
ಅರವಿಂದರ ಮಹಾಕಾವ್ಯ –ʻʻಸಾವಿತ್ರಿʼʼಭಾರತೀಯ ಅಸ್ಮಿತೆ
ಉತ್ತರ ಕನ್ನಡ/ ಶಿರಸಿ: ಶ್ರೀ ಅರವಿಂದರು ಮತ್ತು ಶಿರಸಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ಶಿರಸಿಯ ಸುಪ್ರಸಿದ್ಧ ಚಿಂತಕ ಲೇಖಕ ಎಸ್. ಎಮ್. ಪಂಡಿತ್ ಅರವಿಂದರ ಆಪ್ತರಾಗಿ, ಅರವಿಂದ ತತ್ವಜ್ಞಾನದ ಆಳ ಆಭ್ಯಾಸಿಗಳಾಗಿ, ನೂರಾ ಇಪ್ಪತ್ತಕ್ಕೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ/ ಶಿರಸಿ: ಶ್ರೀ ಅರವಿಂದರು ಮತ್ತು ಶಿರಸಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ಶಿರಸಿಯ ಸುಪ್ರಸಿದ್ಧ ಚಿಂತಕ ಲೇಖಕ ಎಸ್. ಎಮ್. ಪಂಡಿತ್ ಅರವಿಂದರ ಆಪ್ತರಾಗಿ, ಅರವಿಂದ ತತ್ವಜ್ಞಾನದ ಆಳ ಆಭ್ಯಾಸಿಗಳಾಗಿ, ನೂರಾ ಇಪ್ಪತ್ತಕ್ಕೂ

ಚಳಿಗಾಲದ ಅಧಿವೇಶನದಲ್ಲಿ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ವಿವಿಧ ಬೇಡಿಕೆಯನ್ನು ಪೂರೈಸಿ ಮತ್ತು ಈ ಸಮಾಜದ ಪರವಾಗಿ ಅಧಿವೇಶನದಲ್ಲಿ ಧ್ವನಿಯಾಗಿ ಮಾತನಾಡಿ ಎಂದು ಡಾ.ಎಮ್.ಬಿ. ಹಡಪದ ಸುಗೂರ .ಎನ್. ಒತ್ತಾಯ ಕಲಬುರಗಿ :

ಕೊಪ್ಪಳ: ಕೌಶಲ್ಯಗಳು ಜೀವನಕ್ಕೆ ಬಹಳ ಅಗತ್ಯ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ

ಕೊಪ್ಪಳ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ನಾನಾ ಬೇಡಿಕೆಗಾಗಿ ಹಕ್ಕೊತ್ತಾಯ ಮಂಡಿಸಲು ಡಿ.13ಕ್ಕೆ ಬೆಳಗಾವಿ ಚಲೋ ನಡೆಸಲಾಗುವುದು ಎಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ

ಬಾಗಲಕೋಟೆ/ಹುನಗುಂದ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಶ್ರೀ ಶರಣಪ್ಪ ಕೆ ಹೂಲಗೇರಿ ಅವರ ತಾಯಿಯವರಾದ ಶ್ರೀ ಮತಿ ರುದ್ರಮ್ಮ ಕೂಡ್ಲೆಪ್ಪ ಹೂಲಗೇರಿ (91)ಸಾ: ನಾಗೂರ ಅವರು ಇಂದು ದೈವಾಧೀನರಾಗಿದ್ದಾರೆ.ಮೃತರ ಅಂತ್ಯಕ್ರಿಯೆ 10/12/2024

ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹ ಅಭಿಯಂತರರಾದ ಸುಭಾಷ್ ಮತ್ತು ಹಿರಿಯ ಅಭಿಯಾoತರರಾದ ಶಿವರಾಜ್ ಪಾಟೀಲ್ ಕೌಠಾ (ಬಿ ) ಗ್ರಾಮ ಪಂಚಾಯತ್

ಹುಬ್ಬಳ್ಳಿ : ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಯೋಗ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ GK LAW college 2nd runner ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಯಶವಂತಗೌಡ , ನಾಗರಾಜ ಹಂಡಿ, ಮಹಾಂತಪ್ಪ, ಮಲ್ಲಿಕಾರ್ಜುನ, ಹಾಗೂ ಕಿರಣ್

ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಜಯಪುರ 2023ನೇ ಸಾಲಿನಲ್ಲಿ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹ ಮಾಡಿದ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಸಶಸ್ತ್ರ ಪಡೆಗಳ ದ್ವಜ ದಿನಾಚರಣೆ ಅಂಗವಾಗಿ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೇಲೆಗದ್ದೆಯ ಪರಿಶಿಷ್ಟ ಮುಕ್ರಿ ಸಮಾಜದವರಾದ ಈ ಫಲಾನುಭವಿಗಳಿಗೆ ಬಹುತೇಕ ಮೂಲಭೂತ ಸೌಲಭ್ಯಗಳಿಂದ ವಂಚಿಸಲಾಗಿದೆ. ನಾರಾಯಣ ಗಿಡ್ಡ ಮುಕ್ರಿ: ತನ್ನ ತಂದೆ ಕಾಲದಲ್ಲಿ

ವಿಜಯಪುರ : ಜಿಲ್ಲಾ ವಕೀಲರ ಸಮುದಾಯ ಭವನದಲ್ಲಿ ಭಗವದ್ಗೀತಾ ಮತ್ತು ಕಾನೂನು ಎಂಬ ವಿಷಯದ ಮೇಲಿನ ಚಿಂತಾನಾಗೋಷ್ಠಿಯು ವಿಜಯಪುರ ವಕೀಲರ ಭವನದಲ್ಲಿ ಸುಂದರವಾಗಿ ನೆರವೇರಿತು.ಶಿರಸಿ ಸೋಂದಾ ಶ್ರೀ ಸ್ವರ್ಣವಲ್ಲಿ ಮಠ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ಗಂಗಾಧರೇಂದ್ರ
Website Design and Development By ❤ Serverhug Web Solutions