
ನೀರು ಬಿಡುಗಡೆ ಮಾಡದಿದ್ದರೆ ಉಗ್ರವಾದ ಹೋರಾಟ
ಯಾದಗಿರಿ/ ಶಹಾಪುರ: ಶಹಾಪುರದಿಂದ ಕಲಬುರಗಿ ಹೊಗುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯ ಮಾಡುವ ಮೂಲಕ ಮನವಿಯನ್ನು ನೀಡಿದರು.ಏಪ್ರಿಲ್ 01 ರಿಂದ 15ರವರೆಗೆ ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವಂತೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ/ ಶಹಾಪುರ: ಶಹಾಪುರದಿಂದ ಕಲಬುರಗಿ ಹೊಗುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಯ ಮಾಡುವ ಮೂಲಕ ಮನವಿಯನ್ನು ನೀಡಿದರು.ಏಪ್ರಿಲ್ 01 ರಿಂದ 15ರವರೆಗೆ ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವಂತೆ

ಬಳ್ಳಾರಿ / ಕಂಪ್ಲಿ : ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿ ಹಿನ್ನೆಲೆಯಲ್ಲಿ ನಗರದ ಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಿವಂಗತ

ಕಲಬುರಗಿ :ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್ ಟಿ ವಿಭಾಗ ಜಿಲ್ಲಾ ಅಧ್ಯಕ್ಷರು ಶ್ರೀ ಗುರುರಾಜ ಸುಬೇದಾರ ಜೀ ಅವರಿಗೆ ನಿಗಮ ಮಂಡಳಿಯಲ್ಲಿ ಉನ್ನತ ಸ್ಥಾನಮಾನ ನೀಡಬೇಕು ಎಂದು

ಶಿವಮೊಗ್ಗ/ ಭದ್ರಾವತಿ: ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ ,ಅಕ್ಷರ ನೀಡಿದ ನಡೆದಾಡುವ ದೇವರು ಎಂದೇ ಪ್ರಸಿದ್ದವಾಗಿದ್ದ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವನ್ನು ತಾಲ್ಲೂಕು

ಯಾದಗಿರಿ.ಶಹಾಪುರ: ಏಪ್ರೀಲ್ 1 ರಂದು ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏ.1 ರಿಂದ 15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಸಮೀಪದ ಭೀಮರಾಯನ ಗುಡಿ ಕೆಬಿಜೆಎನ್ಎಲ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ಹಾಗೂ

ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ ದಿನಾಂಕ 31/03/2025 ರಂದು ಪತ್ರಿಕಾ ಗೋಷ್ಠಿ ನಡೆಸಿದ ಇಂಡಿ ತಾಲೂಕಾ ಕ. ರ .ವೇ ಅಧ್ಯಕ್ಷ ಬಾಳು ಮುಳಜಿಯವರು ಇಂಡಿ ತಾಲೂಕಿನಾದ್ಯಂತ ತೊಗರಿ ಬೆಳೆಯು ರೋಗದಿಂದ ಸಂಪೂರ್ಣ ಹಾಳಾಗಿದ್ದು

ವಿಜಯಪುರ: ಆಲಮೇಲ ಪಟ್ಟಣದ ಶ್ರೀ ಶರಣಬಸು ಮ ಕೊಳಾರಿ ಅವರು ಕಲಬುರ್ಗಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಡೆಂಟ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಕರ್ನಾಟಕ ಸರಕಾರದ ಕೊಡ ಮಾಡುವ ಮಾನ್ಯ

ಬಾಗಲಕೋಟೆ/ ಬಾದಾಮಿ : ನರಸಾಪುರ ಗ್ರಾಮದಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ರಥೋತ್ಸವದ ನಂತರ ಅನ್ನ ಪ್ರಸಾದ ಸೇವೆ, ರಾತ್ರಿ 10.30 ಕ್ಕೆ ನಾಟಕ ಪ್ರದರ್ಶನ

ಬಾಗಲಕೋಟೆ /ಬಾದಾಮಿ ತಾಲೂಕಿನನರಸಾಪುರ ರಂಜಾನ್ ಎಂದರೆ ಸುಡುವಿಕೆ,ಅಂದರೆ ಗುಟ್ಕಾ,ಸಾರಾಯಿ,ಸಿಗರೇಟ್,ಕೆಟ್ಟ ಚಟಗಳಿಂದ ದೂರ ಇರುವುದು. ಸತತ 30 ದಿನಗಳ ಕಾಲ ಉಪವಾಸ ಇದ್ದು ದೇವರ ಕೃಪಾಶಿರ್ವಾದ ಪಡೆಯುವುದು, ಒಳ್ಳೆಯದರ ಬಗ್ಗೆ ಪ್ರಾರ್ಥನೆ ಮಾಡುವುದು ನಿನ್ನೆ ರಂಜಾನ

ಯಾದಗಿರಿ/ ಗುರಮಠಕಲ್: ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ಮಾದಿಗ ಸಮಾಜದ ನರಸಪ್ಪ ತಂದೆ ರಾಮಪ್ಪ ಊರಡಿ ಅವರ ಮೇಲೆ ಅದೇ ಗ್ರಾಮದ ಮುಸ್ಲಿಂ ಸಮಾಜದ ಬಾಬಾ ಎನ್ನುವ ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ
Website Design and Development By ❤ Serverhug Web Solutions