
ಶಾಲಾ ಆವರಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ
ಹನೂರು :ತಾಲ್ಲೂಕಿನ ನಾಗನತ್ತ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಹನೂರಿನ ತಹಸಿಲ್ದಾರ್ ಗ್ರೇಡ್ 2 ರವರಾದ ಕೆ ಧನಂಜಯ್ ರವರ ನೇತೃತ್ವದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ತಹಶೀಲ್ದಾರ್ (ಗ್ರೇಡ್ 2)
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು :ತಾಲ್ಲೂಕಿನ ನಾಗನತ್ತ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಹನೂರಿನ ತಹಸಿಲ್ದಾರ್ ಗ್ರೇಡ್ 2 ರವರಾದ ಕೆ ಧನಂಜಯ್ ರವರ ನೇತೃತ್ವದಲ್ಲಿ ನಡೆಯಿತು.ಈ ವೇಳೆ ಮಾತನಾಡಿದ ತಹಶೀಲ್ದಾರ್ (ಗ್ರೇಡ್ 2)

ದಿನಾಂಕ 25/11/2022 ರ ಶುಕ್ರವಾರ ಬೆಳಿಗ್ಗೆ ೯.00 ಗಂಟೆಗೆ ಸರಿಯಾಗಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ,ಪಾವಗಡ ಶಾಖೆಯ ನೂತನ ಎಟಿಎಂ ನ್ನು ಜಿಲ್ಲಾ ಬ್ಯಾಂಕಿನ ಅಧ್ಯಕ್ಷರು , ಜನಪ್ರಿಯ ಮಾಜಿ ಶಾಸಕರು,ಸಹಕಾರ ರತ್ನ

ವಿಧ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ಬಾಗಲಕೋಟ:ಬಾದಾಮಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಇಂದು ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ನಮಗೆ ಕಾಲೇಜಿಗೆ ಹೋಗಲು ತುಂಬಾ ಸಮಸ್ಯೆ ಇದೆ ಮತ್ತು ಕಾಲೇಜು ಮುಗಿದ

ಸಿರುಗುಪ್ಪ: ನ: 23: ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ಸೇವಾ ಟ್ರಸ್ಟಿನವರು ತಾಲೂಕಿನ ದೇಶನೂರು ಗ್ರಾಮದಲ್ಲಿ ಪರಿಸರ ಜಾಗೃತಿ ಅಭಿಯಾನ ನಡೆಸಿದರು ಸೇವಾ ಟ್ರಸ್ಟಿನವರು ಕಳೆದ ತಿಂಗಳಿನಿಂದ ಈ ಪರಿಸರ ಜಾಗೃತಿ ಅಭಿಯಾನ

ಕೊಪ್ಪಳ, 19 ಜಿಲ್ಲೆಯ ಗಂಗಾವತಿ ನಗರದ ಉತ್ಸಾಹಿ ಯುವಕ ಪತ್ರಕರ್ತ ಹಾಗೂ, ಗಡಿ ಕನ್ನಡಿಗ ರವಿ ಕಲ್ಯಂ ಅವರಿಗೆ ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು, ಸದರಿ ಗಡಿ ಕನ್ನಡಿಗ ರವಿ ಕಲ್ಯಂ

ಹನೂರು :ಕಾಡಂಚಿನ ಗ್ರಾಮಗಳ ಜನರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ನೀಡದೆ ಸರ್ಕಾರ ಹುಲಿಸಂರಕ್ಷಿತ ಅರಣ್ಯ ಪ್ರದೇಶ ಮಾಡಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಯ ಕೋಳ್ಳೆಗಾಲ ತಾಲ್ಲೂಕು ಅಧ್ಯಕ್ಷರಾದ ಗೌಡೆಗೌಡ

ಸಿಂಧನೂರು:ತಹಶೀಲ್ದಾರರ ಕಛೇರಿಯಲ್ಲಿ ಕೊಪ್ಪಳದ ಸಂಸದರಾದ ಸಂಗಣ್ಣ ಕರಡಿ ಅವರನ್ನು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ ಸುಕಲಪೇಟೆ ಹಾಗೂ ಸಿಂಧನೂರು ತಾಲೂಕಾ ವಿಶ್ವಕರ್ಮ ಸಮಾಜದ ಅದ್ಯಕ್ಷರಾದ ವೀರಭದ್ರಪ್ಪ ಹಂಚಿನಾಳ ನೇತೃತ್ವದಲ್ಲಿ

ಸಿಂಧನೂರು:ಇಂದು ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಆಲದ ಮರಕ್ಕೆ ಇದೇ ನವೆಂಬರ್ 25 ರಂದು ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮನದ ಹಿನ್ನಲೆಯಲ್ಲಿ ವನಸಿರಿ ಫೌಂಡೇಶನ್ ಕಾರ್ಯ ಚಟುವಟಿಕೆಯಲ್ಲಿ ತೊಡಗಿದಾಗ ಸಿಂಧನೂರು

ನೆನ್ನೆ ನಡೆದ ಬಸವನಗುಡಿಯ ವಾರ್ಷಿಕ ಉತ್ಸವ ಕಡ್ಲೆಕಾಯಿ ಪರಿಷೆಯಲ್ಲಿ ಸುಮಾರು ೧೫೦೦ ಕಡಲೆಕಾಯಿ ಮಾರಾಟಗಾರರು ಭಾಗವಹಿಸಿದ್ದು, ನಾನು ನೋಡಿದ ಮಟ್ಟಿಗೆ ಪ್ರತಿ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಕಮ್ಮಿಯೇ ಇದೆ, ಇದಕ್ಕೆ ಕಾರಣ ಕಳೆದ

ನಿನ್ನೆ ಬೆಳಗ್ಗೆ೧೦:೦೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ವತಿಯಿಂದ.ಯಾದಗಿರಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು (ಆರ್.ಟಿ.ಓ) ಕಚೇರಿಗೆ ಬರುವ ಡೈವಿಂಗ್ ಲೈಸೆನ್ಸ್ ಗಾಗಿ ಜನರ
Website Design and Development By ❤ Serverhug Web Solutions