
ಕುಡುದರಹಾಳು ಗ್ರಾಮದ ಹತ್ತಿರ ಆಟೋ ಮತ್ತು ಕಾರು ಮುಖಾ ಮುಖಿ ಡಿಕ್ಕಿ
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಕುಡುದರಹಾಳು ಗ್ರಾಮದ ಹತ್ತಿರ ಆಟೋ ಮತ್ತು ಕಾರು ಮುಖ ಮುಖ ಡಿಕ್ಕಿ ಸಿರುಗುಪ್ಪ ತಾಲೂಕಿನ ಪಕ್ಕದಲ್ಲಿರುವ ತಾಲೂಕಿನ ದಡೆಸುಗೂರು ಗ್ರಾಮದ ಕಬ್ಬೇರು ನಾಗರಾಜ ಎನ್ನುವ 20 ವರ್ಷದ ಆಟೋ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಕುಡುದರಹಾಳು ಗ್ರಾಮದ ಹತ್ತಿರ ಆಟೋ ಮತ್ತು ಕಾರು ಮುಖ ಮುಖ ಡಿಕ್ಕಿ ಸಿರುಗುಪ್ಪ ತಾಲೂಕಿನ ಪಕ್ಕದಲ್ಲಿರುವ ತಾಲೂಕಿನ ದಡೆಸುಗೂರು ಗ್ರಾಮದ ಕಬ್ಬೇರು ನಾಗರಾಜ ಎನ್ನುವ 20 ವರ್ಷದ ಆಟೋ
ಕಣ್ಮುಚ್ಚಿ ಕುಳಿತಾಗಲೆಲ್ಲಾ ನನಸಾಗದ ಕನಸುಗಳ ಅಬ್ಬರ ಕಂಡಂತ ಕನಸುಗಳು ಕಲ್ಲಂತೆ ಬಡಿದರುಕಾಣದ ನನಸುಗಳ ದಾರಿಯ ಪರಿಹಾರ ಕತ್ತಲೆ ಕೋಣೆ ಕನಸುಗಳನ್ನುಕೈ ಬಿಡದೆ ಬೆಳಕಿನೆಡೆಗೆ ಕರೆದೊಯ್ಯುವುದೇ ಜೀವನದ ಸೂತ್ರಧಾರ ನಾ ಕಂಡಂತ ಕನಸುಗಳಿಗೆ ನಾನೊಬ್ಬನೇ ರಾಯಬಾರಾ

ಪಾವಗಡ ಪಟ್ಟಣದ ಆದರ್ಶ ನಗರದ ಉಪ್ಪಾರರ ಬೀದಿಯಲ ವಾಸಿಗಳಾದ ಶೇಖರ್, ನಾಗರ್ಜುನ, ನಾಗೇಂದ್ರ, ವೇಮಲ, ಶಿವ, ಮಂಜುನಾಥ, ರಾಜಪ್ಪ, ರಾಮಾಂಜಿ, ಜಯರಾಮಪ್ಪ ಪ್ರಮೋದ್ ಹಾಗೂ ವೆಂಕಟರವರಪ್ಪನವರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಾನ್ಯ ಮಾಜಿ ಶಾಸಕರಾದ

ಸಿರುಗುಪ್ಪ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೂತನ ಬಿ.ಇ.ಒ H. ಗುರಪ್ಪ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು ಸರ್ಕಾರದ ಶಿಕ್ಷಣ ಇಲಾಖೆಯ ಆದೇಶದಂತೆ ಇದುವರೆಗೂ ಸಿರುಗುಪ್ಪ ತಾಲೂಕಿನ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ ಇ

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಐತಿಹಾಸಿಕ ಗ್ರಾಮ ರಾರಾವಿಯಲ್ಲಿ ಅಪಘಾತಕ್ಕೆ ಈಡಾದ ವ್ಯಕ್ತಿ ಹೆಚ್. ಧರ್ಮಣ್ಣ ಇವರಿಗೆ ರಾರಾವಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಕ್ಷಣ ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣಕ್ಕಾಗಿಯೇ ಗುಣಮುಖವಾಗ ಬೇಕಿದ್ದ ಯುವಕ

ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಿದ ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಕಾರ್ಯಕಾರಣಿ ಜನಧ್ವನಿ ಬೀ.ವೆಂಕಟೇಶ್.ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಶ್ರೀ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ, ಕರ್ನಾಟಕ ರಕ್ಷಣಾ

ಹನೂರು :ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯ ಸಮೀಪ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಆರ್. ನರೇಂದ್ರ.ಇದೆ ವೇಳೆ ಮಾತನಾಡಿದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು,5

ಸೈದಾಪೂರ: ಇಲ್ಲಿಗೆ ಸಮೀಪದ ಸೌರಾಷ್ಟ್ರಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ಮೂರು ವರ್ಷಕ್ಕೊಮ್ಮೆ ದೇವಸ್ಥಾನದಿಂದ ಊರಿನ ಹೊರ ವಲಯದಲ್ಲಿ ದೇವಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿ, ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಸೈದಾಪೂರ: ಇಲ್ಲಿಗೆ ಸಮೀಪದ ಕಾಳೆಬೆಳಗುಂದಿ ಶ್ರೀ ಬನದೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಬೆಳಿಗ್ಗೆ 05 ಗಂಟೆಗೆ ರಥೋತ್ಸವವೂ ಅದ್ದೂರಿಯಾಗಿ ಜರುಗಿತು.ಈ ಜಾತ್ರೆಗೆ ಸುತ್ತ-ಮುತ್ತಲಿನ ಊರಿನ, ಜಿಲ್ಲಾ & ರಾಜ್ಯಗಳಿಂದ ಬಹಳಷ್ಟು ಜನರು ಜಾತ್ರೆಯ ಹಿಂದಿನ

ವಡಗೇರಾ : ಭಕ್ತರ ಆರಾಧ್ಯ ದೈವ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಬನದ ರಾಚೋಟೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಸಂಜೆ ಅದ್ಧೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ಶ್ರೀ ಮಠದಲ್ಲಿ
Website Design and Development By ❤ Serverhug Web Solutions