾಪುರ ನಗರದಲ್ಲಿ ಆಯೋಜಿಸಿದ್ದಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರು ದೇವರ ಕೃಪಾ ಆಶೀರ್ವಾದದಿಂದ ನಡೆದ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲಾ ವತಿಯಿಂದ 5 ರಿಂದ 18 ವರ್ಷದ ಮಕ್ಕಳಿಗಾಗಿ ಯೋಗ ಶಿಬಿರ ಹಮ್ಮಿ

ವಿಜಯಪುರ:ಮಕ್ಕಳಲ್ಲಿ ಉತ್ತಮ ಮನೋಭಾವ, ಸನ್ನಡತೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಮಕ್ಕಳ ಹಕ್ಕುಗಳ

ವಿಜಯಪುರ:ಭಾರತದಲ್ಲಿ 2014ರಲ್ಲಿ ಕೇವಲ 350ಕಿ.ಮೀಅಪ್ಟಿಕಲ್ ಕೇಬಲ್ ದೇಶದಲ್ಲಿ ಪಸರಿಸಿತ್ತು,ಇಂದು 2ಲಕ್ಷ ಕಿಲೋ ಮೀಟರ್ ವರೆಗೆ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ವಿಜಯ ಸಂಕಲ್ಪ

ಹನೂರು:ನಾಲ್ಕು ಎಕರೆ ಜೋಳ ಬೆಳೆದಿದ್ದ ಜಮೀನಿಗೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿ ಸಂಪೂರ್ಣವಾಗಿ ಬೆಳೆಯನ್ನು ನಾಶಪಡಿಸಿರುವ ಘಟನೆ ಹನೂರು ತಾಲ್ಲೂಕಿನ ಚಿಗತಾಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸೈಯದ್ ರಜಾಕ್ ಎಂಬ ರೈತನ ಜಮೀನಿನಲ್ಲಿ ಕಾಡಾನೆಗಳು ದಾಂಧಲೆ

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿಂದು ದಾಸೋಹ ದಿನ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ,ಪದ್ಮ ವಿಭೂಷಣ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ರವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ
Website Design and Development By ❤ Serverhug Web Solutions