
ಅದ್ದೂರಿಯಾಗಿ ಜರುಗಿದ ಒನಕೆ ಓಬವ್ವ ಉತ್ಸವ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ವೀರ ವನಿತೆ ಓಬವ್ವ ಉತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.ಈ ಆದ್ದೂರಿ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರು ಎನ್. ಟಿ. ಶ್ರೀನಿವಾಸ್ ಚಾಲನೆ ನೀಡಿದರುಹುಣಸೆ ನಾಡು ಎಂದು ಪ್ರಸಿದ್ಧ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ವೀರ ವನಿತೆ ಓಬವ್ವ ಉತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.ಈ ಆದ್ದೂರಿ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರು ಎನ್. ಟಿ. ಶ್ರೀನಿವಾಸ್ ಚಾಲನೆ ನೀಡಿದರುಹುಣಸೆ ನಾಡು ಎಂದು ಪ್ರಸಿದ್ಧ

ಕಲಘಟಗಿ: ಶಿಗಿಗಟ್ಟಿ ತಾಂಡಾದ ನಿವಾಸಿ ಲಾಲವ್ವ ಲಮಾಣಿ ಮಹಿಳೆ (50) ಸಾವಿಗೀಡಾದ ದುರ್ದೈವಿ. ರೈತ ಮಹಿಳೆ ತಮ್ಮ ಹೊಲದಲ್ಲಿ ಮೆಕ್ಕೆ ಜೋಳಕ್ಕೆ ನೀರು ಹಾಯಿಸಬೇಕು ಎಂದು ಬೋರ್ ಚಾಲೂ ಮಾಡಲು ಜಮಿನಿಗೆ ಹೋದಾಗ ವಿದ್ಯುತ್

ಬೀದರ್/ ಬಸವಕಲ್ಯಾಣ : ಪ್ರತಿ ವರ್ಷದಂತೆ ದಿ. 26.02.2025 ಬುಧವಾರ ಸಾಯಂಕಾಲ 04:00 ಗಂಟೆಗೆ ಬಸವಕಲ್ಯಾಣದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಪೂಜ್ಯ ಶ್ರೀ ಷ. ಬ್ರ.

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋಕುಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 9ನೇ ಜಾತ್ರಾಮಹೋತ್ಸವ ನಿಮಿತ್ತ ಪೆ.26 ರಿಂದ ಮಾರ್ಚ್ 2 ವರೆಗೆ ಹುಮನಾಬಾದ ಶ್ರೀಶ್ರೀಶ್ರೀ ಷ.ಬ್ರ.ವೀರ ರೇಣುಕಾ ಗಂಗಾಧರ ಶಿವಾಚಾರ್ಯರ ಸಾನಿಧ್ಯದಲ್ಲಿ, ಶ್ರೀ

ಮೈಸೂರಿನಲ್ಲಿ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ ನಡೆದ ರಾಷ್ಟ್ರ ಕವಿ ಕುವೆಂಪು ಸಾಹಿತ್ಯೋತ್ಸವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಡಾ.ಭೇರ್ಯ ರಾಮಕುಮಾರ ಹಾಗೂ ಶ್ರೀಮತಿ ಸವಿತಾ

ಬೆಂಗಳೂರು : ಸಾಮಾಜಿಕ ಕಾರ್ಯಕ್ರಮಗಳ ಆಯೋಜಕರಾದ “ಮಾತಿನ ಮನೆ” ಯ 99ನೆಯ ಕಾರ್ಯಕ್ರಮವಾಗಿ ವಿದ್ವಾನ್ ಜಿ ಎಲ್ ರಮೇಶ್ ಕುಮಾರ್ ಅವರ ಕೊಳಲುವಾದನ ಕಾರ್ಯಕ್ರಮವು ಇತ್ತೀಚಿಗೆ ಜರುಗಿತು.ತಬಲಾದಲ್ಲಿ ಜೊತೆಗೂಡಿದವರು ವಿದ್ವಾನ್ ಎಂ. ಸಿ. ಶ್ರೀನಿವಾಸ್

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಫೆಬ್ರವರಿ 12, 2025 ರಂದು ಶ್ಯಾಮಮ್ಮ ಗಂ. ಹುಸೇನಪ್ಪ ಸಿರಿಗಿರಿ (20) ಮತ್ತು ಸಾಯಮ್ಮ ತಂ. ಭೀಮಪ್ಪ (15) ಎಂಬವರ ಶವ ಪತ್ತೆಯಾಗಿದ್ದು ಈ

ಬಾಗಲಕೋಟ / ಮುಧೋಳ ನಗರದಲ್ಲಿ ಕವಿ ರನ್ನ ಗತ ವೈಭವ ಸಾರಥಿ ಮೆರವಣಿಗೆಯಲ್ಲಿಡೊಳ್ಳು ಕುಣಿತ, ಕೋಲಾಟ, ಶಹನಾಯಿ, ವೀರಗಾಸೆ, ಊರವಂತಿಕೆ, ಮೂವತ್ತಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿದ್ದವು. ಸುಮಂಗಳೆಯರಿಂದ ಕುಂಭಮೇಳ, ಈ ಮೆರವಣಿಗೆಯ ಕೇಂದ್ರ

ಬೀದರ/ ಕಮಲನಗರ : ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಸಾಗರ ಖಂಡ್ರೆ ಅವರು ಇಂದು ಕಮಲನಗರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರಿಗೆ ರಬಕವಿ ಬನಹಟ್ಟಿ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನವನ್ನಾಗಿ ಆಚರಣೆ
Website Design and Development By ❤ Serverhug Web Solutions