
ನೂತನ ವಡಗೇರಾ – ಬೆಂಗಳೂರು ಬಸ್ ಗೆ ಶಾಸಕರಿಂದ ಚಾಲನೆ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ವಡಗೇರಾ ದಿಂದ ಬೆಂಗಳೂರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.ಶಾಸಕ ಚನ್ನಾರಡ್ಡಿ ತುನ್ನೂರು ಬೆಂಗಳೂರು ಬಸ್ಸಿಗೆ ಚಾಲನೆ ನೀಡಿ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ವಡಗೇರಾ ದಿಂದ ಬೆಂಗಳೂರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.ಶಾಸಕ ಚನ್ನಾರಡ್ಡಿ ತುನ್ನೂರು ಬೆಂಗಳೂರು ಬಸ್ಸಿಗೆ ಚಾಲನೆ ನೀಡಿ,

ಬೀದರ್: ದೇಶದ ವಿವಿಧ ರೈಲೈ ನಿಲ್ದಾಣಗಳಿಗೆ ಸಮಾಜ ಸುಧಾರಕರ, ನಿಸ್ವಾರ್ಥ ಸೇವಕರ, ದೇಶಕ್ಕಾಗಿ ಬಲಿದಾನ ಮಾಡಿದ ತ್ಯಾಗವೀರರ, ಮಠಾಧೀಶರ ಹೆಸರುಗಳು ನಾಮಕರಣ ಮಾಡಿದಂತೆ ಬೀದರ ರೈಲ್ವೆ ನಿಲ್ದಾಣಕ್ಕೂ ಕೂಡಾ ಕನ್ನಡ ನಾಡಿನ ಶ್ರೇಷ್ಠ ಮಠಾಧೀಶರು,

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಬಗ್ಗೆ ಮಾತನಾಡಿರುವುದನ್ನು ಶ್ರೀ ಬಸವಯೋಗಿಪ್ರಭುಸ್ವಾಮೀಜಿ ಖಂಡಿಸಿದ್ದಾರೆ. ಮೈಸೂರು: ಬಸವನಗೌಡ ಪಾಟೀಲ್ ಯತ್ನಾಳ ಎಂದು ಹೆಸರಿಟ್ಟುಕೊಂಡು ಬಸವಣ್ಣನವರ ಆಳ ಗೊತ್ತಿಲ್ಲದೆ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ

ಧಾರವಾಡ ಜಿಲ್ಲಾ ಮರ್ರೇವಾಡದಲ್ಲಿ ನಡೆಯುತ್ತಿರುವ ದಾರು (ಮದ್ಯಪಾನ) ದರ್ಬಾರ್ ಗೆ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಹಾಗೆ ರಾಜಾ ರೋಷವಾಗಿ ಮಾರುತ್ತಿದ್ದಾನೆ. ಅಷ್ಟಕ್ಕಾದರೂ ಈತನ ಹಿಂದೆ ಇರುವ ಕಾಣದ ಕೈಗಳಾದರೂ ಯಾರದು….?ಈತನ ಕಣ್ಣಾಮುಚ್ಚಾಲೆ ಆಟ ಕಂಡು

ಶಿವಮೊಗ್ಗ: ತಾಲೂಕಿನ ಕೋಟೆಗಂಗೂರು ಬಳಿ ಇರುವ ಮಾನಸ ಇಂಟರ್ನ್ಯಾಷನಲ್ ಐಸಿಎಸ್ ಇ ಶಾಲೆಯಲ್ಲಿ ಆಯೋಜಿಸಿದ್ದ 6ನೇ ವರ್ಷದ ಚಿತ್ರಕಲಾ ಸ್ಪರ್ಧೆ ಭಾನುವಾರ ಯಶಸ್ವಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಯಿಂದ ಆಯೋಜಿಸಿದ್ದ 6

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಅಧೀನದಲ್ಲಿ ಬರುವ ಎಲ್ಲಾ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸುಮಾರು 6 ತಿಂಗಳಿಂದ ವೇತನವನ್ನೇ ನೀಡಿಲ್ಲ. ಅತಿಥಿ ಶಿಕ್ಷಕರ ಗೋಳು ಕೇಳುವವರು ಯಾರು?ಸರ್ಕಾರದ ಆದೇಶದಂತೆ ಅಕ್ಟೋಬರ್

ಬೀದರ್/ ಬಸವಕಲ್ಯಾಣ: ವಿಶ್ವ ಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಪದವನ್ನು ಬಳಸಿರುವುದರಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಶಾಸಕ ಶರಣು ಸಲಗರ್ ಅವರು ಖಂಡಿಸಿದ್ದಾರೆ.ಇದರಿಂದ ಸಮಸ್ತ ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಸಮಾಜದ

ಶಿವಮೊಗ್ಗ: ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ದತ್ತು ಕಾರ್ಯಕ್ರಮ ಮತ್ತು ಪೋಷಕತ್ವ ಕಾರ್ಯಕ್ರಮ ಕುರಿತು ಹಮ್ಮಿಕೊಳ್ಳಲಾಗಿದ್ದ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಾಗೂ ದತ್ತು ಮತ್ತು ಪೋಷಕತ್ವ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನವನ್ನು ಪರಿಗಣಿಸಿ ಜಿಲ್ಲೆಗೆ

ಶಿವಮೊಗ್ಗ : ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಶಿಕ್ಷಣ ಮತ್ತು ಸಾಕ್ಷರತೆ ಖಾತೆ ಸಚಿವರು ಶ್ರೀ ಮಧುಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಅರಣ್ಯ ಇಲಾಖೆಯ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಬೈಂದೂರು ಕ್ಷೇತ್ರದ ಉಸ್ತುವಾರಿಯಾಗಿ ಶ್ರೀ ಆರ್ ಎಂ ಮಂಜುನಾಥ ಗೌಡ, ಅಧ್ಯಕ್ಷರು, ಮಲೆನಾಡು ಪ್ರದೇಶಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಅಪೆಕ್ಸ್ ಮತ್ತು ಡಿ ಸಿ ಸಿ
Website Design and Development By ❤ Serverhug Web Solutions