
ಬಂಡೆಪ್ಪಾ ಮೂಲಗೆ ರವರಿಗೆ ಶರಣ ಸೇವಾ ಪುರಸ್ಕಾರ ಪ್ರದಾನ
ಚಿಟಗುಪ್ಪ : ಬೀದರ ನಗರದ ಬಸವ ಗಿರಿಯಲ್ಲಿ ಜರುಗಿದ ೨೩ನೇ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಂದಗೋಳ ಗ್ರಾಮದ ಬಸವ ಅನುಯಾಯಿ, ಪ್ರಗತಿಪರ ರೈತರು, ಹಿರಿಯ ಚಿಂತಕರಾದ ಬಂಡೆಪ್ಪಾ ಮೂಲಗೆ ರವರಿಗೆ ಶರಣ ಸೇವಾ ಪುರಸ್ಕಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಿಟಗುಪ್ಪ : ಬೀದರ ನಗರದ ಬಸವ ಗಿರಿಯಲ್ಲಿ ಜರುಗಿದ ೨೩ನೇ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕಂದಗೋಳ ಗ್ರಾಮದ ಬಸವ ಅನುಯಾಯಿ, ಪ್ರಗತಿಪರ ರೈತರು, ಹಿರಿಯ ಚಿಂತಕರಾದ ಬಂಡೆಪ್ಪಾ ಮೂಲಗೆ ರವರಿಗೆ ಶರಣ ಸೇವಾ ಪುರಸ್ಕಾರ

ಬೆಂಗಳೂರಿನಲ್ಲಿ ಗುರುವಾರ ಕೆ ಬಿ ಜೆ ಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿ ಬರಲಿರುವ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲು ಪ್ರಸ್ತಾವನೆಸಿದ್ಧಪಡಿಸಬೇಕು ಎಂದು ಮನವಿ ಸಲ್ಲಿಸಲಾಯಿತು.ಬಾಗಲಕೋಟೆ /

ಮೈಸೂರು ನಗರದಲ್ಲಿ ಪ್ರಚೋದನೆ ನೀಡಿ ಗಲಭೆ ಉಂಟು ಮಾಡಿ ಸಮಾಜದಲ್ಲಿ ಆಶಾಂತಿ ಉಂಟು ಮಾಡಿದ ಸತೀಶ್ ಅಲಿಯಾಸ್ ಪಾಂಡುರಂಗ ಅವರನ್ನು ಗಡಿಪಾರು ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ, ಕರ್ನಾಟಕ ಯುವ ಘರ್ಜನೆ

ಕಲಬುರಗಿ: ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಲ್ಲಿ ಕೈಗೊಂಡಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿರುವುದಿಲ್ಲ ಎಂದು ಕಲಬುರಗಿ, ಬೀದರ, ಯಾದಗಿರಿ ಕೆ.ಎಂ.ಎಫ್ ನಿರ್ದೇಶಕರಾದ ಬಸವರಾಜ ಜಿ ಉಪ್ಪಿನ

ಬೀದರ್ ನಗರದ ಶಾಂತಿ ಕಿರಣ ಚಾರಿಟೇಬಲ್ ಮತ್ತು ಏಜುಕೆಶನಲ್ ಸಂಸ್ಥೆಯ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ : 13-02-2025 ರಂದು ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು

ಬೀದರ್/ ಚಿಟಗುಪ್ಪ: ತಾಲೂಕಿನ ಮುಸ್ತರಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣ್ಣಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹರಗುರು ಚರ ಮೂರ್ತಿ ಶ್ರೀಗಳ ಸನ್ನಿಧಾನದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.ತಂಗಾ ಕುಟುಂಬದ ಕುಲದೇವರಾದ ಶ್ರೀ ಜಗದ್ಗುರುರೇವಣ್ಣಸಿದ್ದೇಶ್ವರ ಮೂರ್ತಿ

ಕಲಬುರಗಿ/ ಕಾಳಗಿ:ಮಕ್ಕಳನ್ನು ಉತ್ತಮ ಆದರ್ಶ ವ್ಯಕ್ತಿಯನ್ನಾಗಿ ಬೆಳೆಸಿ : ಶ್ರೀ ಶಿವ ಬಸವೇಶ್ವರ ದಕ್ಷಿಣಾಭಿವೃದ್ಧಿ ಟ್ರಸ್ಟ್ ಸಂಚಾಲಿತ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕಾದರೆ ಶಿಕ್ಷಣವು ಅತ್ಯ ಅಮೂಲ್ಯವಾಗಿದೆ. 24ನೇ ಶಾಲಾ ವಾರ್ಷಿಕೋತ್ಸವ

ಬಾಗಲಕೋಟ / ಬಾದಾಮಿ: ಯುವಕರ ಕಣ್ಮಣಿ, ದಿನ ದಯಾಳು, ಚಾಲುಕ್ಯರ ನಾಡಿನ ಹೆಮ್ಮೆಯ ಸುಪುತ್ರ, ನಿಸ್ವಾರ್ಥ ರಾಜಕಾರಣಿ ನಮ್ಮ ನೆಚ್ಚಿನ ಬಾದಾಮಿಯ ಮಾಜಿ ಶಾಸಕರಾದ, ಸನ್ಮಾನ್ಯ ಶ್ರೀ ಎಮ್ ಕೆ ಪಟ್ಟಣಶೆಟ್ಟಿ ಅವರ ಹುಟ್ಟು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್. ಗ್ರಾಮದ ಡಾ.ಎಂ ಬಿ ಹಡಪದ ಸುಗೂರ ಎನ್. ಇವರ ನಿಸ್ವಾರ್ಥ ಸೇವೆ ಗುರುತಿಸಿ ಇದೇ 2025 ನೇ ಸಾಲಿನ ಮುಂಬಯಿ ಮಹಾರಾಷ್ಟ್ರ ರಾಜ್ಯದ ಎ.ಬಿ ಮಾಧ್ಯಮ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀ ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಮತ್ತು ಸ್ವಚ್ಛತಾ ಕಾರ್ಯಗಳು ಸೇರಿದಂತೆ ತಾಳಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ಪ್ರಾಧಿಕಾರದ ವತಿಯಿಂದ
Website Design and Development By ❤ Serverhug Web Solutions