
ಮಾತಿನ ಮನೆಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಅರ್ಪಣೆ
ಬೆಂಗಳೂರು:ಮಾತಿನ ಮನೆಯ 104ನೆಯ ಕಾರ್ಯಕ್ರಮವಾಗಿ ಶ್ರೀ ಶ್ರೀನಿವಾಸ ಪ್ರಭು ಶ್ರೀಮತಿ ಹಾಗೂ ರಂಜಿನಿ ಪ್ರಭು ಅವರಿಂದ ನಿನ್ನ ಗಜಲ್ ನನ್ನ ಕವಿತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಮಾತಿನ ಮನೆಯ ಸಾಮಾಜಿಕ ಕಳಕಳಿಯಾಗಿ ಶಾಲಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು:ಮಾತಿನ ಮನೆಯ 104ನೆಯ ಕಾರ್ಯಕ್ರಮವಾಗಿ ಶ್ರೀ ಶ್ರೀನಿವಾಸ ಪ್ರಭು ಶ್ರೀಮತಿ ಹಾಗೂ ರಂಜಿನಿ ಪ್ರಭು ಅವರಿಂದ ನಿನ್ನ ಗಜಲ್ ನನ್ನ ಕವಿತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ಮಾತಿನ ಮನೆಯ ಸಾಮಾಜಿಕ ಕಳಕಳಿಯಾಗಿ ಶಾಲಾ

ಬೆಂಗಳೂರು :ವಸತಿ ಶಾಲೆಗಳ ನಿರ್ದೇಶನಾಲಯ ರಚನೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕ್ರೈಸ್ ಕಾಯಂ ಶಿಕ್ಷಕರು ಹಾಗೂ ನೌಕರರು ಇಂದಿನಿಂದ ಬೆಂಗಳೂರಿನ ಫ಼್ರೀಂಡಂ ಪಾರ್ಕ್ ನಲ್ಲಿ

ಮಂಡ್ಯ / ಮದ್ದೂರು : ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರ ಮುಂದೆ ಗಾಡಿ ನಿಲ್ಲಸಲು ಹೋಗಿ ಆಯತಪ್ಪಿ ಬಿದ್ದು, ರಿತೀಕ್ಷ ಎಂಬ ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು

ಬಳ್ಳಾರಿ / ಕಂಪ್ಲಿ : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೈನ್ಯದ ಪರಾಕ್ರಮ ಬೆಂಬಲಿಸಿ, ಸೈನಿಕರಿಗೆ ಕೃತಜ್ಞತೆ ತಿಳಿಸುವ ವಿಜಯ ತಿರಂಗಾ ಯಾತ್ರೆಯನ್ನು ಮಳೆಯಲ್ಲೂ ಯಶಸ್ವಿಯಾಗಿ ನಡೆಸಲಾಯಿತು. ಕಂಪ್ಲಿಯ

ಅದೊಂದು ಮಧ್ಯಮ ವರ್ಗದ, ತಂದೆ,ತಾಯಿ, ಎರಡು ಗಂಡು ಒಂದು ಹೆಣ್ಣು ಮಗು ಇರುವ ಪುಟ್ಟ ಸಂಸಾರ. ಇಬ್ಬರು ಗಂಡು ಮಕ್ಕಳಿಗಿಂತ ತಂದೆಗೆ ಹೆಣ್ಣುಮಗಳ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿಗೆ ಬಂದ ಗಂಡು ಮಕ್ಕಳು ಪರಸ್ಪರ

ಶಿವಮೊಗ್ಗ : ಪರಿಶ್ರಮ ಮತ್ತು ಸತತ ಅಧ್ಯಯನದಿಂದ ವಿದ್ಯಾರ್ಥಿಯೊಬ್ಬ ಅತ್ಯುನ್ನತ ಸಾಧನೆ ಮಾಡಬಹುದು. ವಿದ್ಯೆ ಎಂಬುದು ಯಾರೂ ಕದಿಯಲಾಗದ ಅಮೂಲ್ಯ ವಸ್ತು ಅದನ್ನು ಗಳಿಸಿಟ್ಟುಕೊಳ್ಳಿ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಕ್ಕಳಿಗೆ ಕರೆ ನೀಡಿದರು.ನಗರದ

ಕೊಪ್ಪಳ: ಕೊಪ್ಪಳ ನಗರದ ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ, ಶ್ರೀ ರಮೇಶ್ ಸುರ್ವೆ ದಂಪತಿಗಳ ಸುಪುತ್ರ ಕಿಶನ್ ಸುರ್ವೆ, ಮತ್ತು ತೇಜಸ್ವಿ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಅರತಕ್ಷತೆ ರಾಜ್ಯ ಮಟ್ಟದ ಕವಿಗೋಷ್ಠಿ ಜರುಗಿತು.ಕವಿಗೋಷ್ಠಿಯ ಅಧ್ಯಕ್ಷತೆಯನ್ನು

ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ಹನೂರು ತಾಲೂಕಿನಲ್ಲಿ ಕೃಷಿ ಫೌಂಡೇಶನ್ ಫಾರ್ನ್ಯೂ ಇಂಡಿಯಾ ವತಿಯಿಂದ ರೈತರ ಜಮೀನಿಗೆ ಭೇಟಿ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರೈತರ ಜಮೀನಿಗೆ ಭೇಟಿ ನೀಡಿ ಮೂರು ದಿನ ಪ್ರವಾಸದ

ಯಾದಗಿರಿ: ನಗರದ ಕನಕ ವೃತ್ತದ ಸಮೀಪದ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡದ ಬಾಗಿಲು ಮತ್ತು ಕಿಟಕಿಗೆ ಇಬ್ಬರು ಆರೋಪಿಗಳು ಪೆಟ್ರೋಲ್ ಸುರಿದು ಶನಿವಾರ ಬೆಳಗಿನ ಜಾವ ಬೆಂಕಿ ಹಚ್ಚಿದ್ದು, ಹವಾ ನಿಯಂತ್ರಣ ಉಪಕರಣ, ಸೋಫಾ

ಮೈಸೂರು: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ ಅವರನ್ನು ನೇಮಕ ಮಾಡಿ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ನಟ ಶಿವರಾಜ್ ಕುಮಾರ್ ಅವರು
Website Design and Development By ❤ Serverhug Web Solutions