
ಪಾವಗಡದಲ್ಲಿ ಐತಿಹಾಸಿಕ ಕೋಟೆ ಕುಸಿತ
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಐತಿಹಾಸಿಕ ಕೋಟೆ ಕೊತ್ತಲೆಗಳು ವಿನಾಶದ ಅಂಚನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಅನೇಕ ರಾಜರು ಮಹಾರಾಜರು ಮನೆತನಗಳು ಆಳ್ವಿಕೆ ನಡೆಸಿ ಹೋಗಿರುವಂತಹ ಐತಿಹಾಸಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಐತಿಹಾಸಿಕ ಕೋಟೆ ಕೊತ್ತಲೆಗಳು ವಿನಾಶದ ಅಂಚನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಅನೇಕ ರಾಜರು ಮಹಾರಾಜರು ಮನೆತನಗಳು ಆಳ್ವಿಕೆ ನಡೆಸಿ ಹೋಗಿರುವಂತಹ ಐತಿಹಾಸಿಕ

ಶಿರಸಿ :ದಿನಾಂಕ 17-08-2024ರಂದು ಶ್ರೀ ಮಠದಲ್ಲಿ ಶ್ರಾವಣ ಮಾಸದಲ್ಲಿ ವಾರ್ಷಿಕವಾಗಿ ನಡೆಯುವ ಶ್ರೀ ನೃಸಿಂಹ ಮಂತ್ರ ಪುರಶ್ಚರಣ ಹವನ ಉಭಯ ಶ್ರೀಗಳಾದ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜೀ ಹಾಗೂ ಶ್ರೀಮದ್ ಆನಂದಬೋದೆಂದ್ರ ಸರಸ್ವತಿ

ಕಲಬುರಗಿ:ಕರ್ನಾಟಕ ರಾಜ್ಯದಲ್ಲಿ ಒಂದು ಕಡೆ ಅನಾವೃಷ್ಟಿ ಒಂದು ಕಡೆ ಅತಿವೃಷ್ಟಿ ಹೀಗಾಗಿ ದಶಕಗಳಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ರೈತರ ಜೀವನ ಮಟ್ಟ ಸುಧಾರಣೆ ಮಾಡುವ ಯೋಜನೆ ಜಾರಿಗೆ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ದಿನಾಂಕ 16-8-2024 ರ ರಾತ್ರಿ ಅಬ್ಬರದ ಮಳೆಯಿಂದ ಗಂಗಮ್ಮನಹಳ್ಳಿ ಗ್ರಾಮದ ಭೀಮನ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಈ ಕೆರೆಯಿಂದ ಗಂಗಮ್ಮನಹಳ್ಳಿ ಗ್ರಾಮ ,ಸುಂಕದಕಲ್ಲು ಗ್ರಾಮ, ಚಿರಿಬಿ ಗ್ರಾಮಗಳ

ಶಿವಮೊಗ್ಗ : ಮಾತಾ ಅಮ್ಮನವರ ಸನ್ನಿಧಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆ.೧೯ರ ಸೋಮವಾರ ಕುಲಬಾಂಧವರಿಗೆ ಹಾಗೂ ಭಕ್ತಾದಿಗಳಿಗೆ ಯಜ್ಞೋಪವೀತವನ್ನು ವಿತರಿಸಲಾಗುವುದು.ಅಮ್ಮನವರಿಗೆ ವಿಶೇಷ ಅಭಿಷೇಕ ಪೂಜಾ ಅಲಂಕಾರಗಳನ್ನು ಏರ್ಪಡಿಸಿದೆ.ಬೆಳಿಗ್ಗೆ ೯ ಗಂಟೆಗೆ ಮಹಾಮಂಗಳಾರತಿ ನಂತರ

ಹುನಗುಂದ: ಶಾಲೆಯ ಹೊರಗಿನ ಅನುಭವಗಳನ್ನು ಚಟುವಟಿಕೆಗಳ ಮೂಲಕ ಒದಗಿಸಲು ಸಂಭ್ರಮ ಶನಿವಾರ ಸೂಕ್ತ ವೇದಿಕೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಿರಿಯಪ್ಪ ಆಲೂರ ಅಭಿಪ್ರಾಯಪಟ್ಟರು.ಅವರು ತಾಲೂಕಿನ ಅಮಿನಗಡ ಹೋಬಳಿಯ ಹೊನ್ನರಹಳ್ಳಿ ಗ್ರಾಮದ ಸರಕಾರಿ ಹಿರಿಯ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸ್ ನಿಲ್ದಾಣಕ್ಕೆ ಕೆಕೆಆರ್ಟಿಸಿ ಎಂ ಡಿ ಎo.ರಾಚಪ್ಪ ಹಾಗೂ ವಿಭಾಗೀಯ ಸಂಚಲನ ಅಧಿಕಾರಿಯಾದ ಮಲ್ಲಯ್ಯ ಸ್ವಾಮಿ ಹಿರೇಮಠ್ ಮತ್ತು ಕಾರ್ಮಿಕ ಕಲ್ಯಾಣ ಅಧಿಕಾರಿಗಳಾದ ಬಂಗಾರಪ್ಪ ಕಟ್ಟಿಮನಿ ವಡಗೇರಾ ಬಸ್

ತುಮಕೂರು:ಭಾರತೀಯ ವಿದ್ಯಾರ್ಥಿ ಸಂಘ-ಬಿ.ವಿ.ಎಸ್ ತುಮಕೂರು ಜಿಲ್ಲೆ ವತಿಯಿಂದಪಾವಗಡ ತಾಲ್ಲೂಕು, ನಿಡಗಲ್ಲು ಹೋಬಳಿ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಕಾಪಿ ಪುಸ್ತಕ ಜೊತೆಗೆ ಕಲಿಕಾ ಸಾಮಗ್ರಿಗಳಾದ ಪೆನ್ಸಿಲ್, ಅಳಿಸುವ ರಬ್ಬರ್, ಮೆಂಡರ್, ಸ್ಕೇಲ್,

ತುಮಕೂರು:ಇಂದು ಕರಾಳ ಶ್ರಾವಣ ಶನಿವಾರ ಎಂದರೆ ತಪ್ಪಾಗಲಾರದು ಯಾಕೆಂದರೆ ಬೆಳಿಗ್ಗೆಯಿಂದ ಒಂದಿಲ್ಲೊಂದು ಕಹಿ ಅಹಿತಕರ ಘಟನೆಗಳ ಸುದ್ದಿ ಕಾಣ ಸಿಗುತ್ತಲೇ ಇವೆ…ಅದಕ್ಕೆ ಸಾಕ್ಷಿ ಈ ಘಟನೆ. ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಕರೆಕ್ಯಾತನಹಳ್ಳಿ ಸ್ವಾರಮ್ಮ

ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯ ಮತ್ತು ಉನ್ನತ ಜೀವನ ಸಾಧ್ಯ ಎಂದು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು. ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನಲ್ಲಿ ಶನಿವಾರದಂದು ವಿಜ್ಞಾನ ವಿಭಾಗದಿಂದ ಹಮ್ಮಿಕೊಂಡಿದ್ದ ಸೈನ್ಸ್ ಪಾರ್ಟಿ-2023-24
Website Design and Development By ❤ Serverhug Web Solutions