
ಬಿಬಿಎಂಪಿ ಸೋಗಲಾಡಿತನ
ಬೆಂಗಳೂರು: ” ಐ ಲವ್ ಬೆಂಗಳೂರು” ಎಂದು ನಗರದ ಬಸ್ ಸ್ಟೇಷನ್, ರೈಲ್ವೆ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್ ಇತ್ಯಾದಿ ಕಡೆ ದೊಡ್ಡದಾಗಿ ಲಕ್ಷಾಂತರ ವೆಚ್ಚದಲ್ಲಿ ಫಲಕ ಡಿಜಿಟಲ್ ಸೈನ್ ಬೋರ್ಡ್ ಗಳನ್ನು ಅಳವಡಿಸಿಕೊಂಡು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬೆಂಗಳೂರು: ” ಐ ಲವ್ ಬೆಂಗಳೂರು” ಎಂದು ನಗರದ ಬಸ್ ಸ್ಟೇಷನ್, ರೈಲ್ವೆ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್ ಇತ್ಯಾದಿ ಕಡೆ ದೊಡ್ಡದಾಗಿ ಲಕ್ಷಾಂತರ ವೆಚ್ಚದಲ್ಲಿ ಫಲಕ ಡಿಜಿಟಲ್ ಸೈನ್ ಬೋರ್ಡ್ ಗಳನ್ನು ಅಳವಡಿಸಿಕೊಂಡು
ಬೀದರ / ಬಸವಕಲ್ಯಾಣ : ಇದೇ ಏಪ್ರಿಲ್ 06, 2025 ರಿಂದ ಕರ್ನಾಟಕ ರಾಜ್ಯದಲ್ಲಿ ಜಾತಿ ಗಣತಿ ಪ್ರಾರಂಭವಾಗುತ್ತಿದ್ದು. ನಮ್ಮ ಸಮುದಾಯದ ಮುಖಂಡರು ಸುಮಾರು 35 ವರ್ಷಗಳಿಂದ ಒಳಮೀಸಲಾತಿ ಜಾರಿ ಕುರಿತು ಅನೇಕ ಹೋರಾಟ,
ಕೊಪ್ಪಳ : ಜಾನಪದ ಸಂಸ್ಕೃತಿ ಶ್ರೀಮಂತ ಮತ್ತು ಜೀವಂತವಾಗಿರುವುದಕ್ಕೆ ಮಹಿಳೆಯರು ಕಾರಣವೆಂದು ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಬಿನ್ನಾಳ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರದಂದು
ದೇಶಕ್ಕೆ ಬಾಬು ಜೀ ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸೋಣ- ಅಂಬರೀಷ ಪಾಟೀಲ ಯಾದಗಿರಿ/ಗುರುಮಠಕಲ್ : ಪುರಸಭೆ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಪೊಲೀಸ್ ಪಾಟೀಲ್ ರವರು ಇಂದು ಡಾ|| ಬಿ.ಆರ್.ಅಂಬೇಡ್ಕರ್ ಕಲ್ಯಾಣ ಮಂಟಪದ
ಯಾದಗಿರಿ/ಗುರುಮಠಕಲ್: ಕರ್ನಾಟಕದ ಕಾಂಗ್ರೇಸ್ ಸರಕಾರ ಬಡ ಜನರ ವಿರೋಧವಾಗಿ ಬೆಲೆ ಏರಿಕೆಯ ಹಸ್ತವನ್ನು ಬಳಸಿ ಜನರ ಜೀವನವನ್ನು ಅಸ್ತವ್ಯಸ್ತ ಮಾಡುತ್ತಿದ್ದಾರೆ. ಅದರಂತೆ, ರಾಜ್ಯದ ಕಾಂಗ್ರೇಸ್ ಸರಕಾರ ಹಲವು ಇಲಾಖೆಗಳಲ್ಲಿ ಸುಂಕವನ್ನು ಹೆಚ್ಚಿಸುತ್ತಿದ್ದು, ಉದಾಹರಣೆಗೆ ಅಬಕಾರಿ
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಸಮಾನತೆಯ ಮಾನವತಾವಾದಿ,ಮಾಜಿ ಉಪ ರಾಷ್ಟ್ರಪತಿ ಡಾ.ಬಾಬು ಜಗಜೀವನ ರಾಮ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವುದರ ಮೂಲಕ 118 ನೇ
ಶಿವಮೊಗ್ಗ: ಶಿಕಾರಿಪುರ/ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀಮತಿ ಸುನಂದಾ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ಶಿಕಾರಿಪುರ ವಿಧಾನಸಭಾ ಕ್ಷೇತ್ರ ಎಂದಿನಿಂದಲೂ ನಮ್ಮ ಪಕ್ಷದ ಆಡಳಿತದಲ್ಲಿ, ಅಭಿವೃದ್ಧಿಯಲ್ಲಿ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರುಕುಂದ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮರಿಯಮ್ಮ ದೇವಿಯ ಉತ್ಸವವನ್ನು ಏಪ್ರಿಲ್ 8 ಮಂಗಳವಾರದಂದು ನಡೆಯಲಿದ್ದು ಶ್ರೀ ಮರಿಯಮ್ಮ ದೇವಿ ಹಾಗೂ ರಗಡಪ್ಪ ಅವರ ಮೂರ್ತಿಯನ್ನು ಡೊಳ್ಳು ಹಲಗೆಯೊಂದಿಗೆ ಮೆರವಣಿಗೆ
ವಿಜಯನಗರ / ಕೊಟ್ಟೂರು: ಅಭಿಮಾನಿಗಳ ಅಭಿಮಾನಕ್ಕಿಂತ ದೊಡ್ಡ ಪ್ರಶಸ್ತಿಗಳಿಲ್ಲ ಎನ್ನುವ ನಮ್ಮ ಹೆಮ್ಮೆಯ ಕೊಟ್ಟೂರಿನ ಸಾಹಿತಿ ಕುಂಬಾರ ವೀರಭದ್ರಪ್ಪ ನವರ ಪ್ರಶಸ್ತಿಗಳ ಬತ್ತಳಿಕೆಗೆ ಈಗ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯು ಸೇರ್ಪಡೆಯಾಯಿತು,ಹಂಪಿ ಕನ್ನಡ ವಿಶ್ವವಿದ್ಯಾಲಯವು ವಿವಿಧ
ಯಾದಗಿರಿ/ಗುರುಮಠಕಲ್ : ₹2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು ಉತ್ತಮ ಗುಣಮಟ್ಟದ ರಸ್ತೆ ನೀಡುವುದಾಗಿ ಭರವಸೆ ನೀಡಿದ್ದಾರೆ, ಆದರೆ ಈ ರಸ್ತೆ ಕಾಮಗಾರಿ ತೆಗೆದುಕೊಂಡಿರುವ
Website Design and Development By ❤ Serverhug Web Solutions