
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬಸವಕಲ್ಯಾಣ ರವರಿಂದ ತಹಶೀಲ್ದಾರರಿಗೆ ಮನವಿ
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಮುಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುಡಬಿಯಿಂದ ಹಾರಕೂಡ ಹೋಗುವ ಮಧ್ಯದಲ್ಲಿ ಬರುವ ಭೂಮಿ ಸರ್ವೆ ನಂ. 227 ಈ ಭೂಮಿಯಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ, ನಾವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಮುಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುಡಬಿಯಿಂದ ಹಾರಕೂಡ ಹೋಗುವ ಮಧ್ಯದಲ್ಲಿ ಬರುವ ಭೂಮಿ ಸರ್ವೆ ನಂ. 227 ಈ ಭೂಮಿಯಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ, ನಾವು

ವಿಜಯನಗರ/ ಕೊಟ್ಟೂರು: ಕನ್ನಡ ಭಾಷೆಯ ಸಂಸ್ಕೃತಿ, ಸಂಪ್ರದಾಯ ಹಾಗೂ ನೆಲ ಜಲ ಗಡಿ ರಕ್ಷಣೆಗೆ ನವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯು ಕಂಕಣ ಬದ್ಧವಾಗಿದೆ. ಸಮಾಜಮುಖಿ ಚಿಂತನೆಯ ಜೊತೆಗೆ ವರ್ತಮಾನ ಸಮಸ್ಯೆಗಳಿಗೆ ಸ್ಪಂದಿಸಲು ಸಕ್ರಿಯವಾಗಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗ್ರಾಮ ಮಟ್ಟದ ಕೂಸಿನ ಮನೆ ಸಮಿತಿ ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕು ಪಂಚಾಯಿತಿಯ ಸಹಾಯಕ

ಬಳ್ಳಾರಿ/ಕಂಪ್ಲಿ: ಆರ್ಯವೈಶ್ಯ ಸಂಘ ಕಂಪ್ಲಿ, ಕಲ್ಯಾಣ ಮಂಟಪ ಅಭಿವೃದ್ದಿ ಸಮಿತಿ , ವಾಸವಿ ಯುವಜನ ಸಂಘ ಹಾಗೂ ಮಹಿಳಾ ಮಂಡಳಿ ವತಿಯಿಂದ ನಗರದ ಶ್ರೀ ನಗರೇಶ್ವರ ಮತ್ತು ಶ್ರೀ ಕನ್ಯಕಾ ಪರಮೇಶ್ವರಿ ನವಗ್ರಹಗಳ ಮೂರ್ತಿ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಪೊಲೀಸ್ ಠಾಣೆ ವತಿಯಿಂದ ಸಂಚರಿಸುವಾಗ ರಸ್ತೆಯಲ್ಲಿ ಹಲವಾರು ಹಿತಕರ ಘಟನೆಗಳು ಸಂಭವಿಸಬಹುದು, ಯಾವುದೇ ಸುರಕ್ಷತಾ ಸಾಧನೆಗಳನ್ನು ಬಳಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಚಲಾಯಿಸುವಾಗ ಬೆಲ್ಟ್

ಮೈಸೂರು: ಮೈಸೂರಿನ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಅರಮನೆ ಉಪ ನಿರ್ದೇಶಕರನ್ನು ಕೂಡಲೇ ಬಂಧಿಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಪೊಲೀಸರನ್ನು ಒತ್ತಾಯಿಸಿದ್ದಾರೆ.ಹಿಂದಿನಿಂದಲೂ ಅರಮನೆ ಉಪ ನಿರ್ದೇಶಕ ಸುಬ್ರಹ್ಮಣ್ಯ

ಕಲಬುರಗಿ/ ಕಾಳಗಿ : ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಶಿವರಾತ್ರಿ ಅಮಾವಾಸ್ಯೆಯ ದಿನದಂದು ಕೋರವಾರ ಗ್ರಾಮದ ಅಣಿ ಪರ್ವತದಲ್ಲಿ ನೆಲೆಸಿದ ಶ್ರೀ ಅಣ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವು ಸಡಗರ ಸಂಭ್ರಮದಿಂದ ಜರುಗಿತು

ಬೆಂಗಳೂರು : ಇದೇ ಬರುವ ಶನಿವಾರ 8-3-2025 ರ ಬೆಳಗ್ಗೆ 10 ಘಂಟೆಯಿ0ದ ಆನಂದ ರಾವ್ ವೃತ್ತದ ಬಳಿಯಿರುವ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿಭವನದ ಕೌಟಿಲ್ಯ ಹಾಲ್ ನಲ್ಲಿ ಮಹಿಳಾ ದಿನ-ಮಹಿಳೆಯರ ಸಮ್ಮಾನದ ದಿನ

ವನಸಿರಿ ಫೌಂಡೇಷನ್ ಹಾಗೂ ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ರಾಯಚೂರು/ ಸಿಂಧನೂರು: ನಮ್ಮ ಮುಂದಿನ ಪೀಳಿಗೆಯ ಆರೋಗ್ಯಕರ ಭವಿಷ್ಯಕ್ಕೆ ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಬರಬೇಕು, ಪರಿಸರ ಸಂರಕ್ಷಣೆ ಪ್ರಥಮ ಆದ್ಯತೆಯಾಗಬೇಕು

ಚಾಮರಾಜನಗರ: RBI ಪ್ರಾಯೋಜಿತ ಕಾರ್ಯಕ್ರಮವಾದ 2025 ರ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದ ಮೂಲಕ ಫೆಬ್ರವರಿ 24 ರಿಂದ ಫೆಬ್ರವರಿ 28 ರವರೆಗೆ ಹಣಕಾಸು ಸಾಕ್ಷರತೆ ಮತ್ತು ಮಹಿಳಾ ಸಮೃದ್ಧಿ ಧ್ಯೇಯ ವಾಕ್ಯದೊಂದಿಗೆ ಗುಂಡ್ಲುಪೇಟೆ
Website Design and Development By ❤ Serverhug Web Solutions