
ಇವಿಎಂ ತೆಗೆದು ಬ್ಯಾಲೇಡ್ ಪೇಪರ್ ಬಳಸಿದರೆ, ಬಿಜೆಪಿ ಅಸಲಿ ಬಣ್ಣ ಬಯಲಾಗಲಿದೆ : ಆರ್. ಧರ್ಮಸೇನಾ
ಬಳ್ಳಾರಿ / ಕಂಪ್ಲಿ : ಇವಿಎಂ ತೆಗೆದು ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಿದರೆ, ಬಿಜೆಪಿ ಅಸಲಿ ಬಣ್ಣ ಬಟಾಬಯಲು ಆಗಲಿದೆ ಎಂದು ಕೆಪಿಸಿಸಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಹೇಳಿದರು.ಪಟ್ಟಣದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಇವಿಎಂ ತೆಗೆದು ಬ್ಯಾಲೇಟ್ ಪೇಪರ್ ಮೂಲಕ ಚುನಾವಣೆ ನಡೆಸಿದರೆ, ಬಿಜೆಪಿ ಅಸಲಿ ಬಣ್ಣ ಬಟಾಬಯಲು ಆಗಲಿದೆ ಎಂದು ಕೆಪಿಸಿಸಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಹೇಳಿದರು.ಪಟ್ಟಣದ

ಬಳ್ಳಾರಿ / ಕಂಪ್ಲಿ : ಕೆಸಿಸಿ ಮತ್ತು ಬಿಡಿಪಿ ಸೇರಿದಂತೆ ವಿವಿಧ ಯೋಜನೆಯಲ್ಲಿ ಪಡೆದಂತಹ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಮತ್ತು ಸಂಘದ

ಬಳ್ಳಾರಿ / ಕಂಪ್ಲಿ : ತಾಲೂಕಿನ ಬುಕ್ಕಸಾಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯ ಗೋದಾಮು ಆವರಣದಲ್ಲಿ ಸಂಘದ ಅಧ್ಯಕ್ಷ ಕೆ.ರಾಜೇಶ ಅವರ ಅಧ್ಯಕ್ಷತೆಯಲ್ಲಿ 39ನೇ ವಾರ್ಷಿಕ ಮಹಾಜನ ಸಭೆ ಗುರುವಾರ

ಬಳ್ಳಾರಿ / ಕಂಪ್ಲಿ : ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ ಎಮ್ಮಿಗನೂರಿನ ಶ್ರೀ ಆಂಜನೇಯ ದೇವಾಲಯದ ಮುಂಭಾಗದಲ್ಲಿ ರಕ್ತದಾನ ಶಿಬಿರ ಮಾಡುವುದರ ಮೂಲಕ ಬುಧವಾರ ಪ್ರಧಾನಿ ಶ್ರೀ

ಗುರುಮಠಕಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಅಂಗವಿಕಲರ ಆರೋಗ್ಯ ತಪಾಸಣೆ ಮತ್ತು UDID (ವಿಶಿಷ್ಟ ಅಂಗವೈಕಲ್ಯ ಐಡಿ)ಪ್ರಮಾಣ ಪತ್ರ ವಿತರಣೆ ಶಿಬಿರ ಜರುಗಿತು.ಈ ಶಿಬಿರದಲ್ಲಿ ತಜ್ಞವೈದ್ಯರಾದ ಡಾ|| ರಾಘವೇಂದ್ರ, ಡಾ|| ಶರಣಬಸಪ್ಪ, ಡಾ||

ಬಾಗಲಕೋಟೆ -ಮುಧೋಳ : ಸಾಮಾಜಿಕ ಕಾಯ೯ಕತ೯, ಉದಯೋನ್ಮುಖ ಪ್ರತಿಭೆ ಮುಗಳಖೋಡದ ನಿಂಗನಗೌಡ ಮಂಟೂರ [ಗೌಡ್ರು] ಅವರು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಕಾಯಾ೯ಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಆದೇಶ ಹೊರಡಿಸಿದ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು ಧಾರ್ಮಿಕ,

ಸೇಡಂ ತಾಲೂಕಿನ ಅಲ್ಫಾಟೆಕ್ (ರಾಜಶ್ರೀ) ಕಾರ್ಖಾನೆಯ ಸೋಲಾರ್ ಗಾರ್ಡನ್ ಬಳಿಯ ಕಾಲುವೆಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶವ ಪತ್ತೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಲ್ಫಾಟೆಕ್ (ರಾಜಶ್ರೀ) ಕಾರ್ಖಾನೆಯ ಸೋಲಾರ್ ಗಾರ್ಡನ್ ಬಳಿಯ ಕಾಲುವೆಯಲ್ಲಿ ಎಂಜಿನಿಯರಿಂಗ್

ರಾಯಚೂರು/ ಸಿಂಧನೂರು ನಗರದ ಗಂಗಾವತಿ ರಸ್ತೆಯ ಶ್ರೀ ಭಗವಾನ್ ವಿರಾಟ್ ವಿಶ್ವಕರ್ಮ ವೃತ್ತದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀ ವಿರಾಟ್ ವಿಶ್ವಕರ್ಮ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಗಣ್ಯ

ಬೆಳಗಾವಿ /ಅಥಣಿ: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡುವುದರಿಂದ ರೈತರಿಗೆ ನಷ್ಟವಾಗುತ್ತದೆ, ರೈತರಿಗೆ ನಷ್ಟವಾದರೆ ಯಾರಿಗೂ ಉಳಿಗಾಲವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಹೇಳಿದರು. ಸಹಕಾರ ಕ್ಷೇತ್ರವು ರೈತರಿಗೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ, ಬಸವೇಶ್ವರ ದೇವರ ಜಾತ್ರೆಯು ಇದೇ ತಿಂಗಳ ೨0 ರಿಂದ ೨೨ ರವೆಗೆ ವಿಜೃಂಭಣೆಯಿ೦ದ ಜರುಗುವುದು. ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಮಾರುತೇಶ್ವರ ಹಾಗೂ ಬಸವೇಶ್ವರ
Website Design and Development By ❤ Serverhug Web Solutions