ನಿರಂತರ ಮಳೆಯಿಂದ ಕುಸಿದ ಮನೆ
ತೆಲಂಗಾಣ:ರಾಜ್ಯದಲ್ಲಿನಿರಂತವಾಗಿ ಸುರಿದ ಬಾರಿ ಮಳೆಯಿಂದ ಕಾಮರೆಡ್ಡಿ ಜಿಲ್ಲೆಯ ಲಿಂಗಮ್ ಪೇಟೆಯ ಮಂಡಲ್ ನ ಭವಾನಿ ಪೇಟೆ ಗ್ರಾಮದ ಬೀದಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆಗಳು ನೆನೆದು ಬಿರುಕಿನ ಶಬ್ದ
ತೆಲಂಗಾಣ:ರಾಜ್ಯದಲ್ಲಿನಿರಂತವಾಗಿ ಸುರಿದ ಬಾರಿ ಮಳೆಯಿಂದ ಕಾಮರೆಡ್ಡಿ ಜಿಲ್ಲೆಯ ಲಿಂಗಮ್ ಪೇಟೆಯ ಮಂಡಲ್ ನ ಭವಾನಿ ಪೇಟೆ ಗ್ರಾಮದ ಬೀದಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆಗಳು ನೆನೆದು ಬಿರುಕಿನ ಶಬ್ದ
ತುಮಕೂರಿನ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಜಿಲ್ಲಾ ಪಂಚಾಯತಿ ಸಿಇಒ ಜಿ ಪ್ರಭು ನಗರ ಪಾಲಿಕೆ ಆಯುಕ್ತೆ ಬಿ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಸಿರಾ ತಾಲ್ಲೂಕಿನ ಎಲ್ಲಾ ಶಾಲೆಯ ಶಿಕ್ಷಕರನ್ನು ಸೇರಿಸಿ ಅದ್ದೂರಿಯಾಗಿ ಡಾll ರಾಧಾಕೃಷ್ಣನ್ ಅವರ ಹಾಗೂ ಶಿಕ್ಷಕರ ದಿನಾಚಾರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿರಾ ತಾಲ್ಲೂಕಿನ
ಕೊಪ್ಪಳ: ಗ್ರೀನ್ ಬಡ್ಸ್,ಪಲ್ಸ್ ,ಸಮೃದ್ಧ ಜೀವನ, ಗುರುಟಿಕ್,ವಿ-ತ್ರಿ ರೀತಿಯ ವಿವಿಧ ಕಂಪನಿಗಳಲ್ಲಿ ಮೋಸಹೊಗಿರುವ ಪ್ರತಿನಿಧಿಗಳು ಕೊಪ್ಪಳ ಜಿಲ್ಲಾ TPJP ವತಿಯಿಂದ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಯಶಸ್ವಿಗೆ
ಕಲಬುರಗಿ: ಜೇವರ್ಗಿ ಆರಕ್ಷಕ ಠಾಣೆ ವತಿಯಿಂದ ಗೌರಿ-ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಆರಕ್ಷಕ ಕಛೇರಿ ಆವರಣದಲ್ಲಿ “ಶಾಂತಿ ಸಭೆ” ಹಮ್ಮಿಕೊಳ್ಳಲಾಯಿತು.ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಬಿಂದುಮಣಿ
ದಯವಿಲ್ಲದ ಧರ್ಮ ಯಾವದಯ್ಯ ? ಯಲಬುರ್ಗಾ :ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಅರಿತುಕೊಂಡಾಗ ದಯ ಧರ್ಮದ ಹಾದಿಯಲ್ಲಿ ಸಾಗುವದಕ್ಕೆ ಸಾಧ್ಯವಾಗುತ್ತದೆ ಎಂದು ಶಿಕ್ಷಕ ಆನಂದ ಸೊಬಗಿನ ಅವರು ಹೇಳಿದರು. ಸತ್ಸಂಗದಿಂದ ಹತ್ತಿರವಿದ್ದಾಗ
ಗದಗ ಜಿಲ್ಲಾ ರೋಣ ತಾಲೂಕ ಮಲ್ಲಾಪೂರ ಗ್ರಾಮದ ಕದಳಿ ಮಠದಲ್ಲಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ದಿ.04-09-2024 ರಂದು ಬುಧವಾರ ಜರುಗಿತು. ಮುಂಜಾನೆ 6.00 ಗಂಟೆಗೆ ರುದ್ರಾಭಿಷೇಕ, 8.00
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ತುಂಬರಗಧ್ದಿ ಚಾರಿಟಬಲ್ ಟ್ರಸ್ಟ್ (ರಿ.)ಸಂಸ್ಥಾಪಕರಾದ ಶ್ರೀ ಟಿ,ಸತೀಶ್ ನಿವೃತ್ತಿ ಸಹ ಪ್ರಾಧ್ಯಾಪಕರು ರವರು ಟ್ರಸ್ಟ್ ವತಿಯಿಂದ ಸುಮಾರು ವರ್ಷದಿಂದ ಕೊಟ್ಟೂರು ತಾಲೂಕಿನ ಸರ್ಕಾರಿ ಶಾಲೆ ವಿಧ್ಯಾರ್ಥಿಗಳಿಗೆ ಉಚಿತವಾಗಿ ಪೆನ್,
ಕಲ್ಬುರ್ಗಿ:ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಕೆಲ ಮಧ್ಯವರ್ತಿಗಳು ಮುಗ್ಧ ಜನರಿಗೆ ನಿಮಗೆ ವಸತಿ ಯೋಜನೆಯ ಮನೆಗಳನ್ನು ಸರಕಾರದಿಂದ ಆಯ್ಕೆ ಮಾಡಿಕೊಂಡು ಬೆಂಗಳೂರಿನ ನಿಗಮದಿಂದ ಆಯ್ಕೆ ಮಾಡಿಕೊಂಡು ಬರುತ್ತೇವೆ ಅದಕ್ಕೆ ಮೂವತ್ತು ಸಾವಿರ ಹಣ
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾoಗಣದಲ್ಲಿ 2024-25 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದ ನಡೆಯುತ್ತಿದ್ದು,ಬಾಲಕಿಯರ ವಿಭಾಗದಲ್ಲಿ ಖೋ ಖೋ ಪಂದ್ಯದಲ್ಲಿ ಎಸ್ಎಸ್ಕೆ ಪದವಿಪೂರ್ವ ಕಾಲೇಜು ಪ್ರಥಮ,
Website Design and Development By ❤ Serverhug Web Solutions