
ಬಾಲಕಿಯ ಅತ್ಯಾಚಾರ, ಕೊಲೆ ಖಂಡನೀಯ :ತೇಜಸ್ವಿ ನಾಗಲಿಂಗಸ್ವಾಮಿ
ಪೋಲಿಸ್ ಇಲಾಖೆ ನೈಟ್ ಬೀಟ್ ನಲ್ಲಿ ಕೆಲವು ಬದಲಾವಣೆ ತಂದರೆ ಇಂತಹ ಕೃತ್ಯಗಳನ್ನು ತಡೆಯ ಬಹುದು, ಮೈಸೂರಿನ ವಸ್ತು ಪ್ರದರ್ಶನ ಮೈದಾನ ಬಳಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ತೀವ್ರ ಖಂಡನೀಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪೋಲಿಸ್ ಇಲಾಖೆ ನೈಟ್ ಬೀಟ್ ನಲ್ಲಿ ಕೆಲವು ಬದಲಾವಣೆ ತಂದರೆ ಇಂತಹ ಕೃತ್ಯಗಳನ್ನು ತಡೆಯ ಬಹುದು, ಮೈಸೂರಿನ ವಸ್ತು ಪ್ರದರ್ಶನ ಮೈದಾನ ಬಳಿ ನಡೆದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ತೀವ್ರ ಖಂಡನೀಯ

ಬಳ್ಳಾರಿ / ಕಂಪ್ಲಿ : ಪಟ್ಟಣದ ಬೈಪಾಸ್ ರಸ್ತೆಯ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಎಮ್ಮಿಗನೂರು ಕನಕಪ್ಪ ಸುಣಗಾರ ಅವರ ಜನ್ಮದಿನದ ಅಂಗವಾಗಿ ಶಾಸಕ ಜೆ. ಎನ್. ಗಣೇಶ ಅವರ ಸಮ್ಮುಖದಲ್ಲಿ ಮಂಗಳಮುಖಿಯರಿಗೆ

ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಭೇಟಿ : ದುರಸ್ಥಿಗೆ ಆಗ್ರಹ ಬಳ್ಳಾರಿ/ ಕಂಪ್ಲಿ : ಕಂಪ್ಲಿ-ಕೋಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳ ಭಾಗದ ಕಟ್ಟಡದಲ್ಲಿ ನೀರಿನ ತೇವದಿಂದಾಗಿ ನೀರು ಚಿಮ್ಮುತ್ತಿರುವ ಸ್ಥಳಕ್ಕೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಗ್ರಾಮದ 12 ವರ್ಷದ ಟಿ. ಹುಲ್ಲೇಶ್ ಎಂಬ ಬಾಲಕ ಅ.11, ಶನಿವಾರ ಮಧ್ಯಾಹ್ನ 1 ಗಂಟೆ

ಬಳ್ಳಾರಿ / ಕಂಪ್ಲಿ : ಸರ್ಕಾರ ಮಾಡದಂತಹ ಕೆಲಸಗಳನ್ನು ಧರ್ಮಸ್ಥಳ ಟ್ರಸ್ಟ್ನವರು ಅಚ್ಚುಕಟ್ಟಾಗಿ ಮಾಡುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಅನುವು ಮಾಡಿಕೊಟ್ಟಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ಪಟ್ಟಣದ ವೀರಶೈವ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ

ಕಲಬುರಗಿ: ಮೈಸೂರಿನಲ್ಲಿ ಭಯಾನಕ ಸ್ಥಿತಿಯಲ್ಲಿ ಬಾಲಕಿ ದೌರ್ಜನ್ಯಕ್ಕೆ ಒಳಗಾಗಿ ಬರ್ಬರ ಕೊಲೆಯಾಗಿರುವ ಘಟನೆ ಖಂಡನೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಶ್ರೀಮತಿ ಪದ್ಮಿನಿ ಹಾಗೂ ಕಾರ್ಯದರ್ಶಿ ಶಾಂತಾ ಸರಡಗಿ ಅವರು

ಕಲಬುರಗಿ : ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ತಿಮ್ಮಾಪೂರ ಸರ್ಕಲ್ ದಿಂದ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸಮಾಜದ ಬೇಡಿಕೆಗಳ ಘೋಷಣೆ ಹಾಕುವುದರ ಮೂಲಕ ಕಾಲ್ನಡಿಗೆಯಲ್ಲಿ ಹೋರಾಟ ನಡೆಸಿ

ಸ್ಮಶಾನದಲ್ಲಿ ಸೌಲಭ್ಯಗಳಿಲ್ಲದೆ ಅಂತ್ಯಕ್ರಿಯೆಗೆ ಪರದಾಟ ಗುರುಮಠಕಲ್: ಪಟ್ಟಣದ ವಾರ್ಡ್ ನಂ.23 ರ ಲಕ್ಷ್ಮೀನಗರ ಬಡಾವಣೆ ಫೇಸ್-2 ವ್ಯಾಪ್ತಿಯ ಸಾರ್ವಜನಿಕರ ರುದ್ರಭೂಮಿಯನ್ನು ನೋಡಿ ‘ನಿಮ್ಮೂರಲ್ಲಿ ಸತ್ತರೂ ನೆಮ್ಮದಿಯಿಲ್ಲ, ಸತ್ತ ನಂತರವೂ ಹೆಣ ಪರದಾಡಬೇಕಿದೆ’ ಎನ್ನುವುದು ಈಚೆಗೆ

ಬೀದರ್ :ಇಂದು ಕಾರ್ಮೆಲ್ ವೃತಿಪರ ತರಬೇತಿ ಸಂಸ್ಥೆಯಲ್ಲಿ ವಿಜೃಂಭಣೆಯಿಂದ ಮಕ್ಕಳ ಮೇಳವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಸಂಸ್ಥೆಯ ಘಟಕ ನಿರ್ದೇಶಕಿ ಭಗಿನಿ ಮರಿಯ ರೀತಾ ರವರು ಉದ್ಘಾಟಿಸಿ, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಕಾರ್ಯಕ್ರಮ ಮಕ್ಕಳಲ್ಲಿ

ಕಾನೂನು ಕ್ರಮಕ್ಕೆ ಒತ್ತಾಯ ಕಾಳಗಿಯಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಕಾಳಗಿ : ಇಡೀ ದೇಶವು ಸಂವಿಧಾನ ಹಾಗೂ ಕಾನೂನಿಗೆ ಗೌರವವನ್ನು ಕೊಡುತ್ತದೆ. ಆರೋಪಿ ವಕೀಲ ರಾಕೇಶ್ ಕಿಶೋರ್ ಕಿಶೋರ್
Website Design and Development By ❤ Serverhug Web Solutions