
ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮ
ಹನೂರು: ಜನತೆ ಧಾರ್ಮಿಕ ಶ್ರದ್ಧಾ ಭಕ್ತಿ ಜೊತೆಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ದಿಸೆಯಲ್ಲಿ ಮುಂದಾಗಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು. ತಾಲೂಕಿನ ವಡಕೆ ಹಳ್ಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು: ಜನತೆ ಧಾರ್ಮಿಕ ಶ್ರದ್ಧಾ ಭಕ್ತಿ ಜೊತೆಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ದಿಸೆಯಲ್ಲಿ ಮುಂದಾಗಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು. ತಾಲೂಕಿನ ವಡಕೆ ಹಳ್ಳ
ಬಂದಿದ್ದು ಒಬ್ಬನೇ, ಹೋಗೋದು ಕೂಡ ನೀನ್ ಒಬ್ಬನೇ, ಅವನಿವ್ನು ಬರ್ತನೆ ಕೆಲ್ಸ ಆಗೋವರೆಗೂ ಜೊತೆಗ್ ಇರ್ತನೆ ಅನ್ನೋ ರಾಹುಲ್ ಡಿಟೋ ಅವರ ಹಾಡಿನ ಸಾಲು ಎಷ್ಟು ಅರ್ಥ ಗರ್ಭಿತವಾಗಿದೆ ಅಲ್ವಾ..!ಮನುಷ್ಯ ಹುಟ್ಟಿದಾಗಿನಿಂದ ಹಿಡಿದು, ಸಾಯುವವರೆಗೂ..

ಹನೂರು :- ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ವಿವಿಧ ಇಲಾಖೆ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸುವ ಮೂಲಕ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆ ಹರಿಸಬೇಕು. ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು ತಾಲೂಕಿನ ಲೊಕ್ಕನಹಲ್ಲಿ ಹೋಬಳಿ

ಬೆಳಗಾವಿ:ಸ್ಥಳೀಯ ಬಾವುರಾವ ಕಾಕತಕರ ಜ್ಯೋತಿ ಪದವಿ ಮಹಾವಿದ್ಯಾಲಯದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ಪ್ರಾಧ್ಯಾಪಕರ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು ಉದ್ಘಾಟಕರಾಗಿ ಪ್ರೊಫೆಸರ್ ವಿಜಯ ನಾಗಣ್ಣವರ ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ.ನಾಗರತ್ನ ಪರಾಂಡೆ

ಹುಣಸಗಿ:ತಾಲೂಕಿನ ಕಲ್ಲದೇವನಹಳ್ಳಿಯಲ್ಲಿ ಶ್ರೀ ಖಾಸ್ಗತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಮತಿ ಮಾತ ಮಂಜಮ್ಮ ಅವರು ಶಾಲೆಯ ಮಕ್ಕಳೊಂದಿಗೆ ತಮ್ಮ ಜೀವನ ಚರಿತ್ರೆ ಕುರಿತು ಸ್ವವಿಸ್ತಾರವಾಗಿ ತಾವು ನಡೆದ ಬಂದ

ವಿಜಯನಗರ ಜಿಲ್ಲೆ ಕೊಟ್ಟೂರು ;ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಇದನ್ನು ಅರಿತುಕೊಂಡ ಕೊಟ್ಟೂರು ಪಟ್ಟಣದ ದಂಪತಿಗಳಾದ ಕೆ ಶಿವರಾಜ್ ಶೋಭಾರವರ ಮೊದಲನೇ ಪುತ್ರ ವಿಜಯ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಸರ್ಕಾರಿ ಆಸ್ಪತ್ರೆಗೆ ತೆರಳಿ

ವಿಜಯನಗರ ಜಿಲ್ಲೆ ಕೊಟ್ಟೂರು ;ಸೋಮವಾರ ಕೊಟ್ಟೂರು66/116 ಕೆ.ವಿ ಉಪ – ವಿದ್ಯುತ್ ಕೇಂದ್ರ ದಲ್ಲಿ ತುರ್ತು ನಿರ್ವಾಹಣ ಕಾಮಗಾರಿ ಇರುವುದರಿಂದ ಕೊಟ್ಟೂರು ಪಟ್ಟಣ, ದೂಪದಹಳ್ಳಿ ಹ್ಯಾಳ್ಯಾ, ರಾಂಪುರ, ಚಿರಿಬಿ, ಕೆ.ಅಯ್ಯನಹಳ್ಳಿ ಮತ್ತು ಕಂದಗಲ್ಲು ಗ್ರಾಮ

ಗ್ರಾಮದ ಹಿರಿಯರಾದ ಮರೆಪ್ಪ ಪ್ಯಾಟಿ ಬಡವರಿಗೆ ದಾನ ಧರ್ಮ ಮಾಡಿದ ಕುಟುಂಬ. ಈಗ ಅದೇ ಕುಟುಂಬದ ಕುಡಿಯಾಗಿರುವ ಡಾ|| ಅನೀರುದ್ ಅವರು ಹಿರಿಯರು ಹಾಕಿಕೊಟ್ಟ ಹಾದಿಯಲ್ಲೇ ಬಂದು ಇಂದಿನ ದಿನ ಶಿರವಾಳ ಗ್ರಾಮದಲ್ಲಿ ಉಚಿತ

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಯೋಗ ಶಿಕ್ಷಕರಾದ ಕಿಶೋರ್ ಬೆಟ್ಟೆಗೌಡ ರವರಿಗೆ ಬೆಂಗಳೂರಿನಲ್ಲಿ ನಡೆಯುವ ಮೊದಲನೇ ವರ್ಷದ ಯೋಗೊಸವದಲ್ಲಿ ಯೋಗ ಕಲಾನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಯೋಗ ಪ್ರದರ್ಶನವನ್ನು ನೀಡಿ ಹಲವಾರು ಪ್ರಶಸ್ತಿಗಳನ್ನು

ಸೇಡಂ:ಸುಮಾರು ವರ್ಷದಿಂದ ಇಂದಿರಾ ನಗರ ಬಡಾವಣೆಯಲ್ಲಿ ಜನರಿಗೆ ಓಡಾಡೋದಕ್ಕೆ ಸರಿಯಾದ ರಸ್ತೆ ಮತ್ತು ಒಳಚರಂಡಿ ಇಲ್ಲದಕಾರಣ ಮಾನ್ಯ ಶಾಸಕರ ಗಮನಕ್ಕೆ ಪುರಸಭೆಯ ಸದಸ್ಯರಾದ ಪ್ರಮೀಳಾ ಲಕ್ಷ್ಮಣ ಮಡಿವಾಳ ಇವರು ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ಶಾಸಕರ
Website Design and Development By ❤ Serverhug Web Solutions