
ಮೈಸೂರು ದಸರಾ ಉತ್ಸವಕ್ಕೆ ಶ್ರೀ ಮತಿ ವಚನ ಶ್ರೀ ಆಯ್ಕೆ
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದ ಯುವ ಗಾಯಕಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಶ್ರೀಮತಿ ವಚನಶ್ರೀ ಬೀರಪ್ಪ ಪೂಜಾರಿ ಕೂಡಲಗಿ ರವರಿಗೆ ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಸುಗಮ ಸಂಗೀತ ಪ್ರಸ್ತುತಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೂಡಲಗಿ ಗ್ರಾಮದ ಯುವ ಗಾಯಕಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ ಶ್ರೀಮತಿ ವಚನಶ್ರೀ ಬೀರಪ್ಪ ಪೂಜಾರಿ ಕೂಡಲಗಿ ರವರಿಗೆ ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಸುಗಮ ಸಂಗೀತ ಪ್ರಸ್ತುತಿಗೆ

ಕಲಬುರಗಿ ಜಿಲ್ಲೆಯ ಬಹುತೇಕ ಎಮ್ ಎಸ್ ಐ ಎಲ್ ಮಳಿಗೆಗಳು ಎಮ್ ಆರ್ ಪಿ ದರಕ್ಕಿಂತಲೂ ₹-5 ರಿಂದ 10 ರೂಪಾಯಿವರೆಗೆ ಮಾರಾಟ ಮಾಡಿ ಹಗಲು ದರೋಡೆ ಮಾಡುತ್ತಿದ್ದಾರೆ ಹಾಗಾಗಿ ಮಾನ್ಯ ತಹಶೀಲ್ದಾರಿಗೆ ಮನವಿಯ

ಶ್ರೀ ಕ್ಷೇತ್ರ ಸಿಗಂದೂರು ದಸರಾ ವೈಭವಕ್ಕೆ ಚಾಲನೆ ನೀಡಿದ ಸಚಿವ ಮಧು ಬಂಗಾರಪ್ಪ ಆಶಯ ಶಿವಮೊಗ್ಗ: ಕಲಿಯುವ ಮಕ್ಕಳಿಗೆ ಉತ್ತಮ ವಿದ್ಯೆ, ಯೋಗ್ಯ ಸಂಸ್ಕಾರ, ರೈತರು ಉಳುವ ಭೂಮಿಗೆ ಹಕ್ಕುಪತ್ರ, ನೀರಾವರಿ ಮತ್ತು ಉತ್ತಮ

ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಸೋಮಜಾಳ ಗ್ರಾಮದ ಸುತ್ತ ಮುತ್ತ ನಿನ್ನೆ ಮುಂಜಾನೆ ಕಂಡು ಬಂದಿದ್ದ ಚಿರತೆಯನ್ನು ರೈತರ ಹೊಲದಲ್ಲಿ ಚಿರತೆ ಸೆರೆ ಹಿಡಿಯಲಾಗಿದೆ.24 ಗಂಟೆಯಲ್ಲಿ ಬೋನು ಇರಿಸಿ ಚಿರತೆ ಸೆರೆ ಹಿಡಿದ ಅರಣ್ಯ

ದೇಶವನ್ನು ಉಳಿಸೋಣ ಕೆ ಆರ್ ಎಸ್ ಪಕ್ಷದಿಂದ ಜನ ಜಾಗೃತಿ ಜಾಥಾ ಅಭಿಯಾನ ಕಾರ್ಯಕ್ರಮ ಅತೀ ಶೀಘ್ರದಲ್ಲಿ :ರಿಯಾಜ್ ಕೆ. ಬಿಳವಾರ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಕೆ ಆರ್ ಎಸ್ ಪಕ್ಷದ ವತಿಯಿಂದ

ಬೆಂಗಳೂರು :ಕೇಂದ್ರ ಸರಕಾರವು ಮಹತ್ವದ ವಿಧೇಯಕವನ್ನು ಪಾಸ್ ಮಾಡಿಕೊಂಡಿದ್ದು ಅದರಂತೆಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳು ಮತ್ತು ಅಕ್ರಮಗಳ ವಿರುದ್ಧ ಕಠಿಣವಾಗಿ ವ್ಯವಹರಿಸುವ ಮಸೂದೆಯನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದ್ದು, ಈ ಮೂಲಕ ಸರ್ಕಾರಿ ಪರೀಕ್ಷಾ ಅಕ್ರಮ

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹೊಗರನಾಳ ಗ್ರಾಮದ ಹನುಮಂತ ದಾಸರ ಇವರು ಅಮೇರಿಕಾದ ಮೆಕ್ಸಿಕೋ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಮದರ್ ಥೆರೇಸಾ ” ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಇಂಟರ್ನ್ಯಾಷನಲ್ ಪ್ರೊಫೆಷನಲ್ ಅಕಾಡೆಮಿ ಯು.ಕೆ ಲಿಮಿಟೆಡ್. ಹಾಗೂ ಭಾರತ್

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯಿತಿ ಐದು ಗ್ರಾಮಗಳು ಒಳಗೊಂಡ ಪಂಚಾಯಿತಿ ಅಗಿದ್ದು ಪಂಚಾಯಿತಿ ಕೆಂದ್ರ ಸ್ಥಾನವಾದ ಮರಿದಾಸನಹಳ್ಳಿ ಗ್ರಾಮದಿಂದ ಬಿ ಹೊಸಹಳ್ಳಿ ಗ್ರಾಮಕ್ಕೆ ಹೋಗುವ ಮತ್ತು ಪುಣ್ಯ ಸ್ಥಳವಾದ ಬಿಲ್ವಾವನಂತ್ರಕ್ಕೆ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಶ್ರೀ ಆದಿಶಕ್ತಿ ಗೌರಮ್ಮತಾಯಿ ವಿಸರ್ಜನಾ ಕಾರ್ಯಕ್ರಮವನ್ನು ಇಂದು ನೆರವೇರಿಸಲಾಯಿತು. ಸುಮಾರು ಒಂದು ತಿಂಗಳಿಂದ ಪೂಜಾ ಕಾರ್ಯಕ್ರಮಗಳು ನಡೆದಿದ್ದು ನಿನ್ನೆ ಸಂಜೆ ತಾಯಿಯ ಅದ್ದೂರಿ ಅಲಂಕಾರದ ರಥೋತ್ಸವದಲ್ಲಿ

ಶಿವಮೊಗ್ಗ : ಚಾಲುಕ್ಯ ನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ ಪ್ರಯುಕ್ತ ಅ.೩ರಿಂದ ಅ. ೧೨ರವರೆಗೆ ಶರನ್ನವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪ್ರತಿನಿತ್ಯ ಬೆಳಿಗ್ಗೆ ೮ ಗಂಟೆಯಿಂದ ಚಂಡಿಕಾ ಪಾರಾಯಣ ಹಾಗೂ ದೇವಿಗೆ ವಿಶೇಷ ಅಲಂಕಾರ
Website Design and Development By ❤ Serverhug Web Solutions