
ಅಹಿಂಸೆಯ ಸಾಕಾರ ಮೂರ್ತಿ ಗೌತಮ ಬುದ್ಧ
ಸಿದ್ಧಾರ್ಥ – ಗೌತಮ ಮತ್ತು ಭಗವಾನ್ ಬುದ್ಧ ಎಂದೂ ಕರೆಯಲ್ಪಡುವ ಗೌತಮ ಬುದ್ಧನನ್ನು ಬೌದ್ಧಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗುತ್ತದೆ; ಅವನ ಅನುಯಾಯಿಗಳನ್ನು ಬೌದ್ಧರು ಎಂದು ಕರೆಯಲಾಗುತ್ತದೆ. ಗೌತಮ ಬುದ್ಧನನ್ನು ಸಾಮಾನ್ಯವಾಗಿ ಬುದ್ಧ ಎಂದೂ ಕರೆಯಲಾಗುತ್ತದೆ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿದ್ಧಾರ್ಥ – ಗೌತಮ ಮತ್ತು ಭಗವಾನ್ ಬುದ್ಧ ಎಂದೂ ಕರೆಯಲ್ಪಡುವ ಗೌತಮ ಬುದ್ಧನನ್ನು ಬೌದ್ಧಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗುತ್ತದೆ; ಅವನ ಅನುಯಾಯಿಗಳನ್ನು ಬೌದ್ಧರು ಎಂದು ಕರೆಯಲಾಗುತ್ತದೆ. ಗೌತಮ ಬುದ್ಧನನ್ನು ಸಾಮಾನ್ಯವಾಗಿ ಬುದ್ಧ ಎಂದೂ ಕರೆಯಲಾಗುತ್ತದೆ,

ಬಳ್ಳಾರಿ/ ಸಿರುಗುಪ್ಪ: ಎಐಸಿಸಿ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿಕೆ. ಶಿವಕುಮಾರ ಅವರ ನಿರ್ದೇಶನದಂತೆ ಬಳ್ಳಾರಿ ಗ್ರಾಮಾಂತರ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರದ ಸಿರಗುಪ್ಪ ಬ್ಲಾಕ್ನಲ್ಲಿ ಕಾಂಗ್ರೆಸ್ ಭವನ ನಿರ್ಮಿಸಲು ಶಾಸಕರಾದ

ಬಾಗಲಕೋಟೆ/ ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದಿ. 10 ರಂದು ಶುಕ್ರವಾರ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.ಜಯಂತೋತ್ಸವದ ನಿಮಿತ್ಯ ಮುಂಜಾನೆ ಮಲ್ಲಮ್ಮನ ಮೂರ್ತಿಗೆ ಅಮರಯ್ಯ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಣಸೂರ ಗ್ರಾಮದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಶಂಕುಸ್ಥಾಪನೆಯನ್ನು ದಿ. 10-05-2025 ರಂದು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಶಿವಕುಮಾರ ಕಮಕನುರ ಅಧ್ಯಕ್ಷರು, ಮಾನ್ಯ ರಮೇಶ ಕಟ್ಟಿಮನಿ ಕಾರ್ಯದರ್ಶಿಗಳು

ಬೆಂಗಳೂರು: ನಮ್ಮ ದೇಶದಲ್ಲಿ ಕಲೆಯೆಂದರೆ, ಸಂಸ್ಕೃತಿ, ಅದು ಮನೋರಂಜನೆಯಲ್ಲ ನಾದದೊಂದಿಗೆ ಬಂದು ಲಯದೊಂದಿಗೆ ಸೇರೀದಾಗ ಸಂಗೀತವಾಗುತ್ತದೆ; ನಮ್ಮೊಳಗೂ ನಾದ-ಲಯ-ಲಾಸ್ಯವಿದೆ; ಅದರ ಅನುಭವದಿಂದ ಸಿಗುವ ಹೃದಯದ ಪರಿಪಾಕ ಬದುಕಿಗೆ ಅಗತ್ಯ; ಎಲ್ಲಾ ಕಲೆಯಲ್ಲೂ ದಿವ್ಯತೆಯ ಅಂಶವಿದೆ;

ಕೊಪ್ಪಳ: ಮಹಿಳೆಯರು ಇದ್ದ ಕಡೆ ಸ್ವಚ್ಛ, ಅರೋಗ್ಯ, ಸ್ವಸ್ತ ಹೆಚ್ಚುರತ್ತದೆ ಎಂದು ಉಪನ್ಯಾಸಕ ಶಿವಪ್ಪ ಬಡಿಗೇರ ಅವರು ಹೇಳಿದರು.ತಾಲ್ಲೂಕಿನ ಲೇಬಗೇರಿ ಗ್ರಾಮದಲ್ಲಿ ರವಿವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್. ಎಸ್.

ಕೊಪ್ಪಳ : ಹತ್ತನೆಯ ಶತಮಾನದ ಕನ್ನಡದ ಆದಿ ಕವಿ ಪಂಪನ ಕಾವ್ಯವೆ ರಸಭರಿತ ಕಬ್ಬು ಎಂದು ಹಿರಿಯ ಸಾಹಿತಿ ಎಚ್ ಎಸ್ ಪಾಟೀಲ ಅಭಿಪ್ರಾಯ ಪಟ್ಟರು. ಸ್ಥಳೀಯ ಶಕ್ತಿ ಶಾರದೆಯ ಮೇಳ ಮತ್ತು ಬೆರಗು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಅಂಬಿಕಾಪುರ ಗ್ರಾಮದಲ್ಲಿ ನೂತನ ಪೆಟ್ರೋಲ್ ಬಂಕ್ ಚಾಲನೆ ನೀಡಿ ಶುಭ ಹಾರೈಸಿನಂತರ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್ ಈ ಭಾಗದಲ್ಲಿ

ಕೋಲಾರ: ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದಿಢೀರನೆ ಕುಸಿತವಾಗಿದೆ. ಇದರಿಂದ ಕೋಲಾರ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಟೊಮೆಟೊ ಬೆಳೆಗೆ ವೈರಸ್ ರೋಗ ತಗುಲಿದ್ದರಿಂದ ಉತ್ಪಾದನೆ ಕುಂಠಿತವಾಗಿತ್ತು. ಕಷ್ಟಪಟ್ಟು ಬೆಳೆ

ಬಳ್ಳಾರಿ / ಕಂಪ್ಲಿ : ಪಿಂಜಾರ್ ನದಾಫ್ ಸಮುದಾಯವು ಬಹಳಷ್ಟು ಹಿಂದುಳಿದ್ದು, ಅಭಿವೃದ್ಧಿಗಾಗಿ ಸಿ.ಎಂ ಗಮನಕ್ಕೆ ತಂದು, ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಭರವಸೆ ನೀಡಿದರು.ಕರ್ನಾಟಕ
Website Design and Development By ❤ Serverhug Web Solutions