
ಸುಂದರ ಕಲಾಕೃತಿಗಳ ಕಲಾಸೇವೆಯಲ್ಲಿ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’
ವಿಜಯನಗರ / ಹಂಪಿ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿ ರಸ್ತೆ ಕಡ್ಡಿರಾಂಪುರ ಕ್ರಾಸ್, ದ್ವಾರಬಾಗಿಲು ಹತ್ತಿರ ಇರುವ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’ದ ಶಿಲ್ಪಿಕೆ. ನಾಗರಾಜ್ (49 ವರ್ಷ) ಅವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ / ಹಂಪಿ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿ ರಸ್ತೆ ಕಡ್ಡಿರಾಂಪುರ ಕ್ರಾಸ್, ದ್ವಾರಬಾಗಿಲು ಹತ್ತಿರ ಇರುವ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’ದ ಶಿಲ್ಪಿಕೆ. ನಾಗರಾಜ್ (49 ವರ್ಷ) ಅವರು

ಬಾಗಲಕೋಟೆ/ ಇಲಕಲ್ಲ : ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕಾಗಿ ತಾಲೂಕಿನ ಕಂದಗಲ್ಲ ಗ್ರಾಮದ ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ 1 ಹಾಗೂ 2 ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಅವರ ವಿದ್ಯಾರ್ಜನೆಗೆ ಪೂರಕವಾದ ವಿಶೇಷ ಕೊಠಡಿಯನ್ನು

ದಾವಣಗೆರೆ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಮೂರೂವರೆ ವರ್ಷದ ಬಾಲಕ ಹಿತಾರ್ಥ್ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಘಟನೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಮಾಡಬೇಕೆಂಬ ಬಾಲಕನ ತಂದೆಯ ಆಸೆಗೆ

ಪಾವಗಡ: “ಆಧುನಿಕತೆಯ ನಡುವೆ ನಮ್ಮ ಭಾರತೀಯ ಯೋಗ ಪರಂಪರೆ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯಗಳು ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಶಾಸಕರಾದ ಹೆಚ್.ವಿ. ವೆಂಕಟೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ. ಹೆಲ್ಪ್

ಬೆಳಗಾವಿ : ಎಐಸಿಸಿ ಆದೇಶದ ಮೇರೆಗೆ ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಸಲಾಪೂರ ಗ್ರಾಮದಿಂದ ಸವದತ್ತಿ ದಿಗ್ಗೇವಾಡಿ ಜಲಾಲಪೂರ ಗ್ರಾಮಗಳ ಮಾಗ೯ವಾಗಿ ರಾಯಬಾಗ ತಾಲ್ಲೂಕು ಪಂಚಾಯಿತಿ ವರೆಗೆ ಸುಮಾರು 18 ರಿಂದ 20

ದಿನಾಂಕ 16-02-2026 ರ ಸಾಯಂಕಾಲ 4 ಗಂಟೆಗೆ ಶಿಗ್ಗಾವ್ ಪರಿವೀಕ್ಷಣಾ ಮಂದಿರದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಸಭೆಯನ್ನು ನಡೆಸಲಾಯಿತುಈ ಒಂದು ಸಭೆಯಲ್ಲಿ ಶಿಗ್ಗಾವ್ ಸವಣೂರ ಜನಪ್ರಿಯ ಶಾಸಕರು ಯಾಸಿರ್ ಖಾನ್ ಪಠಾಣ್ ರವರು, ಜಿಲ್ಲಾ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಾದ್ಯಂತ ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಹಾಶಿವರಾತ್ರಿಯನ್ನು ಸಡಗರ,ಸಂಭ್ರಮ,ಶ್ರದ್ದೆ,ಭಕ್ತಿಗಳಿಂದ ಆಚರಿಸಿದರು. ಪಟ್ಟಣದ ಕೋಟೆ ಪ್ರದೇಶದ ಹತ್ತಿರದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.ಪಟ್ಟಣದ ಕೋಟೆ ಪ್ರದೇಶದ ಐತಿಹಾಸಿಕ ಪಂಪಾಪತಿ, ಮಡ್ಡಿಕಟ್ಟೆಯ ಉಳ್ಳಿ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೆಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ರಥವನ್ನು ನಿರ್ಮಿಸುವ ಕುರಿತು ಸಾರ್ವಜನಿಕರೊಂದಿಗೆ ಭಕ್ತರೊಂದಿಗೆ ಸಮಾಲೋಚನಾ ಸಭೆ ನಡೆಯಿತು.ಗ್ರಾಮದ ಮುಖಂಡರಾದ ಬೇರ್ಗಿ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಪುರಸಭೆ ವ್ಯಾಪ್ತಿಯ ಕಂಪ್ಲಿ ಕೊಟ್ಟಾಲ್ನಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಹಾಶಿವರಾತ್ರಿಯ ಮರುದಿನವಾದ ಸೋಮವಾರದಂದು ಸಡಗರ ಸಂಭ್ರಮದಿಂದ ಕಾಶಿ ವಿಶ್ವನಾಥಸ್ವಾಮಿ ಮಹಾರಥೋತ್ಸವ ಜರುಗಿತು.ಇಲ್ಲಿನ ದೇವಸ್ಥಾನದಲ್ಲಿ ಭಾನುವಾರದಂದು ಬೆಳಿಗ್ಗೆ ಕಾಶಿ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಪ್ರತಿಷ್ಠಾಪನೆಯ ಶತಮಾನೋತ್ಸವ ಪ್ರಯುಕ್ತ 16 ಫೆಬ್ರವರಿ 2026ರಂದು ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಸ್ವಾಮಿಯು ಪ್ರತಿಷ್ಠಾಪನೆಗೊಂಡು 100 ವರ್ಷ ಕಳೆದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಭಮೇಳದೊಂದಿಗೆ ಶ್ರೀ
Website Design and Development By ❤ Serverhug Web Solutions