
ಹೇಮಾ ಮಳಗಿ ಅವರ “ಹೃದಯಾ” ಕಾದಂಬರಿ ಲೋಕಾರ್ಪಣೆ
ಮಹಾರಾಷ್ಟ್ರ:ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು. ಹೃದಯಾ ಕಾದಂಬರಿಯು ಶ್ರೀಮತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಹಾರಾಷ್ಟ್ರ:ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು. ಹೃದಯಾ ಕಾದಂಬರಿಯು ಶ್ರೀಮತಿ

ಹೇಳಿ ಕೊಟ್ಟು ದುಡಿಮೆಯ ಸೂತ್ರಜಪಿಸಲು ಹೇಳುತ ಶ್ರಮದ ಮಂತ್ರಜೀವನ ಸ್ಥಿತಿಯು ಆಗದಂತೆ ಅತಂತ್ರಎಲ್ಲರಿಗೂ ಕೊಡುವೆ ಸ್ವಾಸ್ಥ್ಯ ಸ್ವಾತಂತ್ರ್ಯನಾ ಭಾರತದ ಪ್ರಧಾನಿಯಾದರೆ. ಸಾರುತ ಮರ ಬೆಳೆಸುವ ಸಂಸ್ಕಾರರೂಪಿಸುತ ಉತ್ತಮದ ಪರಿಸರತಿಳಿಸಿ ಕಲೆ ಸಂಸ್ಕೃತಿಯ ವಿಚಾರಕೊಡುವೆ ಆರೋಗ್ಯಕ್ಕೆ

ಸಾಧಕರಾಗಲು ಶಿಕ್ಷಣದ ಅವಶ್ಯಕತೆ ಇಲ್ಲ ಹೃದಯವಂತಿಕೆ ಮತ್ತು ಏನಾದರೂ ಮಾಡಬೇಕೆಂಬ ಹಂಬಲ ಇದ್ರೆ ಸಾಕು ಸಾಧಕರು ಆಗಬಹುದು ಇದಕ್ಕೆ ಸಾಕ್ಷಿ ವೃಕ್ಷಮಾತೆ ಮತ್ತು ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ.ಮಹಿಳಾ ಸಾಧಕಿಯರು ತುಂಬಾ ಜನ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣಕ್ಕೆ ಆಗಮಿಸಿದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಕೆಇಬಿ ಕಚೇರಿಯಿಂದ ಲೋಕೋಪಯೋಗಿ ಇಲಾಖೆ ವಸತಿ ಗೃಹದವರೆಗೊ ಗೌರವಯುತವಾಗಿ ತಾಲೂಕು ನಾಯಕ ಸಂಘದಿಂದ ಸ್ವಾಗತಿಸಿದರು. ರಾಜಕೀಯ ಸಂದರ್ಭದಲ್ಲಿ ರಾಜಕಾರಣ ಮಾಡಿ ರಾಜಕೀಯ ಮುಗಿದ

ವಿಜಯನಗರ/ಕೊಟ್ಟೂರು:ಮಾಲವಿ ಜಲಾಶಯದ ಬಲದಂಡೆ ಕಾಲುವೆ ಈಗಾಗಲೇ ಸುಮಾರು 20 ದಿನಗಳ ನಿರಂತರ ಕಾಲುವೆ ಸ್ವಚ್ಛತೆ ಕೆಲಸ ನಡಿತಾ ಇದೆ ಈ ಕ್ಷೇತ್ರದ ಜನಪ್ರಿಯ ಶಾಸಕರು ರೈತನ ನಾಯಕರು ರೈತರ ಬಗ್ಗೆ ವಿಶೇಷವಾದ ಗೌರವ ಹೊಂದಿರುವಂತಹ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ನ 26ರಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ದೋಟಿಹಾಳ ಹಾಗೂ ಕೇಸೂರು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನೂತನ

ಸರ್ವರಿಗೂ ಒಳಗೊಂಡ ಸರ್ವ ಜನಾಂಗವನ್ನು ಸಮಾನ ದೃಷ್ಟಿಯಿಂದ ಕಂಡ ಸಕಲ ಜೀವರಾಶಿಗಳ ಹಾಗೂ ಎಲ್ಲರ ಒಳಿತನ್ನು ಬಯಸುವ ವಿಶ್ವದ ಏಕೈಕ ಧರ್ಮ ಹಿಂದೂ ಧರ್ಮ ಎಂದು ಕಾಶಿಜ್ಞಾನ ಸಿಂಹಸನಾದೀಶ್ವರ ಶ್ರೀ ಶ್ರೀ 1008 ಜಗದ್ಗುರುಡಾ.

ಬಾಗಲಕೋಟೆ/ ಹುನಗುಂದ :ವಿದ್ಯಾರ್ಥಿ ಜೀವನ ತುಂಬ ಮಹತ್ವದ್ದು ಅದು ಮರೆಯಲಾಗದ ಅನುಭವ. ನಮ್ಮನ್ನೆಲ್ಲ ಪುಳಕಗೊಳಿಸುವ ಹಳೆಯ ನೆನಪುಗಳು ನಮಗೆಲ್ಲ ಜೀವಚೈತನ್ಯ ನೀಡಬಲ್ಲವು ಎಂದು ಎಸ್. ಎಸ್.ಕಡಪಟ್ಟಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಟ್ರಸ್ಟಿ ಬಸವರಾಜ

ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಇವರುಗಳ ಸಂಯುಕ್ತಶ್ರಯದಲ್ಲಿ ಸರ್ ಎಂವಿ ಆಡಿಟೋರಿಯಂ, ಎಫ್ಕೆಸಿಸಿಐ, ಶತಮಾನೋತ್ಸವ ಭವನದಲ್ಲಿ ಮಹಿಳಾ ಉದ್ಯಮಿಗಳ

ಕಲಬುರಗಿ: ಇದೇ ನವೆಂಬರ್ 26 ರಂದು ಪ್ರಗತಿ ಅವಾಡ್೯ ದಾಸರ ಹಳ್ಳಿ ಇವರ ವತಿಯಿಂದ ಪ್ರತಿವರ್ಷ ಕೊಡಮಾಡುವ ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾಡ್೯ ಪ್ರಶಸ್ತಿಗೆ ಸಾವಿರಾರು ಜನತೆಗೆ ಒಟ್ಟು 14 ಕಡೆಯಲ್ಲಿ ಈ ರೀತಿಯ
Website Design and Development By ❤ Serverhug Web Solutions