
ಪ್ರತಿ ಎಕರೆಗೆ ಸುಮಾರು 30ರಿಂದ 40 ಸಾವಿರ ರೂ. ನಷ್ಟ ಪರಿಹಾರ ನೀಡಿ : ರಾಜುನಾಯಕ
ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾ.ಪಂ ವ್ಯಾಪ್ತಿಯ ಸೋಮಲಾಪುರ ಗ್ರಾಮದಲ್ಲಿ ಕಳೆದ ದಿನದಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ, ಗಾಳಿಗೆ ನೆಲಕಚ್ಚಿದ ರೈತರ ಭತ್ತದ ಹೊಲಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾ.ಪಂ ವ್ಯಾಪ್ತಿಯ ಸೋಮಲಾಪುರ ಗ್ರಾಮದಲ್ಲಿ ಕಳೆದ ದಿನದಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ, ಗಾಳಿಗೆ ನೆಲಕಚ್ಚಿದ ರೈತರ ಭತ್ತದ ಹೊಲಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯ

ಯಾದಗಿರಿ/ಶಹಾಪುರ :ದಿನಾಂಕ 30-04-2025 ಬುಧವಾರದಂದು ಮುಂಜಾನೆ 7 ಘಂಟೆಗೆ ಶ್ರೀ ಮಹಾತ್ಮ ಬಸವೇಶ್ವರರ ಮೂರ್ತಿಗೆ ಪೂಜೆ ಹಾಗೂ ಮಂಗಳಾರತಿ, 09 ಘಂಟೆಗೆ ತಾಲೂಕು ಆಡಳಿತದಿಂದ ಸಿ.ಬಿ.ಕಮಾನ್ ದಿಂದ ನಗರಸಭೆ ಕಾರ್ಯಾಲಯದವರೆಗೆ ನೆರವೇರಲಿರುವ ಬಸವೇಶ್ವರ ಭಾವಚಿತ್ರ

ಬಾಗಲಕೋಟೆ : ಡಾ. ಬಾಬಾಸಾಹೇಬ ಅಂಬೇಡ್ಕರರವರ 134 ನೇ ಜಯoತ್ಯೋತ್ಸವವನ್ನು ದಿ 28/4/2025 ಸೋಮವಾರ ದಂದು ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಬಯಲು ಜಾಗೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವದು.ಕಾರ್ಯಕ್ರಮದ ದಿವ್ಯ

ಬಳ್ಳಾರಿ / ಕಂಪ್ಲಿ : ನಗರದ ಶುಗರ್ ಫ್ಯಾಕ್ಟರಿಯ ಸಹಾಯಮಾತೆ ದೇವಾಲಯದಲ್ಲಿ ಕ್ರೈಸ್ತ ಭಕ್ತಾದಿಗಳು ಪೋಪ್ ಫ್ರಾನ್ಸಿಸ್ ರವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. “ಜನರ ಪೋಪ್” ಎಂದು ಹೆಸರು ಪಡೆದ ಪೋಪ್ ಫ್ರಾನ್ಸಿಸ್

ಬಳ್ಳಾರಿ / ಎಮ್ಮಿಗನೂರು : ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ಸದಾಶಿವಪ್ಪ ಮಾತನಾಡಿ ಉಗ್ರರನ್ನು

ಕೃನಾಲ್, ಕೊಹ್ಲಿ ಬೊಂಬಾಟ್ ಬ್ಯಾಟಿಂಗ್, ಶಿಸ್ತು ಬದ್ಧ ಬೌಲಿಂಗ್ – ಆರ್ಸಿಬಿಗೆ 6 ವಿಕೆಟ್ಗಳ ಜಯ, ನಂ.1 ಪಟ್ಟಕ್ಕೇರಿದ ಆರ್ಸಿಬಿ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು

ಬೆಳಗಾವಿ/ನೇಸರಗಿ : ಗುರು ಶಿಷ್ಯರ ಸಂಬಂಧ ವಿಶೇಷವಾಗಿದೆ ಶಿಷ್ಯರು ಗುರವಂದನೆ ಮಾಡುತ್ತಿರುವದು ಶ್ಲಾಘನೀಯವೆಂದು ಮಲ್ಲಾಪೂರ ಕೆ. ಎನ್. ಗ್ರಾಮದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾ ಸ್ವಾಮೀಜಿ ಹೇಳಿದರು.ರವಿವಾರ ನೇಸರಗಿ ಗ್ರಾಮದ ವಿದ್ಯಾಮಂದಿರ

ವಿಜಯನಗರ ಜಿಲ್ಲೆ ಕೊಟ್ಟೂರು: ದಿ. 15 -04-2025 ರಂದು ಸಂಜೆ 7 ಗಂಟೆಗೆ ಪಿರ್ಯಾದುದಾರರಾದ ದುರುಗಮ್ಮ ಗಂಡ ರೇವಣ್ಣ ,38 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಅಂಗನವಾಡಿ ಶಾಲೆ ಹತ್ತಿರ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಬಳಿಯ ಬರಗಾಲ ಸಿದ್ದನಾಥ ಆಶ್ರಮದ ಬ್ರಹ್ಮಗಡ್ಡಿ ಮಠದ ಗುರುಗಳಾದ ಶ್ರೀ ಮಾಧವಾನಂದ ಮಹಾರಾಜರು ಇಂದು ಬೆಳಿಗ್ಗೆ 11:30 ಕ್ಕೆ ಲಿಂಗೈಕ್ಯರಾಗಿದ್ದಾರೆ.ಶ್ರೀಗಳ ಅಂತ್ಯಕ್ರಿಯೆ ದಿನಾಂಕ 28-04-2025 ಮಧ್ಯಾಹ್ನ

ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೆಯ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪುರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕಾ ದೇವಿಯ ಜಾತ್ರಾ
Website Design and Development By ❤ Serverhug Web Solutions