
ಭಟಪನಹಳ್ಳಿಯ ಶ್ರೀ ಭೀಮಾಂಬಿಕಾ ದೇವಿಯ 28 ನೇ ವರ್ಷದ ಜಾತ್ರಾ ಮಹೋತ್ಸವ
ಕೊಪ್ಪಳ : ಜಿಲ್ಲೆಯ ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೇ ವರ್ಷದ , ಶ್ರೀ ಕಲ್ಲಿನಾಥ ಕವಿಗಳು ದ್ಯಾಂಫೂರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕ ದೇವಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ : ಜಿಲ್ಲೆಯ ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೇ ವರ್ಷದ , ಶ್ರೀ ಕಲ್ಲಿನಾಥ ಕವಿಗಳು ದ್ಯಾಂಫೂರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕ ದೇವಿಯ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆಯಲ್ಲಿ ಹೆಲ್ಮೆಟ್ ಕುರಿತು ಜನ ಜಾಗೃತಿ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಪಿಎಸ್ಐ ಈರಣ್ಣ ರಿತ್ತಿ ಪ್ರತಿಯೊಬ್ಬರೂ ಪ್ರಯಾಣಿಕರು ಹೆಲ್ಮೆಟ್ ಧರಿಸಿ ಜೀವನ ತುಂಬಾ ಅಮೂಲ್ಯವಾದದ್ದು ಹಾಗೂ

ಬಳ್ಳಾರಿ / ಕಂಪ್ಲಿ : ಬೇರೆಲ್ಲಾ ಇಲಾಖೆಯ ಅಧಿಕಾರಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ಚಲಾಯಿಸುವಾಗ ಅಧಿಕಾರಿ ಎರಡೆರಡು ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಕಾನೂನು ಪಾಲನೆಯಲ್ಲಿ ಸಮಾಜದೊಂದಿಗೆ ಕಠಿಣವಾಗಿ ನಡೆದುಕೊಳ್ಳುವುದು ಜೊತೆಗೆ ಕರ್ತವ್ಯ ನಿರ್ವಹಿಸುವಾಗ ಕಪ್ಪು ಕಲೆ

ಬಳ್ಳಾರಿ / ಕುರುಗೋಡು : ಯುವಕರಲ್ಲಿ ಓದುವ ಅಭ್ಯಾಸ ರೂಡಿಕೊಳ್ಳಬೇಕು. ಅಂಬೇಡ್ಕರ್ ಅವರ ಬದುಕು ಬರಹ ಮತ್ತು ಸಂವಿಧಾನ ಕುರಿತು ಪ್ರತಿಯೊಬ್ಬರೂ ತಿಳಿದುಕೊಂಡು ಸಾಮಾಜಿಕ ಚಿಂತನೆ ಮತ್ತು ಸಂವಿಧಾನದ ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು ಇತ್ತೀಚಿನ

ಬಳ್ಳಾರಿ : ಹಾವು ಕಡಿತವು ಹಾವಿನ ಕಡಿತದಿಂದ ಉಂಟಾಗುವ ಗಾಯ. ಇದು ಅನೇಕ ವೇಳೆ ಪ್ರಾಣಿಗಳ ವಿಷದಹಲ್ಲುಗಳಿಂದ ಉಂಟಾದ ರಂಧ್ರದ ಗಾಯದ ಪರಿಣಾಮವಾಗಿರುತ್ತದೆ, ಮತ್ತು ಕೆಲವು ವೇಳೆ ವಿಷ ಒಳ ಸೇರುವಿಕೆಯಿಂದ ಜೀವ ಕೊನೆಗೊಳ್ಳುತ್ತದೆ.ನಾಗರ

ಬೆಂಗಳೂರು: ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ವರ್ಣಬೇಧ ನೀತಿ, ಅಸ್ಪೃಶ್ಯತೆ ಕಂಡು ಬೇಸರವಾಗಿದ್ದು, ಪತ್ರಕರ್ತರಾಗಿ ದುಡಿದದ್ದು, ಅಲ್ಲಿ ಗಾಂಧೀಜಿ ಅನುಭವಿಸಿದ ಅಪಮಾನ, ನೋವುಗಳನ್ನು ತಮ್ಮ ಆತ್ಮಕಥೆಯಲ್ಲಿ ಹೇಗೆ ವಿವರಿಸಿದ್ದಾರೆ ಎಂಬ ಕುರಿತು

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರಾಮಲಿಂಗೇಶ್ವರ ರಥೋತ್ಸವಕ್ಕೆ ಶ್ರೀ ರಾಮಲಿಂಗ ರೆಡ್ಡಿ ದೇಶಮುಖ ಅವರ ಮನೆಯಿಂದ ಕುಂಭ, ತನಾರತಿ, ರಥೋತ್ಸವದ ಕಳಸವನ್ನು ಪಲ್ಲಕ್ಕಿಯಲ್ಲಿ ಪುರವಂತ ಕುಣಿತದೊಂದಿಗೆ 12- 04 -2025

ಯಾದಗಿರಿ/ ಗುರುಮಠಕಲ್ : ನಿನ್ನೆ ಶಿವ ಶರಣೆ ಅಕ್ಕ ಮಹಾದೇವಿಯವರ ಜಯಂತಿಯನ್ನು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ನಾಣ್ಯಪುರ (ನಾರಾಯಣ ಪುರ) ದಲ್ಲಿ ಶ್ರೀಮಾತಾ ಭದ್ರಕಾಳಿ ಮಹಿಳಾ ಭಜನಾ ಸಂಘದ ವತಿಯಿಂದ ಆಚರಿಸಲಾಯಿತು.ಸಾಯಂಕಾಲ ದೇವಸ್ಥಾನದ

ರಾಷ್ಟ್ರದ ಶ್ರೇಷ್ಠ ಪ್ರಗತಿಪರ ಚಿಂತಕರು,ವೈಜ್ಞಾನಿಕ ಪ್ರತಿಪಾದಕರು, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ,ದೇಶಪ್ರೇಮಿಯಾಗಿತಮ್ಮನ್ನು ತಾವು

ಬಳ್ಳಾರಿ / ಕಂಪ್ಲಿ : ಕಂಪ್ಲಿ ಸಮೀಪದ ಹೊಸ ನೆಲ್ಲೂಡಿ ಗ್ರಾಮದಲ್ಲಿ ದವನದ ಹುಣ್ಣಿಮೆ ಪ್ರಯುಕ್ತ ಶ್ರೀ ಛತ್ರ ವೀರಾಂಜನೇಯ ಸ್ವಾಮಿಯ ಉಚ್ಚಯ್ಯ ರಥೋತ್ಸವವು ಶನಿವಾರ ಸಂಜೆ ಜರುಗಿತು. ಈ ಸಂದರ್ಭದಲ್ಲಿ ಛತ್ರ ವೀರಾಂಜನೇಯ
Website Design and Development By ❤ Serverhug Web Solutions