
ಅಜಿತಶ್ರೀ ಪುರಸ್ಕಾರ ಸಮಾರಂಭ
ಶಿವಮೊಗ್ಗ : ಸಹಚೇತನ ನಾಟ್ಯಾಲಯ (ರಿ.) ಶಿವಮೊಗ್ಗ ಇವರ ಆಶ್ರಯದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಅಜಿತ್ಕುಮಾರ್ರವರ ಪುಣ್ಯತಿಥಿಯ ನಿಮಿತ್ತ ‘ಸೇವಾ ದಿನ’ದ ಅಂಗವಾಗಿ “ಭಾರತೀಯಂ-14” ಹಾಗೂ 14ನೇ ಅಜಿತಶ್ರೀ ಪುರಸ್ಕಾರ ಪ್ರದಾನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ : ಸಹಚೇತನ ನಾಟ್ಯಾಲಯ (ರಿ.) ಶಿವಮೊಗ್ಗ ಇವರ ಆಶ್ರಯದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಅಜಿತ್ಕುಮಾರ್ರವರ ಪುಣ್ಯತಿಥಿಯ ನಿಮಿತ್ತ ‘ಸೇವಾ ದಿನ’ದ ಅಂಗವಾಗಿ “ಭಾರತೀಯಂ-14” ಹಾಗೂ 14ನೇ ಅಜಿತಶ್ರೀ ಪುರಸ್ಕಾರ ಪ್ರದಾನ

ಬಾಗಲಕೋಟೆ / ರಬಕವಿ – ಬನಹಟ್ಟಿ : ಸಿಕ್ಕಿದ್ದೆ ಶಿವಾಯ ನಮಃ ಅನ್ನುವಂತ ಯುಗದಲ್ಲಿ ಕಳೆದುಕೊಂಡ ಯಾರದೋ ವಸ್ತುಗಳನ್ನು ಯಾರಿಗಾದರೂ ಸಿಕ್ಕಿದರೆ ಗಾಡ್ ಗಿಫ್ಟ್ ಅಂತ ಹೇಳಿ ಬಹುತೇಕ ಯಾರೂ ವಾಪಸ್ ಮಾಡುವುದಿಲ್ಲ .

ಹನೂರು : ರೈತರೆ ನಮ್ಮ ದೇಶದ ಬೆನ್ನೆಲುಬು, ಸರ್ಕಾರವು ಕೃಷಿಗೆ ಹೆಚ್ಚಿನ ಒತ್ತು ಕೊಟ್ಟು ಆಧುನಿಕ ಸ್ಪರ್ಶ ನೀಡಿದರೆ ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು ಎಂದು ಶಾಸಕ ಮಂಜುನಾಥ್ ಸಲಹೆಯನ್ನು ನೀಡಿದರು.ಹನೂರು ಪಟ್ಟಣದ ಕೃಷಿ ಇಲಾಖೆಯಲ್ಲಿನ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಶಿಕ್ಷಣ ಪ್ರೇಮಿಗಳು, ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ರಾಘವೇಂದ್ರ ಆಚಾರ್ ಜೋಶಿ

ಯಾದಗಿರಿ/ಶಹಾಪುರ :ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ನೂತನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪ್ರಿಯ ಶಾಸಕರು ಮತ್ತು ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಾಪುರ ಇವರಿಗೆ ಅಭಿನಂದನೆಗಳನ್ನು ಸಲ್ಲಿಸುವರು: ಅ.ಭಾ.ವೀ.ಲಿ.ಯುವ ಘಟಕದ ಅಧ್ಯಕ್ಷರು

ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಬಾದಾಮಿ ಸಂಯೋಗದಿಂದ ಬೇಟಿ ಬಚಾವೋ

ಲಕ್ಕುಂಡಿ : ಕಲ್ಲಿನಲ್ಲಿ ಅರಳಿದ ಶಿಲ್ಪಕಲೆಯ ಅನಾವರಣ ನವದೆಹಲಿ / ಬೆಂಗಳೂರು : ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ರಾಜಧಾನಿಯ ಕರ್ತವ್ಯ ಪಥದಲ್ಲಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ R.H.ಕಾಲೋನಿ ನಂ3ರ ಶಾಲೆಯಲ್ಲಿ ಸಮಾಜಿಕ ಅರಣ್ಯ ಇಲಾಖೆ ಸಿಂಧನೂರು ಮತ್ತು ವನಸಿರಿ ಫೌಂಡೇಶನ್,(ರಿ.) ರಾಯಚೂರು ಹಾಗೂ ನಿಸರ್ಗ ಯುಕೋ

ಸುಗ್ಗಿ ಹಬ್ಬ ( ಸಂಕ್ರಾಂತಿ ಹಬ್ಬದ ) ಸಂಕೇತವಾಗಿ ರಾಮದುರ್ಗ ಪಂಚಾಯಿತಿಯ ಸುತ್ತಮುತ್ತಲಿನ ಊರುಗಳಲ್ಲಿ ಹಾಗೂ ಕೇರಿಗಳಲ್ಲಿ ಪ್ರಸಿದ್ಧವಾಗಿರುವ ಹಾಗೂ ಗ್ರಾಮದೇವತೆಗಳ ಜಾತ್ರೆಯನ್ನು ಅಲ್ಲಿನ ಜನರು ಪುರಾತನ ಕಾಲದಿಂದಲೂ ಸಹ ಅದನ್ನು ನಡೆಸಿಕೊಂಡು ಬಂದಂತಹ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಭಿವೃದ್ಧಿ ಹರಿಕಾರ ಅಂತ ನಮ್ಮ ಕ್ಷೇತ್ರದ ಶಾಸಕರನ್ನು ಹೇಳಿದರೆ ತಪ್ಪಾಗಲಾರದು ಹಲವಾರು ಅಭಿವೃದ್ಧಿಗಳ ಯೋಜನೆಯಲ್ಲಿ ನಮ್ಮ ತಾಲೂಕಿಗೆ ಶೀಘ್ರವಾಗಿ ಅನುದಾನವನ್ನು ಬಿಡುಗಡೆ ಮಾಡಿ ಕೆಲಸಗಳು ಕಾರ್ಯರೂಪಕ್ಕೆ ತಂದು ಇನ್ನು
Website Design and Development By ❤ Serverhug Web Solutions