
ಬಿ. ಮಟಕೆರೆ ಗ್ರಾಮದ ವಿ.ಎಸ್. ಎಸ್. ಎನ್ ಸಭಾಂಗಣ ದಲ್ಲಿ ಗ್ರಾಮಸಭೆ
ಬಿ. ಮಟಕೆರೆ ಗ್ರಾಮ ಪಂಚಾಯತ್ ವತಿಯಿಂದ 13/01/2023ರಂದು ಬಿ. ಮಟಕೆರೆ ಗ್ರಾಮದ ವಿ.ಎಸ್. ಎಸ್. ಎನ್ ಸಭಾಂಗಣ ದಲ್ಲಿ ಗ್ರಾಮಸಭೆ ನಡೆಸಲಾಗಿತ್ತು ಈ ಸಭೆಗೆ ರೂಪಾ ಬಾಯಿ ಮಲ್ಲೇಶ್ ನಾಯಕ ಅಧ್ಯಕ್ಷತೆ ವಹಿಸಿದರು ಉಪಾಧ್ಯಕ್ಷರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಿ. ಮಟಕೆರೆ ಗ್ರಾಮ ಪಂಚಾಯತ್ ವತಿಯಿಂದ 13/01/2023ರಂದು ಬಿ. ಮಟಕೆರೆ ಗ್ರಾಮದ ವಿ.ಎಸ್. ಎಸ್. ಎನ್ ಸಭಾಂಗಣ ದಲ್ಲಿ ಗ್ರಾಮಸಭೆ ನಡೆಸಲಾಗಿತ್ತು ಈ ಸಭೆಗೆ ರೂಪಾ ಬಾಯಿ ಮಲ್ಲೇಶ್ ನಾಯಕ ಅಧ್ಯಕ್ಷತೆ ವಹಿಸಿದರು ಉಪಾಧ್ಯಕ್ಷರು

ಮೈಸೂರು:- ಜ17. ನಗರದ ಮಾನಸ ಗಂಗೋತ್ರಿಯ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜು ಮುಂಭಾಗ ಹಾಗೂ ಮೈಸೂರು-ಕೆ.ಆರ್.ಎಸ್. ರಸ್ತೆಯ ಇ.ಎಸ್.ಐ. ಆಸ್ಪತ್ರೆ ಎದುರಿಗೆ ಇರುವ ಬಸ್ ನಿಲ್ದಾಣಗಳಲ್ಲಿ ಜೆ.ಕೆ.ಟೈರ್ ಕಂಪೆನಿಯ ವತಿಯಿಂದ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ

ಕೊಲ್ಯ , ಚೇಳಾೖರು , ಮಂಗಳೂರು , ಜನವರಿ 16: ಕೊಲ್ಯ ಶ್ರೀ ಜಾರಂದಾಯ ಧೂಮಾವತಿ ಪರಿವಾರ ದೈವಗಳ ವಾರ್ಷಿಕ ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತಿದೆ. ದಿನಾಂಕ 14 ರಂದು ವಿದ್ಯುಕ್ತವಾಗಿ ಧ್ವಜಾರೋಹಣ ಗೊಂಡು ಮೊನ್ನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂಡಗೋಡ ಲಮಾಣಿ ತಾoಡ್ ಸೇವಾಲಾಲ್ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಯೋಜನೆಯಿಂದ 1.50.000. ರೂಪಾಯಿ ಮಂಜೂರು ಮಾಡಲಾಗಿದೆ.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರಸಿ ಜಿಲ್ಲೆ ನಿರ್ದೇಶಕರು ಬಾಬು ನಾಯ್ಕ ಯಲ್ಲಾಪುರ ಮುಂಡಗೋಡ

ಹನೂರು:- ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ವನ್ನಿಕುಲ ಕ್ಷತ್ರಿಯ ಪ್ರೀಮಿಯರ್ ಲೀಗ್ ನ ಪೈನಲ್ ಪಂದ್ಯದಲ್ಲಿ ನೆಲ್ಲೂರು ತಂಡವನ್ನು ಕಾಂಚಳ್ಳಿಯ ಎ ಟೀಮ್ ಮಣಿಸಿ

ಇಂಡಿ ತಾಲೂಕಿನ ಅಗರ ಖೇಡ ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ಪಂಚರತ್ನ ರಥ ಯಾತ್ರೆ ಆಗಮಿಸಿದ್ದರಿಂದ ಶ್ರೀಮಠದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದ ದಿವ್ಯ ಸಾನಿದ್ಯ ಸ್ಥಾನವನ್ನು ಪ.ಪೂ.ಅಭಿನವ ಸಿದ್ಧಾನಂದ ಸ್ವಾಮಿಗಳು ವಹಿಸಿಕೊಂಡಿದ್ದರು ಮುಖ್ಯ

ಮಡಿಕೇರಿ:ಕತ್ತಿಯಿಂದ ಕಡಿದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಮೀಪದ ನಂಗಾಲ ಗ್ರಾಮದಲ್ಲಿ ನಡೆದಿದೆ.ಯುವತಿ ಆರತಿ(24) ಎಂದು ಗುರುತಿಸಲಾಗಿದೆ ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆಯಾಗಿದ್ದು,ತಮ್ಮಯ್ಯ ಎಂಬಾತನಿಗೆ

ಶ್ರೀಗಾಲಿ ಜನಾರ್ದನ ರೆಡ್ಡಿಯವರ ನಿರ್ಮಿಸದಂತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಮ್ಮೆರವಾಗಿ ಬೆಳೆದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕೂಡಾ ಈ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ಪಕ್ಷವು ಬೃಹತ್ತದಾಕಾರವಾಗಿ ಹೆಮ್ಮೆಯ

ಉತ್ತರ ಕನ್ನಡ ಮುಂಡಗೋಡ ತಾಲೂಕ ಆಡಳಿತ,ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯ್ತಿ ಮುಂಡಗೋಡ ಇವರ ಆಶ್ರಯದಲ್ಲಿ ನಡೆದ ಶಿವಯೋಗಿ ಶ್ರೀಸಿದ್ದರಾಮೇಶ್ವರ ಜಯಂತಿಯನ್ನು ದೈವಜ್ಞ ಕಲ್ಯಾಣ ಮಂಟಪ ಎದುರಿಗಿನ ಸಿದ್ಧರಾಮೇಶ್ವರರ ಗದ್ದುಗೆಯಲ್ಲಿ ಪೂಜೆ ಸಲ್ಲಿಸುವದರ ಮೂಲಕ

ಹನೂರು:ಯಾವುದೇ ಗ್ರಾಮದ ಜನತೆ ಮುಂದುವರಿಯಬೇಕಾದರೆ ಆ ಗ್ರಾಮದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಇರಬೇಕು ಹಾಗೆಯೇ ಉತ್ತಮ ವಾತವರಣದ ಸೃಷ್ಟಿಯಾಗಿರಬೇಕು ಅಂತಹ ಸ್ಥಳಗಳಲ್ಲಿ ಇದು ಒಂದಾಗಿದೆ ಎಂದುಮಾಜಿ ಶಾಸಕಿ ಪರಿಮಳ ನಾಗಪ್ಪ ತಿಳಿಸಿದರು .ತಾಲ್ಲೂಕಿನ
Website Design and Development By ❤ Serverhug Web Solutions