
ಕಂಪ್ಲಿ ಉತ್ಸವಕ್ಕೆ ತಾರೆಯರ ಮೆರುಗು
ಬಳ್ಳಾರಿ / ಕಂಪ್ಲಿ : 2026ರ ಕಂಪ್ಲಿ ಉತ್ಸವವು ಫೆಬ್ರವರಿ 11, ಮತ್ತು 12 ರಂದು ನಡೆಯಲಿದೆ. ಈ ಬಾರಿಯ ಉತ್ಸವಕ್ಕೆ ಸ್ಯಾಂಡಲ್ವುಡ್ ನ ಅನುಶ್ರೀ, ಸಂಜೀತ್ ಹೆಗಡೆ, ಚಂದನ್ ಶೆಟ್ಟಿ ಅವರ ಆಗಮನದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : 2026ರ ಕಂಪ್ಲಿ ಉತ್ಸವವು ಫೆಬ್ರವರಿ 11, ಮತ್ತು 12 ರಂದು ನಡೆಯಲಿದೆ. ಈ ಬಾರಿಯ ಉತ್ಸವಕ್ಕೆ ಸ್ಯಾಂಡಲ್ವುಡ್ ನ ಅನುಶ್ರೀ, ಸಂಜೀತ್ ಹೆಗಡೆ, ಚಂದನ್ ಶೆಟ್ಟಿ ಅವರ ಆಗಮನದ

ಬಳ್ಳಾರಿ / ಕಂಪ್ಲಿ : ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿ ಸಂಪರ್ಕಿಸುವ ಬ್ರಾಡ್ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ನವೀಕರಿಸಿದ ಕಾರ್ಯಸಾಧ್ಯತಾ ವರದಿಯನ್ನು ಶೀಘ್ರ ರೈಲ್ವೆ ಬೋರ್ಡ್ಗೆ ಸಲ್ಲಿಸುವುದಾಗಿ ನೈರುತ್ಯ ರೈಲ್ವೆ ವಲಯದ ನಿರ್ಮಾಣ ವಿಭಾಗದ

ಸಿಂಧನೂರು.ಫೆ.4 ಇದೇ ಫೆಬ್ರವರಿ 5, 6 ಮತ್ತು 7ರಂದು ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಕವಿಗೋಷ್ಠಿಗೆ ಸಿಂಧನೂರು ತಾಲೂಕಿನಿಂದ ವಿವಿಧ ಕವಿಗಳು ಆಯ್ಕೆಯಾಗಿದ್ದಾರೆ.ರಾಯಚೂರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ

ಜಮಖಂಡಿಯಲ್ಲಿ ನಡೆದ ಕೊಕ್ಕನವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಉದ್ಘಾಟನೆ, ಪ್ರಶಸ್ತಿ ಪ್ರದಾನ, ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಡಾ.ಪ್ರಭುಚೆನ್ನಬಸವ ಮಹಾಸ್ವಾಮಿಗಳು ‘ಜಗವೆಲ್ಲ ನಗುತಿರಲಿ’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಬಳ್ಳಾರಿ / ಕಂಪ್ಲಿ : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀ ಮುನಿಸುವ್ರತ ಸ್ವಾಮಿ ಮಂದಿರದಿಂದ ಆದೋನಿ ಪೆದ್ದತುಂಭಳಂ ಪಾರ್ಶ್ವನಾಥ ತೀರ್ಥಕ್ಷೇತ್ರದವರೆಗೆ ಜೈನರ ಪಾದಯಾತ್ರೆ ಮಂಗಳವಾರ ವಿಜೃಂಭಣೆಯಿಂದ ಆರಂಭಗೊಂಡಿತು.ಪಾದಯಾತ್ರೆಯಲ್ಲಿ ಬೆಳ್ಳಿರಥದಲ್ಲಿ ಆದಿತೀರ್ಥಂಕರ ಪಾರ್ಶ್ವನಾಥ ಸ್ವಾಮಿ ಪ್ರತಿಮೆ

ಬೆಂಗಳೂರು: ದಿನಾಂಕ 14.02.2026 ಎರಡನೇ ಶನಿವಾರ, ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಕೆ . ಪಿ.ಟಿ.ಸಿ.ಎಲ್. ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ, ನಮ್ಮ ಸಂಘದ ಸದಸ್ಯರಾದ ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ಶ್ರೀ ಬಿ

‘ ಮದ್ಯವ್ಯಸನಿಗಳ ಬದುಕಿಗಾಗಿ ಹೊರಾಟ ಮಾಡಿದ ಮಹಿಳೆಯರ ಶಕ್ತಿ ಅಪಾರವಾದದು ‘. ಕೊಪ್ಪಳ/ ಯಲಬುರ್ಗಾ : ಕೊಪ್ಪಳದ ಪ್ರಾದೇಶಿಕ ಯೋಜನಾಧಿಕಾರಿ ವೈ. ನಾಗೇಶ ಅವರು ತುಮ್ಮರಗುದ್ದಿಯ ಅಗ್ರದಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ೫೭ ನೇ ಮಾಸಿಕ

ಬಳ್ಳಾರಿ / ಕಂಪ್ಲಿ: ಸಂಘಟನೆಯ ತತ್ವ, ಸಿದ್ಧಾಂತಗಳೊಂದಿಗೆ ಜನತೆಗೆ ಸರ್ಕಾರ ಯೋಜನೆಗಳನ್ನು ಸಕಾಲದಲ್ಲಿ ಮುಟ್ಟಿಸಲು ನೂತನ ಪದಾಧಿಕಾರಿಗಳ ಮಾತ್ರ ಅತಿಮುಖ್ಯವಾಗಿದೆ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಇ. ಧನಂಜಯ್ಯ ಹೇಳಿದರು.ತಾಲೂಕಿನ

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮಹಾತ್ಮಾ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವೀರೇಶ

ಬಳ್ಳಾರಿ / ಕಂಪ್ಲಿ: ತಾಲೂಕಿನ ಸಣಾಪುರ ಗ್ರಾ. ಪಂ. ವ್ಯಾಪ್ತಿಯ ಇಟಗಿ ಗ್ರಾಮದ ಸಂಗಮೇಶ್ವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೋಮವಾರ ಸಂಜೆ ಜರುಗಿತು.ಇಲ್ಲಿನ ದೇವಸ್ಥಾನ ಬಳಿಯಲ್ಲಿ ಆರಂಭಗೊಂಡು ಮುಖ್ಯರಸ್ತೆ ಮೂಲಕ ಎದುರು ಬಸವಣ್ಣ
Website Design and Development By ❤ Serverhug Web Solutions