
ಶ್ರೀ ಸೋಂದಾ ಸ್ವರ್ಣವಲ್ಲೀ ಮಠ ಶಂಕರ ಜಯಂತಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾ ಭವನ ಹಾಗೂ ಯೋಗ ಮಂದಿರ ಇಲ್ಲಿ ದಿನಾಂಕ 11.05.2024 ಮತ್ತು 12.05.224ರಂದು ಶ್ರೀ ಶಂಕರ ಜಯಂತಿ – ದಾರ್ಶನಿಕರ ದಿನವನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾ ಭವನ ಹಾಗೂ ಯೋಗ ಮಂದಿರ ಇಲ್ಲಿ ದಿನಾಂಕ 11.05.2024 ಮತ್ತು 12.05.224ರಂದು ಶ್ರೀ ಶಂಕರ ಜಯಂತಿ – ದಾರ್ಶನಿಕರ ದಿನವನ್ನು

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಪ್ಯಾಟೆ ಬಸವಣ್ಣ ದೇವಸ್ಥಾನ ಆವರಣದಲ್ಲಿ ಇಂದು ಸಮಾಜದ ಹಿರಿಯ ಮುಖಂಡರಾದ ಶ್ರೀ ವೀರಣ್ಣ ಪಾಣಿ ಇವರ ಅಧ್ಯಕ್ಷತೆಯಲ್ಲಿ ಬಸವಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಗ್ರಾಮದ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಸುಮಾರು 1ಗಂಟೆಗಳ ಕಾಲ ಬಿದ್ದ ಮಳೆಗೆ ಮರಗಳು ಹಾಗೂ ಅಂಗಡಿ ಮುಂಗಟ್ಟಿನ ತಗಡುಗಳು ಹಾರಿ ಹೋಗಿವೆಕೇರಳ ರಸ್ತೆಯಲ್ಲಿ ಇರುವ ತರಕಾರಿ ಅಂಗಡಿಯ ಮೇಲಿನ ತಗಡುಗಳು ಸಂಪೂರ್ಣವಾಗಿ ಗಾಳಿಗೆ ಹಾರಿ

ಕೊಪ್ಪಳ/ಕುಷ್ಟಗಿ:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಉಮಾದೇವಿ ಪಾಟೀಲ ಅವರು ಹೇಳಿದರು.ತಾಲೂಕಿನ ಹನಮನಾಳ,ಕುರುಬನಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ

ಬೀದರ ಲೋಕಸಭಾ ಕ್ಷೇತ್ರದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗದಲ ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಮಾಜಿ ಶಾಸಕರಾದ ಶ್ರೀ ಅಶೋಕ್ ಖೇಣಿ ಅವರು ಭಾಗವಹಿಸಿ,ಮತ ಯಾಚಿಸಿದರು ಹಾಗೂ ಅಭಿವೃದ್ಧಿಯ ನಾಳೆಗಾಗಿ, ನೆಮ್ಮದಿಯ ನಾಳೆಗಾಗಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣೂರ ಗ್ರಾಮದಲ್ಲಿ ನಿನ್ನೆ ವಿಜಯಪುರ ಲೋಕಸಭೆಯ ಅಭ್ಯರ್ಥಿ ರಮೇಶ್ ಜಿಗಜಿಣಗಿಯವರ ಪರವಾಗಿ ಬಿಜೆಪಿಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿಕೊಂಡು ರಾತ್ರಿಯಾದರೂ ಕೂಡಾ ಮನೆಮನೆಗೆ ತೆರಳಿ,ಕೇಂದ್ರ ಬಿಜೆಪಿ ಸರಕಾರದ ಅವಧಿಯಲ್ಲಿನ

ಕೊಪ್ಪಳ:ಸಮಾಜದಲ್ಲಿ ಸಹಕಾರದ ಅವಶ್ಯಕತೆ ಇದೆ, ಮನುಷ್ಯನು ಸಮಾಜ ಜೀವಿ,ಪರಸ್ಪರ ಸಹಕಾರವಿಲ್ಲದೆ ಸಮಾಜವಿಲ್ಲ ಅಂತೆಯೇ ಪ್ರಾಚೀನ ಕಾಲದಿಂದಲೂ ಮಾನವನು ಪರಸ್ಪರ ಸಹಕಾರದಿಂದಲೇ ಜೀವಿಸುತ್ತಾ ಬಂದಿರುತ್ತಾನೆ.ನಿರ್ದಿಷ್ಟವಾದ ಸಾಮಾಜಿಕ ಉದ್ದೇಶ ಸಾಧನೆಗಾಗಿ ಜನರು ಒಂದು ಗೂಡಿ,ಕಾರ್ಯ ಪ್ರವೃತ್ತರಾಗುವುದೇ ಸಹಕಾರ,ಒಬ್ಬ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನ ಕೋವಿ ಗ್ರಾಮಸ್ಥರು ಇಂದು ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆಯನ್ನು ನಡೆಸಿದರು. ಗೋವಿನ ಕೋವಿ ಗ್ರಾಮ ಸುಮಾರು ಏಳುನೂರು ಮನೆಯನ್ನು ಹೊಂದಿದ ಗ್ರಾಮವಾಗಿದ್ದು ಈ

ಕಲಬುರಗಿ: ಕೊಟನೂರ(ಡಿ) ಸಮೀಪದ ಲುಂಬಿಣಿ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಲಯದಿಂದ ಜಾಮೀನಿನ ಮೇಲೆ ಹೊರಗೆ ಬಂದಿದ್ದ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಥಳಿಸಿದ್ದು ಖಂಡನೀಯ ಎಂದು ಮಹಾಗಾಂವ ಬಿಜೆಪಿ ಮುಖಂಡ

ವಿಜಾಪುರ ಲೋಕಸಭಾ ಚುನಾವಣೆಗೆ ಸ್ಪಧಿ೯ಸಿರುವ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ದೇಶದ ಜನರನ್ನು ಸುಳ್ಳು ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಮತ್ತು ಈ
Website Design and Development By ❤ Serverhug Web Solutions