
ಪಟ್ಟಣದ ಬಾಲಾಜಿ ಲೇಔಟ್ ಬಳಿಗೆ 800 ಗ್ರಾಂ ಗಾಂಜಾ, ಆಟೋ ಜಪ್ತಿ ಇಬ್ಬರ ಬಂಧನ
ಪಾವಗಡ:ಪಟ್ಟಣದ ಹೊರವಲಯದ ಬಾಲಾಜಿ ಲೇಔಟ್ ಬಳಿ ಆಟೋವೂಂದರಲ್ಲಿ 800 ಗ್ರಾಂ ಪತ್ತೆಯಾಗಿರುವ ಘಟನೆ ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸಂದರ್ಭದಲ್ಲಿ ಜರುಗಿದೆ, ಈ ಒಂದು ಕೃತ್ಯದಲ್ಲಿ ರೊಪ್ಪ ಗ್ರಾಮದ ಕುಮಾರ್, ಮತ್ತು ರೈನ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪಾವಗಡ:ಪಟ್ಟಣದ ಹೊರವಲಯದ ಬಾಲಾಜಿ ಲೇಔಟ್ ಬಳಿ ಆಟೋವೂಂದರಲ್ಲಿ 800 ಗ್ರಾಂ ಪತ್ತೆಯಾಗಿರುವ ಘಟನೆ ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸಂದರ್ಭದಲ್ಲಿ ಜರುಗಿದೆ, ಈ ಒಂದು ಕೃತ್ಯದಲ್ಲಿ ರೊಪ್ಪ ಗ್ರಾಮದ ಕುಮಾರ್, ಮತ್ತು ರೈನ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ ಶಾಲೆಗೆ ನಗು ಫೌಂಡೇಶನ್ ಕಡೆಯಿಂದ ಚಾಪೆ, ಸುಂದರ ಭಾರತ ಪ್ರತಿಷ್ಠಾನದಿಂದ ನೋಟ್ ಬುಕ್, ಹಿರೇಗದ್ದೆ ಶ್ರೀಧರ್ ರವರಿಂದ ಕಲಿಕಾ ಸಾಮಗ್ರಿಗಳು,ತಲಮಕ್ಕಿ ಶಾಲೆಯ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರತಿ ಬಾರಿ ಮಳೆಗಾಲ

ಬೆಂಗಳೂರು:ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ KPTCL ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ದಿನಾಂಕ 13.07.2024ರ ಬೆಳಿಗ್ಗೆ 10 ಘಂಟೆಯಿ0ದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಖ್ಯಾತ ಸಾಹಿತಿ, ಅಂಕಣಕಾರ, ವಾಗ್ಮಿಶ್ರೀ ಧೀರೇ0ದ್ರ ನಾಗರಹಳ್ಳಿ ಅವರಿಂದ “ಮನುಷ್ಯ

ಶಿವಮೊಗ್ಗ: ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2024 25 ನೇ ಸಾಲಿನ ಅಧ್ಯಕ್ಷರಾಗಿ ಗಾಯತ್ರಿ ಸುಮತಿಂದ್ರ ಕಾರ್ಯದರ್ಶಿಯಾಗಿ ಅನಿತಾ ಸೆಂತಿಲ್ ದಿನಾಂಕ 11 ಜುಲೈ 2024 ಸಮಯ ಬೆಳಗ್ಗೆ 10.30 ಎಲ್ಬಿಎಸ್ ನಗರ ಯೂತ್

ವಿಜಯನಗರ/ಕೊಟ್ಟೂರು:ಶಾಲಾ ಕಾಲೇಜುಗಳಲ್ಲಿ ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿಗೆ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶ್ರೀ ಅಮರೇಶ್ ಜಿ ಕೆ ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು.ಪ್ರಾಥಮಿಕ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ತಾಲ್ಲೂಕಿನ ಜನತೆ ಕಾದು ನೋಡುತ್ತಿದ್ದ ಕುಡಿಯುವ ನೀರು ಕೆಲವೇ ಕೆಲವು ದಿನಗಳಲ್ಲಿ ಪಾವಗಡ ತಲುಪಲಿದೆ,ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ರವರು

ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಮಲ್ಲಿಕಾರ್ಜುನ ಬಾಲದಂಡಿ ಪುಡಿ ರೌಡಿಗಳ ಎಡೆಮುರಿ ಕಟ್ಟಲು ಮುಂದಾಗಿದ್ದು ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಖಡಕ್ ಎಚ್ಚರಿಕೆ ನೀಡಿದ್ದಾರೆ.ಪುಡಿ

ಶಿವಮೊಗ್ಗ : ಶಿವಮೊಗ್ಗ ತೆರೆದ ತಂಗುದಾಣದ ಅಧಿಕಾರಿಗಳು ಬಾಲಕಿಯನ್ನು ದಿನಾಂಕ: 19.04.2018 ರಂದು ರಕ್ಷಿಸಿ ಪಾಲನೆ, ಪೋಷಣೆ, ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ಹಾಜರುಪಡಿಸಿರುತ್ತಾರೆ. ಬಾಲಕಿ ಸರ್ಕಾರಿ ಬಾಲಕಿಯರ ಬಾಲಮಂದಿರದ ನಿವಾಸಿಯಾಗಿದ್ದು

ಶಿವಮೊಗ್ಗ:ಜುಲೈ 12 ರಂದು ಮಧ್ಯಾಹ್ನ 12.00ಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರು ಜಿಲ್ಲೆಯ ಎಲ್ಲಾ ತಾಲೂಕುಗಳ ಅನಿವಾಸಿ ಕನ್ನಡಿಗರು ಹಾಗೂ ಕುಟುಂಬದವರ ಅಹವಾಲು ಹಾಗೂ
Website Design and Development By ❤ Serverhug Web Solutions