
ಭಟಪನಹಳ್ಳಿಯ ಭಕ್ತರ ಭಕ್ತಿ ದೊಡ್ಡದು-ಶ್ರೀಗಳು
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪೂರ ವಿರಚಿತ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪೂರ ವಿರಚಿತ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ 2023-24 ನೇ ಸಾಲಿನಲ್ಲಿ ಒಟ್ಟು 36 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು.ಇದರಲ್ಲಿ 14 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ನೂರಕ್ಕೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ರೈತನ ಮಗನಾದ ಕಾಸಿಂ ಗೌಸ್ ಪಾಕ್ ಕೊರಬು ಈ ವಿದ್ಯಾರ್ಥಿಯು ಬಡತನದಲ್ಲಿ ಬೆಳೆದು ತನ್ನ ಪ್ರಾಥಮಿಕ ಶಿಕ್ಷಣವನ್ನು ಅಗರಖೇಡ ಗ್ರಾಮದ ಶ್ರೀ ಗಂಗಲಿಂಗ ಹಿರಿಯ ಪ್ರಾಥಮಿಕ

ಮೈಸೂರು:ಹೆಚ್ಚು ಗಾಳಿ ಮಳೆ ಬಂದಿರುವುದರಿಂದ ಮರವೊಂದು ಕಾರಿನ ಮೇಲೆ ಬಿದ್ದಿದೆ ಯಾರಿಗೂ ಏನೂ ತೊಂದರೆ ಆಗಿಲ್ಲ.ಸುಮಾರು ರಾತ್ರಿ 2.30 ರ ವೇಳೆಗೆ ಜೋರಾಗಿ ಮಳೆ ಗಾಳಿ ಬಂದಿರುವುದರಿಂದ ಮರ ಗಿಡಗಳು ಬಿದ್ದು ಕರೆಂಟ್ (ಲೈಟ್)

ಬೀದರ್ ನಗರದ ಜನವಾಡ ಸರ್ಕಾರಿ ಆದರ್ಶ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಚಿನ್ಮಯ ಸಜ್ಜನ ಶೇ. 92% ಪ್ರತಿಶತ ಹಾಗೂ ಸಂತೋಷ ಕಲಶೆಟ್ಟಿ ಶೇ. 81% ಪ್ರತಿಶತ ಅಂಕಗಳನ್ನು

ರಾಯಚೂರು ಜಿಲ್ಲೆಯ ಸಿಂಧನೂರು PWD ಕ್ಯಾಂಪ್ KEB ಮುಂಭಾಗದ ಮುಖ್ಯ ರಸ್ತೆಯಲ್ಲಿ ಜಿಂಕೆಯೊಂದು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಕಾರಣ ಅದಕ್ಕೆ ಗಾಯಗಳಾಗಿದ್ದನ್ನು ಕಂಡ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ

ಕೊಪ್ಪಳ/ಕಾರಟಗಿ:ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಾರಟಗಿ ಪಟ್ಟಣದಲ್ಲಿ ಮೇ 10ರಂದು ಶುಕ್ರವಾರ 21 ಜೋಡಿ ಉಚಿತ ಸಾಮೂಹಿಕ ಮದುವೆ ನಡೆಯುವವು ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ

ಸೊರಬ:ಬಿಜೆಪಿ ಮುಖಂಡ ವಿ.ಜಿ ಪರಶುರಾಮ್ ಬಿಳವಗೋಡು ಅವರು ಸೊರಬ ತಾಲೂಕಿನ ತವನಂದಿಯ ಮತಗಟ್ಟೆ ಸಂಖ್ಯೆ 114 ರಲ್ಲಿ ತಮ್ಮ ಬೆಂಬಲಿಗರೊ0ದಿಗೆ ಮತ ಚಲಾಯಿಸಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತ ದೇಶ ಜಗತ್ತಿನಲ್ಲಿಯೇ ಅತಿ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಪ್ರಾರಂಭಿಸಲ್ಪಟ್ಟಿದ್ದು.ಪುರಾಣ ಪ್ರವಚನಕಾರರಾಗಿ ಶ್ರೀ ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಯವರ ಶಿಷ್ಯಂದಿರಾದ ಶ್ರೀ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಅತ್ಯಂತ ಬಿರುಸಿನಿಂದ ನಡೆದ ಚುನಾವಣೆ ಪ್ರಚಾರ ರಂಗು ಕೊನೆಗೆ ನಿನ್ನೆ ಮತದಾನವಾಗಿದ್ದು ಸುಡು ಬಿಸಿಲಿನ ತಾಪಮಾನದ ಮಧ್ಯದಲ್ಲೂ ಶೇ.61.08% ರಷ್ಟು ಮತದಾನವಾಗಿದೆ ಎಂದು ತಿಳಿಸಿದು
Website Design and Development By ❤ Serverhug Web Solutions