
“ನೂರ್ ಹನ್ನೊಂದು ಶಾಯಿರಿಗಳು” ಶಾಯಿರಿ ಸಂಕಲನ ಬಿಡುಗಡೆ ಸಮಾರಂಭ
ಗದಗ: “ನೂರ್ ಹನ್ನೊಂದು ಶಾಯಿರಿಗಳು” ಶಾಯಿರಿ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಶಾಯಿರಿ ಕವಿಗಳ ಶಾಯಿರಿಗಳನ್ನು ಮೆಚ್ಚಿ ಮಾತನಾಡಿದ ಡಾ. ಬಸೂ ಬೇವಿನ ಗಿಡದ. ಗದಗ ಶಹರದಲ್ಲಿರುವ ಕಬ್ಬಿಗರ ಕೂಟ, ಸಭಾಂಗಣದಲ್ಲಿ ರವಿವಾರ ಕವಿದ್ವಯರಾದ ಯಲ್ಲಪ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ: “ನೂರ್ ಹನ್ನೊಂದು ಶಾಯಿರಿಗಳು” ಶಾಯಿರಿ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಶಾಯಿರಿ ಕವಿಗಳ ಶಾಯಿರಿಗಳನ್ನು ಮೆಚ್ಚಿ ಮಾತನಾಡಿದ ಡಾ. ಬಸೂ ಬೇವಿನ ಗಿಡದ. ಗದಗ ಶಹರದಲ್ಲಿರುವ ಕಬ್ಬಿಗರ ಕೂಟ, ಸಭಾಂಗಣದಲ್ಲಿ ರವಿವಾರ ಕವಿದ್ವಯರಾದ ಯಲ್ಲಪ್ಪ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಯುವ ದಿನ, ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಸ್ಕಿ ಹಾಗೂ ವನಸಿರಿ ಫೌಂಡೇಶನ್

ಬೀದರ್ :(ಹುಲಸೂರು/ಬಸವಕಲ್ಯಾಣ): ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ ಶರಣ ಉರಿಲಿಂಗಪೆದ್ದಿ ಉತ್ಸವ, ಪೂಜ್ಯ ಶ್ರೀ ಲಿಂ.ಶಿವಲಿಂಗೇಶ್ವರ ಶಿವಯೋಗಿಗಳವರ ೫೬ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗುವ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ,ಕನ್ನಡ ಪರಿಚಾರಕರು,ಪುಸ್ತಕ
ಯಾದಗಿರಿ/ಶಹಾಪುರ: ಎರಡು ದಿನಗಳ ಹಿಂದೆ ಜೇವರ್ಗಿಯಲ್ಲಿ ನಮ್ಮ ಸಮಾಜದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಕಾರಣ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಹುಡುಗನಿಗೆ ತಕ್ಕ ಶಿಕ್ಷೆಯನ್ನು ನೀಡಲು ಆಗ್ರಹಿಸಿ

ವಿಜಯಪುರ ಜಿಲ್ಲೆಯ ಇಟಂಗಿಹಾಳ ಗ್ರಾಮದಲ್ಲಿ ಸುಮಾರು 150 ಎಕರೆ ಭೂಮಿಯಲ್ಲಿ ವೈನ್ ಪಾರ್ಕ್ ಹಾಗೂ ಮೈಸೂರ್ ಸ್ಯಾಂಡಲ್ ಸೋಪ್ ಘಟಕವನ್ನು ನಿರ್ಮಾಣ ಮಾಡುವುದಕ್ಕಾಗಿ 100 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕೆಂದು ಶಾಸಕ ಬಸನಗೌಡ

ಕೊಪ್ಪಳ/ಯಲಬುರ್ಗಾ: ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣದ ಜಿಲ್ಲೆಯ ವಿವಿಧ ತಾಲೂಕುಗಳ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಪತ್ರಗಳನ್ನು ನೀಡಲಾಗಿದೆ, ತಾವುಗಳು ಗುರುತರವಾದ ಜವಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ಎಲ್ಲಾ ರೀತಿಯ ಶಿಸ್ತುಬದ್ಧ ಸಿದ್ಧಾಂತಗಳಿಗೆ

ಬಾಗಲಕೋಟೆ: ದಿ. 18-19-01-2025ರಂದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನಕ್ಕೆ ಬರುವುದರ ಬಗ್ಗೆ ಜಿಲ್ಲೆಯ ಇಳಕಲ್ಲದಲ್ಲಿ ಸುಲೇಮಾನ್ ಚೂಪದಾರರವರ ನಿವಾಸದಲ್ಲಿ ಕರೆದ ಸಭೆಯಲ್ಲಿ ಸಮ್ಮೇಳನಕ್ಕೆ ಹೋಗುವ ಬಗ್ಗೆ ಚರ್ಚಿಸಲಾಯಿತು ಹಾಗೂ ತುಮಕೂರಿನಲ್ಲಿ

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಓಂ ನಗರದ ನಿವಾಸಿಯಾದ ಕುಮಾರಿ.ಮಹಾಲಕ್ಷ್ಮಿ ತಂದೆ ಯಶ್ವಂತ್ರಾಯ ಬಿರಾದಾರ ಎಂಬ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣನಾದ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ಅಖಿಲ ಭಾರತ ವೀರಶೈವ

ಬೆಂಗಳೂರು : ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಡಾ. ಡಿ ಎಂ ಹೆಗಡೆ ಅವರು ಮಾತನಾಡುತ್ತಾ ಈ ಭೂಮಿಗೆ

ಶಿವಮೊಗ್ಗ : ಸರಳ, ಸಹೃದಯ ಛಾಯಾಗ್ರಾಹಕ ಶ್ರೀ ಶಿವಮೊಗ್ಗ ನಂದನ್ ಅವರು ವಿಧಿವಶ ಆಗಿದ್ದಾರೆಂದು ವರದಿ ತಿಳಿಸಿದ್ದು, ಈ ಬಗ್ಗೆ ಇಂಡಿಯನ್ ದಿವ್ಯಾಂಗ್ ಎಂಪೋವರ್ಮೆಂಟ್ ಅಸೋಸಿಯೇಷನ್ ನ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್
Website Design and Development By ❤ Serverhug Web Solutions