ಮಾತಾ ಜನಪರ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ
ಮೈಸೂರು :ಕ್ರಿಯಾಶೀಲ ಕವಯತ್ರಿ, ಶಿಕ್ಷಕಿ, ನಿರೂಪಕಿ ಶ್ರೀಮತಿ ಸುಮಾ ಪಂಚವಳ್ಳಿ ಅವರ ಸಾರಥ್ಯದಲ್ಲಿ ಮೈಸೂರಿನ ಪುರಭವನದಲ್ಲಿ ಶ್ರೀ ಮಾತಾ ಜನಪದ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಂಗವಾಗಿ ಮೂರು ಮಂದಿ ಪೌರ ಕಾರ್ಮಿಕ ಮಹಿಳೆಯರಾದ
ಮೈಸೂರು :ಕ್ರಿಯಾಶೀಲ ಕವಯತ್ರಿ, ಶಿಕ್ಷಕಿ, ನಿರೂಪಕಿ ಶ್ರೀಮತಿ ಸುಮಾ ಪಂಚವಳ್ಳಿ ಅವರ ಸಾರಥ್ಯದಲ್ಲಿ ಮೈಸೂರಿನ ಪುರಭವನದಲ್ಲಿ ಶ್ರೀ ಮಾತಾ ಜನಪದ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದ ಅಂಗವಾಗಿ ಮೂರು ಮಂದಿ ಪೌರ ಕಾರ್ಮಿಕ ಮಹಿಳೆಯರಾದ
ವಿಜಯನಗರ/ಕೊಟ್ಟೂರು:ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕೊಟ್ಟೂರು ಛಾಯಾಗ್ರಾಹಕರ ತಂಡವು ಭಾಗವಹಿಸಿ ಎರೆಡು ಪಂದ್ಯಗಳ ಆಟ ಆಡಿದರು. ಮೊದಲನೇ ಪಂದ್ಯ ಶ್ರೀ ಪಿಕ್ಚರ್ಸ್ ಹುಬ್ಬಳ್ಳಿ ವಿರುದ್ದ ಸ್ವಲ್ಪ ಅಂತರದ ಸೋಲನ್ನು ಕಂಡಿತು ಎರಡನೇ ಪಂದ್ಯದಲ್ಲಿ ಹೊಸಪೇಟೆಯ
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ವಾಲ್ಮೀಕಿ ಜಾಗೃತಿ ವೇದಿಕೆ ಹಾಗೂ ಪಾವಗಡ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘ ವತಿಯಿಂದ ಪಾವಗಡ ಮತ್ತು ನಿಡಗಲ್ ಕೋಟೆಗಳನ್ನು ರಕ್ಷಿಸಲು ತಹಶೀಲ್ದಾರ್ ವರದರಾಜ ಅವರಿಗೆ ಮನವಿ ಪತ್ರವನ್ನು
ಯಾದಗಿರಿ/ಸುರಪುರ:ಪ್ರಗತಿಪರ ಸಾಧನೆಗಳ ಸರದಾರರು ,ಸಾಮಾಜಿಕ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ ಅರಸುರವರ 109ನೇ ಜಯಂತಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು. ನೂತನ ಶಾಸಕರಾದ ರಾಜಾ ವೇಣುಗೋಪಾಲ ನಾಯಕ
ಮೈಸೂರು:ಮಹಾಕಾವ್ಯಗಳು ಸಮಾಜದ ದಾರಿದೀಪಗಳು.ಸ್ವಾರ್ಥ,ಅಶಾಂತಿ,ಅನ್ಯಾಯ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಮಹಾಪುರುಷರ ಆದರ್ಶಗಳ ಅನುಸರಣೆಯೇ ಸಮಾಜದ ಉಳಿವಿಗೆ ಅನಿವಾರ್ಯವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.ಮೈಸೂರಿನ ಚಾಮುಂಡಿ ಪುರಂನ
ಬಳ್ಳಾರಿ: ನಗರದ ಬಿಡಿಎ ಮೈದಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಮಾನ್ಯ ಮುಲ್ಲಂಗಿ ನಂದೀಶ್ ಮತ್ತು ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಅಯ್ಯನಗೌಡ ಪಾಟೀಲ್ ಅವರು ಸಂಯೋಜಿಸಿದ ರಸ್ತೆ ಸುರಕ್ಷೆ ಮತ್ತು
ಬಳ್ಳಾರಿ ನಗರ ಶಾಸಕರಾದ ನಾರ ಭರತ್ ರೆಡ್ಡಿ ಬಳ್ಳಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು,ಸಂಸದರು,ಪಾಲಿಕೆಯ ಸದಸ್ಯರು,ಕಾರ್ಯಕರ್ತರು
ದೌರ್ಜನ್ಯ ಪ್ರಕರಣ: ಸಂಗನಾಳ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಘಟಿಸಿದ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ
ಶಿವಮೊಗ್ಗ ಜಿಲ್ಲೆಯ,ಹಿಂದುಳಿದ ಜನ ಜಾಗೃತಿ ವೇದಿಕೆ ವತಿಯಿಂದ ಇಂದು ಪ್ರೆಸ್ ಕ್ಲಬ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಹರಿಕಾರ “ಡಿ.ದೇವರಾಜ ಅರಸು ರವರ ಜನ್ಮ ದಿನಾಚರಣೆ – ಪುಷ್ಪನಮನ –
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಸರಕಾರಿ ಫ್ರೌಢ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಬಸರಿ ಮರದ ಹತ್ತಿರ ವನಸಿರಿ ಫೌಂಡೇಶನ್ ವತಿಯಿಂದ ರಕ್ಷಾ ಬಂಧನ ಜೊತೆಗೆ ವೃಕ್ಷ ಬಂಧನ
Website Design and Development By ❤ Serverhug Web Solutions