
ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ
ಗದಗ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬದ ನಿಮಿತ್ಯ ಇರುವ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿನಾಯಕ್ ಪರಪುರ್ ಮಂಜುನಾಥ್ ಕೊರವರ್ ಬಸವರಾಜ್ ಹೊಸಮನಿ ಹನುಮಂತಪ್ಪ ಗೋಚಲ್ನವರ್ ಜಿಲ್ಲಾ ಕಾಂಗ್ರೆಸ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬದ ನಿಮಿತ್ಯ ಇರುವ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿನಾಯಕ್ ಪರಪುರ್ ಮಂಜುನಾಥ್ ಕೊರವರ್ ಬಸವರಾಜ್ ಹೊಸಮನಿ ಹನುಮಂತಪ್ಪ ಗೋಚಲ್ನವರ್ ಜಿಲ್ಲಾ ಕಾಂಗ್ರೆಸ್

ಗದಗ/ರೋಣ : ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೈ ಭೀಮ್ ಸೇನಾ ಸಂಘಟನೆ ವತಿಯಿಂದ ಕುರುಡಗಿ ಗ್ರಾಮದಲ್ಲಿ ಧ್ವಜಾರೋಹಣ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ವಿರೇಶ ದೊಡ್ಡಮನಿ ಮತ್ತು ಗ್ರಾಮದ ಹಿರಿಯ ನಾಯಕರು

ವಿಜಯದೇವ್ ನಾಯಕತ್ವಕ್ಕೆ ಮತ್ತೊಂದು ಗರಿಮೆ.. ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಸುಮಾರು 2 ದಶಕಗಳ ಹಿಂದೆ ಸಹಕಾರಿ ಧುರೀಣ-ರತ್ನ ಶ್ರೀ ಬಸವಾನಿ ವಿಜಯದೇವ್ ರವರ ಸಾರಥ್ಯದಲ್ಲಿ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಮತ್ತು ಜನರಿಗೆ ಸ್ಥಳೀಯವಾಗಿಯೇ ಹಣಕಾಸು

ಬಾಗಲಕೋಟೆ ಜಿಲ್ಲೆ / ಬಾದಾಮಿ ತಾಲೂಕು :ನರಸಾಪುರ ಗ್ರಾಮದಲ್ಲಿ ದಿ. 12-8-2025 ರಂದು ಶ್ರೀ ಶರಣಬಸವೇಶ್ವರ ಪುರಾಣದಲ್ಲಿ ಬಿತ್ತುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಊರಿನ ಹಿರಿಯರು, ಯುವಕರು, ಭಜನಾ ಮೇಳದವರು ಎತ್ತುಗಳನ್ನು ಹೂಡಿಕೊಂಡು ಬಿತ್ತನೆಯನ್ನು

ಮಾತು ತಪ್ಪಿದ ಸಿದ್ದರಾಮಯ್ಯನವರೇ, ಈಗಲಾದರೂ ನುಡಿದಂತೆ ನಡೆಯಿರಿ -ಶರಣು ಪಾಟೀಲ್ ಕೊಪ್ಪಳ :ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಮೂರು ದಿನಗಳ ಅಹೋರಾತ್ರಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎ ಐ ಡಿ ವೈ

ಗುರುಮಠಕಲ/ಬೋರಬಂಡ: ತಾಲೂಕಿನ ಬೋರಬಂಡ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಾಲಯದಲ್ಲಿ ಈ ವರ್ಷವೂ ಭಕ್ತಿಭಾವದಿಂದ ಸಾಮೂಹಿಕ ವರುಮಹಾಲಕ್ಷ್ಮಿ ಪೂಜಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ

ಶಿವಮೊಗ್ಗ/ ತೀರ್ಥಹಳ್ಳಿ :ಮಾದವ ಮಂಗಳ ಸಭಾಂಗಣದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎಲ್ ಎಸ್ ಶ್ರೀಕಾಂತ್ ಭಟ್ , ಕಾರ್ಯದರ್ಶಿಯಾಗಿ ಜಿ ಲಿಂಗರಾಜು ಹಾಗೂ ಖಜಾಂಚಿಯಾಗಿ ಲ ಪ್ರಶಾಂತ್ ಹೆಗ್ಗರ್ ರವರು ಪದಗ್ರಹಣ

ಕೊಪ್ಪಳ/ ಕುಕನೂರು ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಂಬರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ನಿಮಿತ್ಯ ಶಾಂತಿ ಸಭೆ ನೆರವೇರಿಸಲಾಯಿತು. ಯಲಬುರ್ಗಾ ವೃತ್ತ ಪೊಲೀಸ್ ಠಾಣೆ ಸಿಪಿಐ ಮೌನೇಶ್ವರ ಮಾಲಿಪಾಟೀಲ್

ಕರ್ನಾಟಕ ಬೆಳೆ ಸಮೀಕ್ಷೆಗಾರರ ಸಂಘ ರಿ. ಬೆಳಗಾವಿ ಜಿಲ್ಲಾ ಘಟಕದಿಂದ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ನಮ್ಮ ಸಮಸ್ಯೆಗಳು, ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಬೆಳಗಾವಿ: ಇವತ್ತಿನ ದಿನ ಜಿಲ್ಲಾ ಅಧ್ಯಕ್ಷರ ಮುಂದಾಳತ್ವದಲ್ಲಿ

ಮುಗಳಖೋಡದ ಪಿ.ಕೆ.ಪಿ.ಎಸ್.ಮಾಜಿ ಅಧ್ಯಕ್ಷ ಪಿ .ಡಿ.ಕುಂಬಾರ ಬಾಗಲಕೋಟೆ/ ಮುಧೋಳ : ಸವ೯ರೂ ಸುಖವಾಗಿ ಬಾಳಲಿ ಎಂಬ ಧ್ಯೇಯೋದ್ದೇಶದಿಂದ ಪ್ರಾರಂಭಿಸಿದ ಧಮ೯ಸ್ಥಳದ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರ ಕನಸು ಇಂದು ಸಾಕಾರಗೊಳ್ಳುತ್ತಿದೆ ಎಂದು ಮುಗಳಖೋಡದ ಪಿ .ಕೆ.
Website Design and Development By ❤ Serverhug Web Solutions