
ಶ್ರೀ ಮೈಲಾರೇಶ್ವರ ದಸರಾ ಮಹೋತ್ಸವ ಹಾಗೂ ರಾಜಬೀದಿ ಉತ್ಸವ
ಶಿವಮೊಗ್ಗ: ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಬುಧವಾರ ಮೂಲ ನಕ್ಷತ್ರ ಶ್ರೀ ಮೈಲಾರೇಶ್ವರ ದೇವರನ್ನು ಪಟ್ಟಕ್ಕೆ ಕೂರಿಸಿ ಸರಸ್ವತಿ ಪೂಜೆ ನಡೆಯಿತು. ಶುಕ್ರವಾರ ದುರ್ಗಾಷ್ಟಮಿ ಮಹಾನವಮಿ ಆಯುಧ ಪೂಜೆ ನಡೆಯಿತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ: ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಬುಧವಾರ ಮೂಲ ನಕ್ಷತ್ರ ಶ್ರೀ ಮೈಲಾರೇಶ್ವರ ದೇವರನ್ನು ಪಟ್ಟಕ್ಕೆ ಕೂರಿಸಿ ಸರಸ್ವತಿ ಪೂಜೆ ನಡೆಯಿತು. ಶುಕ್ರವಾರ ದುರ್ಗಾಷ್ಟಮಿ ಮಹಾನವಮಿ ಆಯುಧ ಪೂಜೆ ನಡೆಯಿತು

ಬೀದರ : ಪರಿಸರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಪರಿಸರ ಸಂರಕ್ಷಕರನ್ನು ಹಾಗೂ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಲ್ಯಾಣ ಕರ್ನಾಟಕ ಭಾಗದ ನಿಸ್ವಾರ್ಥ ಸೇವಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತದೆ ಎಂದು

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ಕೆಲಸ ಮಾಡುತ್ತಿದೆ ಎಂದು ಕುಸನೂರ ಗ್ರಾಮಸ್ಥರಾದ ಮಂಜುನಾಥ ಬರಗಾಲಿ ಅವರು ಆರೋಪಿಸಿದರು.ಈ ಕುರಿತು

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಸಿರಾ ರಸ್ತೆ ನಾಗರಕಟ್ಟೆ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಓರ್ವ ವ್ಯಕ್ತಿಯ ಮೇಲೆ ದುರಸ್ತಿ ಕಾರ್ಯದ ವಾಣಿಜ್ಯ ಮಳಿಗೆಯ ದೊಡ್ಡ ಡಿಮ್ಮಿ ಕಳಚಿ ಬಿದ್ದು ಅದೃಷ್ಟವಸಾತ್ ಪ್ರಾಣಾಪಾಯದಿಂದ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪೋಲಿಸ್ ಠಾಣೆ ವತಿಯಿಂದ ಕೊಟ್ಟೂರಿನ ಸಮಸ್ತ ಜನತೆಗೆ ತಿಳಿಯಪಡಿಸುವುದೇನೆಂದರೆ ಕೊಟ್ಟೂರಿನ ಕೆರೆ ತುಂಬಿ ಕೋಡಿ ಬಿದ್ದಿದ್ದು ಒಂದು ವಾರದ ಕೆಳಗೆ ಹೊಸಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರುವ ಕುಮತಿ

ವಿಜಯಪುರ : ದೇವರೊಲುಮೆಗೆ ಆಡಂಬರದ ಪೂಜೆ ಪುರಸ್ಕಾರ, ಗದ್ದಲ ಗೌಜು ಬೇಕಾಗಿಲ್ಲ. ನಿಷ್ಕಾಮಸೇವೆ, ಹೃದಯಪೂರ್ವಕ ಭಕ್ತಿಯೊಂದೆ ಸಾಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ನ್ಯಾಯವಾದಿದಾನೇಶ ಅವಟಿ ನುಡಿದರು.ನಗರದ ಅಲ್ಲಾಪುರ – ರಂಭಾಪುರ

ಮುಂಬಯಿ ಮಹಾನಗರದ ಸಾಹಿತಿ ಶ್ರೀವಿಶ್ವೇಶ್ವರ ಮೇಟಿಯವರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಭಾಷೆಯ ಬಗ್ಗೆ ಅಭಿಮಾನ ಗೌರವ ಹೊಂದಿರುವ ಇವರ ೩ ಕೃತಿಗಳು ಬಿಡುಗಡೆಯಾಗಿ ಕನ್ನಡಿಗರ

ಬೀದರ ಜಿಲ್ಲೆಯ ಭಾಲ್ಕಿ ತಾಲೂಕ್ಕಿನ ನಿಟ್ಟೂರು ಬಿ ಗ್ರಾಮದಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (ಎಲ್ಎಲ್ಎಫ್) ಮತ್ತು ಡೆಲ್ ಟೆಕ್ನಾಲಜೀಸ್ ಸಹಯೋಗದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಗ್ರಾಪಂಚಾಯತ್ ಸದಸ್ಯರು, ಗ್ರಾಮ ಹಿರಿಯರು, ಯುವಕರು

ಬಿರುಕುಬಿಟ್ಟು ಶಿಥಿಲಾವಸ್ಥೆಗೆ ತಲುಪಿದ ರಾಮಲಿಂಗೇಶ್ವರ ತೀರ್ಥ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಾಲೂಕಿನ ಶಾಸಕರು 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕು ಮಹೇಶ್ ಪಾಟೀಲ್ ಕಡಕೋಳ ಆಗ್ರಹ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಪೌರಾಣಿಕ ಹಿನ್ನೆಲೆಯುಳ್ಳ

ತುಮಕೂರು/ಪಾವಗಡ:ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರ ದೇವಾಲಯಗಳ ನಾಡು ನಿಡಗಲ್ಲು ದುರ್ಗದಲ್ಲಿ ನಿಡುಗಲ್ಲು ದಸರಾ ಉತ್ಸವ ಕಾರ್ಯಕ್ರಮ ನಡೆಯಿತು ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಅವರು ಹಾಗೂ ವಿವಿಧ ದೇವಸ್ಥಾನದ ಪೂಜಾರಿಗಳು ಶಮಿ ವೃಕ್ಷಕ್ಕೆ
Website Design and Development By ❤ Serverhug Web Solutions