
ಮತದಾನಕ್ಕಾಗಿ ದುಬೈನಿಂದ ಬಂದ ಕೊಪ್ಪಳದ ಯುವಕ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಿವಾಸಿಯಾದ ರವಿ ರಾಠೋಡ ಅವರು ದುಬೈಯಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿವಹಿಸುತ್ತಿದ್ದು ಮತದಾನ ನಮ್ಮ ಹಕ್ಕು ಎನ್ನುವಂತೆ ಮತ ಚಲಾಯಿಸಲು ದುಬೈಯಿಂದ ಬಂದು ತಮ್ಮ ಕುಟುಂಬ ಪರಿವಾರದೊಂದಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಿವಾಸಿಯಾದ ರವಿ ರಾಠೋಡ ಅವರು ದುಬೈಯಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿವಹಿಸುತ್ತಿದ್ದು ಮತದಾನ ನಮ್ಮ ಹಕ್ಕು ಎನ್ನುವಂತೆ ಮತ ಚಲಾಯಿಸಲು ದುಬೈಯಿಂದ ಬಂದು ತಮ್ಮ ಕುಟುಂಬ ಪರಿವಾರದೊಂದಿಗೆ

ಬಾಗಲಕೋಟೆ:ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ,15: ವಿದ್ಯಾಗಿರಿ ಮತದಾನ ಮಾಡಲು ಮತದಾರರು ಬೆಳಗ್ಗೆ ಏಳು ಗಂಟೆಯಿಂದ ಸಾಯಂಕಾಲ 6:00 ವರೆಗೂ ಸರದಿ ಸಾಲಿನಲ್ಲಿ ನಿಂತು ಗಂಡು ಮತ್ತು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಯಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಾಖಲಾತಿ ಪ್ರಾರಂಭವಾಗಿದ್ದು ದ್ವಿತೀಯ ಪಿಯುಸಿ ಉತ್ತೀರ್ಣ ಮತ್ತು ಪದವಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಬೆಂಗಳೂರು ವಿಭಾಗದಲ್ಲಿ ಆಂಗ್ಲ ಮಾಧ್ಯಮದಲ್ಲಿ

ತುಮಕೂರು/ಶಿರಾ:ಬರಪೀಡಿತ ಶಿರಾ ತಾಲೂಕಿನಲ್ಲಿ ಜಾನುವಾರು ಸಂರಕ್ಷಣೆ ಮಾಡುವ ಸಲುವಾಗಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತದಿಂದ ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ಗ್ರಾಮದ ದಿವಂಗತ ಉಗ್ರಪ್ಪ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ತುರ್ತಾಗಿ

ತುಮಕೂರು:ರುಡ್ ಸೆಟ್ ಸಂಸ್ಥೆಯ ವತಿಯಿಂದ ಎಂಬ್ರಾಯ್ಡರಿ,ಆರಿ ವರ್ಕ್,ಫ್ಯಾಬ್ರಿಕ್ ಪೇಂಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಯು ಮೇ 15ರಿಂದ ಪ್ರಾರಂಭವಾಗಲಿದ್ದು ಗ್ರಾಮೀಣ ಆಸಕ್ತ ವಿದ್ಯಾವಂತ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು 18ರಿಂದ

ಕೊಪ್ಪಳ ಲೋಕಸಭಾ ಕ್ಷೇತ್ರದ ಕೆ.ಹೊಸಹಳ್ಳಿ ಮತದಾನ ವಿವರ ವಾರ್ಡ್ 01 ಭಾಗ ಸಂಖ್ಯೆ=199 1) ಮತದಾನ ಕೇಂದ್ರಕ್ಕೆ ಹಂಚಿಕೆಮಾಡಲಾದ ಒಟ್ಟು ಸಂಖ್ಯೆ=8412) ಮತದಾನ ಹಾಕಿದ ಪುರುಷರ ಸಂಖ್ಯೆ=3083) ಮತದಾನ ಹಾಕಿದ ಮಹಿಳೆಯರು ಸಂಖ್ಯೆ=3174) ಒಟ್ಟು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ನ ಹೋಬಳಿ ಸಾಕ್ಷಿಹಳ್ಳಿ ಗ್ರಾಮದಲ್ಲಿರುವ ಮಣ್ಣಮ್ಮ ದೇವಿಯ ಜಾತ್ರಾ ಮಹೋತ್ಸವ ಮೇ 7 ರಿಂದ 12 ರವರೆಗೆ ನಡೆಯಲಿದೆ.ಮೇ 7ರಂದು ಬಾನ,8ರಂದು ಆರತಿ ಮತ್ತು ಅಗ್ನಿಕೊಂಡ 9 ರಂದು

ತುಮಕೂರು ಜಿಲ್ಲೆಯ ಪಾವಗಡ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ಇಲ್ಲಿನ ಜನರಿಗೆ ಅಗತ್ಯ ಸೌಕರ್ಯಗಳನ್ನು ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು. ಕರ್ನಾಟಕ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಾದ್ಯಂತ ಲೋಕಸಭಾ ಚುನಾವಣೆಗೆ ಶಾಂತಿಯುತ ಮತದಾನ ಮಾಡಿದ ಮತದಾರ.ಸುಡು ಬಿಸಿಲಿನಲ್ಲಿ ಮಹಿಳೆಯರು ಮತ್ತು ಪುರುಷರು ಸಾಲು ಸಾಲಾಗಿ ನಿಂತು ಮತ ಚಲಾಯಿಸಿದ್ದಾರೆಕೆಲವು ಮತಗಟ್ಟೆಗಳಲ್ಲಿ 80 ವರ್ಷದ ವೃದ್ಧೆಯರು ಮತಚಲಾಯಿಸಿದರು.ಹೊನ್ನೂರು ವಡ್ಡರ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ 9ನೇ ವಾರ್ಡ್ ಗ್ರಾಮ ಪಂಚಾಯತ ಮತ ಕೇಂದ್ರದಲ್ಲಿ ಗ್ರಾಮದ ಜಯಶಾಂತ ಲಿಂಗೇಶ್ವರ ಬೃಹನ್ಮಠದ ಪರಮಪೂಜ್ಯ ವಿದ್ಯಾಮಾನ್ಯ ಶಿವಾಭಿನವ ಷ. ಬ್ರ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ಜನರ ಜೊತೆಗೆ
Website Design and Development By ❤ Serverhug Web Solutions