
ನಿರಂತರ ಹರಿಯುವ ನಲ್ಲಿ ನೀರು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತಿಯ ದಿಡಗೂರು ಗ್ರಾಮದಲ್ಲಿ ಬೀದಿ ನಲ್ಲಿಗಳಿದ್ದು ನಿರಂತರವಾಗಿ ನೀರು ಸರಬರಾಜು ಆಗುತ್ತದೆ ಅದರೆ ಇಲ್ಲಿ ಕೆಲವು ನಲ್ಲಿಗಳಲ್ಲಿ ಸಾರ್ವಜನಿಕರು ನೀರು ಹಿಡಿದುಕೊಂಡ ನಂತರ ನೀರನ್ನು ಬಂದ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತಿಯ ದಿಡಗೂರು ಗ್ರಾಮದಲ್ಲಿ ಬೀದಿ ನಲ್ಲಿಗಳಿದ್ದು ನಿರಂತರವಾಗಿ ನೀರು ಸರಬರಾಜು ಆಗುತ್ತದೆ ಅದರೆ ಇಲ್ಲಿ ಕೆಲವು ನಲ್ಲಿಗಳಲ್ಲಿ ಸಾರ್ವಜನಿಕರು ನೀರು ಹಿಡಿದುಕೊಂಡ ನಂತರ ನೀರನ್ನು ಬಂದ್

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸ್ಥಳೀಯ ” ದಿ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ, ತಾಳಿಕೋಟೆ ” ಈ ಬ್ಯಾಂಕಿನ 65ನೇ ವಾರ್ಷಿಕ ವರದಿ ಹಾಗೂ 2023-24 ಸಾಲಿನ ವಾರ್ಷಿಕ ಸಭೆಯನ್ನು ತಾಳಿಕೋಟೆ ಅಡತ

ಕಲಬುರಗಿ ಜಿಲ್ಲೆಯ ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿ “ವೀರ ಸಾವರ್ಕರ್” ಗಣೇಶ ಮಂಡಳಿ ವತಿಯಿಂದ ಅದ್ದೂರಿಯಾಗಿ ಜೈ ಕಾರ ಹಾಕುತ್ತಾ ಅರ್ಥಪೂರ್ಣವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ದೊಡಪ್ಪಗೌಡ

ಕೊಟ್ಟೂರು : ಶ್ರೀ ಹರಿಬಾಬು ಐ ಪಿ ಎಸ್ ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಮತ್ತು ಶ್ರೀ ಸಲೀಂ ಭಾಷಾ ಎ. ಎಸ್. ಪಿ.ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲೇಶಪ್ಪ ಮಲ್ಲಾಪುರ ,ಡಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ಗಣೇಶ ಚತುರ್ಥಿ ಆಚರಣೆ ಸಂಪ್ರದಾಯ ಮತ್ತು ಸಂಭ್ರಮ ಸಡಗರದ ಗೌರಿ ಗಣೇಶ ಹಬ್ಬವನ್ನು ಆಚರಿಸಿದರು.ಇಲ್ಲಿನ ಶ್ರೀ ವಿನಾಯಕ ಗೆಳೆಯರ ಬಳಗ ಮತ್ತು ಶ್ರೀ

ಶನಿವಾರ ಪಾವಗಡ ಪಟ್ಟಣದಲ್ಲಿ ನಡೆದ ಗಜಪಡೆ ವಾಲಿಬಾಲ್ ಟೂರ್ನಿಮೆಂಟ್ ಗೆ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅವರು ಚಾಲನೆ ನೀಡಿ ಬಳಿಕ ಮಾತನಾಡಿ ಗೆಲುವು ಸೋಲನ್ನು ಪ್ರತಿಯೊಬ್ಬರು ಸಮಾನವಾಗಿ ತೆಗೆದುಕೊಳ್ಳಬೇಕು, ಇದರಿಂದಾಗಿ ಸೋಲನ್ನು

ಕಲಬುರಗಿ: ನಗರದ ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ರೆಡ್ ಕ್ರಾಸ್ ಘಟಕದ ವತಿಯಿಂದ ಕುಸನೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಸರಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸವಿತಾ

ಕಲಬುರಗಿ/ಚಿತ್ತಾಪುರ:ಸ. ಕಿ. ಪ್ರಾ. ಶಾಲೆ ಏಕ -ಕಮಾನ ಚಿತ್ತಾಪುರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಮುಗ್ದ ಮನದಲ್ಲಿ ಅಕ್ಷರವ ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ, ಸುಂದರ ನಾಡ ಕಟ್ಟುವ ಶಿಲ್ಪಿಗಳೇ ಶಿಕ್ಷಕರು ಎಂದು ಹೇಳುತ್ತಾ

ಜೇವರ್ಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಗಮಕ ಸಮ್ಮೇಳ ಕಾರ್ಯಕ್ರಮಕ್ಕೆ ಅದ್ದೂರಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಗಮಕ ಸಮ್ಮೇಳನ ಎಂದರೇನು? ಅದರ ಮಹತ್ವವೇನು ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ

ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ವರನಾಡು ತಾಳವಾಡಿಯಲ್ಲಿರುವ ಸಮೀಪದ ತಮಿಳುನಾಡಿನ ಚಿಕ್ಕಹಳ್ಳಿ ಗ್ರಾಮದಲ್ಲಿ ಇಂದು ಗ್ರಾಮದ ವತಿಯಿಂದ ಬಸವ ಬಳಗದ ಯುವಕರು ವಿನಾಯಕ ಪ್ರತಿಷ್ಠಾಪನೆಯನ್ನು ಮಾಡಿದರು ಚಿಕ್ಕಹಳ್ಳಿ ಗ್ರಾಮದ ಮುಖಂಡರು, ಯುವಕರು ಹೆಚ್ಚಿನಸಂಖ್ಯೆಯಲ್ಲಿ ಸೇರಿ
Website Design and Development By ❤ Serverhug Web Solutions