
ವಿರುಪಾಕ್ಷ. ಎಸ್. ಚಳ್ಳೂರ ಅವರಿಗೆ ಡಾಕ್ಟರೇಟ್ ಪದವಿ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚಳ್ಳೂರಿನ ಶರಣಪ್ಪ ಅವರ ಪುತ್ರ ವಿರುಪಾಕ್ಷ. ಎಸ್. ಚಳ್ಳೂರ ಅವರು ಮಂಡಿಸಿದ “ಇತಿಹಾಸ ಅಧ್ಯಯನಕ್ಕೆ ಡಾ.ಎಸ್. ರಾಜಶೇಖರ ಅವರ ಕೊಡುಗೆಗಳು” ಎಂಬ ಮಹಾಪ್ರಬಂಧಕ್ಕೆ ಇವರಿಗೆ ಇತ್ತೀಚಿಗೆ ಕರ್ನಾಟಕ ವಿಶ್ವವಿದ್ಯಾಲಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚಳ್ಳೂರಿನ ಶರಣಪ್ಪ ಅವರ ಪುತ್ರ ವಿರುಪಾಕ್ಷ. ಎಸ್. ಚಳ್ಳೂರ ಅವರು ಮಂಡಿಸಿದ “ಇತಿಹಾಸ ಅಧ್ಯಯನಕ್ಕೆ ಡಾ.ಎಸ್. ರಾಜಶೇಖರ ಅವರ ಕೊಡುಗೆಗಳು” ಎಂಬ ಮಹಾಪ್ರಬಂಧಕ್ಕೆ ಇವರಿಗೆ ಇತ್ತೀಚಿಗೆ ಕರ್ನಾಟಕ ವಿಶ್ವವಿದ್ಯಾಲಯ

ಹೊನ್ನಾಳಿ:ನಮ್ಮ ಸಂಸ್ಕೃತಿ ಬಿಂಬಿಸುವ ಮತ್ತು ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಪಗಡೆ ಆಟದಲ್ಲಿ ಪಾಂಡವರು ಸೋತ ನಂತರ ವನವಾಸದಲ್ಲಿ ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿಟ್ಟು ನಂತರ ಅವುಗಳನ್ನು ತೆಗೆದುಕೊಂಡ ದಿವಸ ಹಾಗೆಯೇ ಶ್ರೀರಾಮನು

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗುಡೂರ ಎಸ್ ಎನ್ ಗ್ರಾಮದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಗ್ರಾಮದ ದಳಪತಿ ಗೌಡರ ಮನೆಯಲ್ಲಿ ಏಳು-ಕೋಟೆ ಮಲ್ಯಯ್ಯನನ್ನು ಆರಾಧಿಸುತ್ತಾ ಏಳುಸುತ್ತಿನ ಕೋಟೆಯ ಪ್ರತೀಕವಾಗಿ ಏಳು ಸುತ್ತಿನ ಪಾದಾರ್ಪಣೆಯನ್ನು ಪ್ರದರ್ಶಿಸಿ

ಕಲಬುರಗಿ:ಕನ್ನಡ ನಾಡು ನುಡಿಯ ಊಳಿಸಿ ಬೆಳೆಸಲು ಎಲ್ಲರೂ ಶ್ರಮಿಸೋಣ, ಕನ್ನಡ ಭಾಷೆ ನಮ್ಮೆಲ್ಲರಿಗೂ ಅನ್ನದ ಭಾಷೆಯಾಗಿದೆ, ಸಕ್ಕರೆ4 ನಾಡು ಎಂಬ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ

ಬಸವಾದಿ ಶರಣರ, ಲಿಂಗೈಕ್ಯ ಮಾಣಿಕೇಶ್ವರ, ಶಂಕರಲಿಂಗ ಅಪ್ಪಾಜಿಯವರಕರ್ಮಭೂಮಿ, ಶರಣರು ನಡೆದಾಡಿದ ಪಾವನನೆಲ,ಭಾವೈಕ್ಯತೆಯ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ಭೂಮಿ, ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ ಪ್ರೀತಿಯ ಶ್ರೀ

ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 60ನೇ ವರ್ಷದ ಜನ್ಮ ದಿನದ ನಿಮಿತ್ತವಾಗಿ ನಾಲವಾರದಲ್ಲಿ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಉಚಿತ ಕ್ಷೌರ ಸೇವೆ ಜರುಗಿತು. ಚಿತ್ತಾಪುರ: ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಶ್ರೀ ಶಾಂಭವಿ ದೇವಸ್ಥಾನದಲ್ಲಿ ಸ್ರೀಶಕ್ತಿ ಸಂಘದ ಮಹಿಳೆಯರಿಂದ ಹಾಗೂ ಗ್ರಾಮದ ಸಕಲ ಸದ್ಭಕ್ತಾಧಿಗಳಿಂದ ವಿಜಯದಶಮಿ ಅಂಗವಾಗಿ ಶ್ರೀ ಶಾಂಭವಿ ಮೂರ್ತಿಗೆ ಬಳೆ ಅಲಂಕಾರ ಹಾಗೂ ವಿಶೇಷ

ಮೈಸೂರು: ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಯಶಸ್ವಿ ದಸರಾ ನಡೆಸಿಕೊಟ್ಟ ಮೈಸೂರಿನ ಪ್ರಥಮ ಮಹಿಳಾ ಕಮೀಷನರ್ ಸೀಮಾ ಲಾಟ್ಕರ್ ರವರಿಗೆ ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ. ಸೀಮಾ ಲಾಟ್ಕರ್

ಶಿವಮೊಗ್ಗ : ಶಾಹಿ ಎಕ್ಸ್ಪೋರ್ಟ್ಸ್ ಪ್ರೈವೈಟ್ ಲಿ. ಅವರ ಸಾಮಾಜಿಕ ಹೊಣೆಗಾರಿಕಾ ಭದ್ರತಾ ನೀತಿ ಅಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಭದ್ರಾವತಿಗೆ ಸುಮಾರು 22 ಲಕ್ಷ ರೂ. ಮೌಲ್ಯದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್ ಜನರ ಅನುಕೂಲಕ್ಕಾಗಿ

ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ 08/10/2024 ರಂದು ಕಾರಟಗಿ ತಾಲೂಕಿನ ಶಾಲಿಗನೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ
Website Design and Development By ❤ Serverhug Web Solutions