
ಬಸವೇಶ್ವರ ಗಿಫ್ಟ್ ಮತ್ತು ಅಪ್ಲೈಯನ್ಸ ಉದ್ಘಾಟನೆ
ಮೈಸೂರು ಜಿಲ್ಲೆಯ ನಂಜನಗೂಡಿನ ಬಸವ ಭಕ್ತರಾದ ಬಸವೇಶ್ವರ ಸೂಪರ್ ಮಾರ್ಕೆಟ್ ನ ಮಾಲೀಕರಾದ ಮಹದೇವಸ್ವಾಮಿರವರು ಆರ್ ಪಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸ ನ ಉದ್ಘಾಟನೆ ನಡೆಯಿತು. ಯಾವುದೇ ಆಡಂಬರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೈಸೂರು ಜಿಲ್ಲೆಯ ನಂಜನಗೂಡಿನ ಬಸವ ಭಕ್ತರಾದ ಬಸವೇಶ್ವರ ಸೂಪರ್ ಮಾರ್ಕೆಟ್ ನ ಮಾಲೀಕರಾದ ಮಹದೇವಸ್ವಾಮಿರವರು ಆರ್ ಪಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸ ನ ಉದ್ಘಾಟನೆ ನಡೆಯಿತು. ಯಾವುದೇ ಆಡಂಬರ

ಮೈಸೂರು: ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಧ್ಯದಲ್ಲೇ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆ ಗೂಡಿ ಬೃಹತ್ ಪಾದಯಾತ್ರೆ ಮಾಡುವುದಾಗಿ ಕನ್ನಡ ಚುಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ. ಕಳೆದ ಎರಡು,ಮೂರು ವರ್ಷಗಳ

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಚಿಕ್ಕಬಿಡನಾಳ ಗ್ರಾಮದ ವಿಸ್ತಾರ್ ಸಂಸ್ಥೆಯಲ್ಲಿ ಬಾಂಧವಿ ಡೇ ಹಬ್ಬವನ್ನು ಆಚರಿಸಲಾಯಿತು.ಮಕ್ಕಳಿಂದ ಕೋಲಾಟ, ಡ್ಯಾನ್ಸ್, ಡ್ರಮ್ ಸೆಟ್ ಹಾಡುಗಳ ಮೂಲಕ ಮೆರವಣಿಗೆ ಮಾಡಲಾಯಿತು ನಂತರ ವೇದಿಕೆ ಕಾರ್ಯಕ್ರಮದಲ್ಲಿ ಬಾಂಧವಿ ಕಿರು

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಕಾಗನೂರು ಗ್ರಾಮದ ಶಿವಕುಮಾರ್ ಕಾಗನೂರು ಇವರ ಮಕ್ಕಳಾದ ದಿವ್ಯ ಹಾಗೂ ಪ್ರಜ್ವಲ್ ಗೌಡ ಇವರು ತಾವು ಕೂಡಿಟ್ಟ ಹಣವನ್ನು ಸರ್ಕಾರಿ ಶಾಲೆಗೆ ಮಹನೀಯರ ಫೋಟೋಗಳನ್ನು ಕೊಡುವುದಕ್ಕೆ ವಿನಿಯೋಗಿಸಿದ್ದಾರೆ ಖರ್ಚಿಗೆ

ಶಿವಮೊಗ್ಗ :ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಜಂತುಹುಳು ಕುಂಠಿತಗೊಳಿಸುತ್ತಿದ್ದು ಜಿಲ್ಲೆಯಲ್ಲಿ 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳುವ ಮೂಲಕ ಜಂತು ಹುಳು ನಿವಾರಣೆಗೆ ಸಹಕರಿಸಬೇಕು ಎಂದು ಡಿಹೆಚ್ಒ ಡಾ.ನಟರಾಜ್.ಕೆ.ಎಸ್,

ಉತ್ತರ ಕನ್ನಡ/ ಶಿರಸಿ: ಶ್ರೀ ಅರವಿಂದರು ಮತ್ತು ಶಿರಸಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ಶಿರಸಿಯ ಸುಪ್ರಸಿದ್ಧ ಚಿಂತಕ ಲೇಖಕ ಎಸ್. ಎಮ್. ಪಂಡಿತ್ ಅರವಿಂದರ ಆಪ್ತರಾಗಿ, ಅರವಿಂದ ತತ್ವಜ್ಞಾನದ ಆಳ ಆಭ್ಯಾಸಿಗಳಾಗಿ, ನೂರಾ ಇಪ್ಪತ್ತಕ್ಕೂ

ಚಳಿಗಾಲದ ಅಧಿವೇಶನದಲ್ಲಿ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ವಿವಿಧ ಬೇಡಿಕೆಯನ್ನು ಪೂರೈಸಿ ಮತ್ತು ಈ ಸಮಾಜದ ಪರವಾಗಿ ಅಧಿವೇಶನದಲ್ಲಿ ಧ್ವನಿಯಾಗಿ ಮಾತನಾಡಿ ಎಂದು ಡಾ.ಎಮ್.ಬಿ. ಹಡಪದ ಸುಗೂರ .ಎನ್. ಒತ್ತಾಯ ಕಲಬುರಗಿ :

ಕೊಪ್ಪಳ: ಕೌಶಲ್ಯಗಳು ಜೀವನಕ್ಕೆ ಬಹಳ ಅಗತ್ಯ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ

ಕೊಪ್ಪಳ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ನಾನಾ ಬೇಡಿಕೆಗಾಗಿ ಹಕ್ಕೊತ್ತಾಯ ಮಂಡಿಸಲು ಡಿ.13ಕ್ಕೆ ಬೆಳಗಾವಿ ಚಲೋ ನಡೆಸಲಾಗುವುದು ಎಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ

ಬಾಗಲಕೋಟೆ/ಹುನಗುಂದ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಶ್ರೀ ಶರಣಪ್ಪ ಕೆ ಹೂಲಗೇರಿ ಅವರ ತಾಯಿಯವರಾದ ಶ್ರೀ ಮತಿ ರುದ್ರಮ್ಮ ಕೂಡ್ಲೆಪ್ಪ ಹೂಲಗೇರಿ (91)ಸಾ: ನಾಗೂರ ಅವರು ಇಂದು ದೈವಾಧೀನರಾಗಿದ್ದಾರೆ.ಮೃತರ ಅಂತ್ಯಕ್ರಿಯೆ 10/12/2024
Website Design and Development By ❤ Serverhug Web Solutions