
ಸಿಂಗನಾಳ ಕ್ಯಾಂಪಿನಲ್ಲಿ ರಾಮನ ಹುಟ್ಟಿದ ದಿನ ಆಚರಣೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಕ್ಯಾಂಪಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮ ನವಮಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಬೆಳಗ್ಗೆ ಶ್ರೀ ರಾಮನ ಮೂರ್ತಿಗೆ ಅಭಿಷೇಕ ಕರ್ಪೂರದ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಕ್ಯಾಂಪಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮ ನವಮಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.ಬೆಳಗ್ಗೆ ಶ್ರೀ ರಾಮನ ಮೂರ್ತಿಗೆ ಅಭಿಷೇಕ ಕರ್ಪೂರದ ಪೂಜೆ ಸಲ್ಲಿಸುವ ಮೂಲಕ ಭಕ್ತರಿಗೆ

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಶಿರೂರು ಗ್ರಾಮದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಲಯ ಕಲಾ ಮನೆ ಕಲಾವಿದರ ಸಾಂಸ್ಕೃತಿಕ ಸಂಸ್ಥೆಯ 31ನೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ರಾತ್ರಿ ಎಂಟು ಗಂಟೆಗೆ

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಶಿರೂರ ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳೆಯರು ಕಳಸ ಕನ್ನಡಿಯೊಂದಿಗೆ ಲಘು ರಥೋತ್ಸವದಲ್ಲಿ ಭಾಗವಹಿಸಿ ರಥೋತ್ಸವಕ್ಕೆ ಉತ್ತತ್ತಿ ಸಮರ್ಪಿಸಿ ಲಘು ರಥವನ್ನು ಎಳೆದು ಸಂಭ್ರಮಿಸಿದರು.ಈ ವೇಳೆ

ವಿಜಯಪುರ:ಇಂದು ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಪಾಟೀಲ ಯತ್ನಾಳ ಕಗ್ಗೋಡ ಗ್ರಾಮದಲ್ಲಿರುವ ಗೋಶಾಲೆಗೆ ಇಂದು ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಾ. ರಾಧಾ ಮೋಹನ ದಾಸ ಅಗರವಾಲ ಅವರು

ಮಸ್ಕಿ ತಾಲೂಕಿನ ಬಳಗಾನೂರ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕ ಮಸ್ಕಿ ವತಿಯಿಂದ ಯುಗಾದಿ ಹಬ್ಬ ಹಾಗೂ ಪ್ರಕೃತಿ ಮಾತೆ ಚಿಗುರೊಡೆಯುವ ಚೈತ್ರಮಾಸದ ಮೊದಲ ದಿನ ಅಂಗವಾಗಿ 101 ಹಣ್ಣಿನ ಸಸಿಗಳ

ಯಾದಗಿರಿ ಜಿಲ್ಲೆಯ ವಡಗೇರಾ ಸಮೀಪದ ತಡಿಬಿಡಿ ಗ್ರಾಮದ ವಾರ್ಡ್ 4ರಲ್ಲಿ ಚರಂಡಿ ಇಲ್ಲದ ಕಾರಣ ಕೊಳಚೆ ನೀರು,ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಸಮರ್ಪಕ ಚರಂಡಿ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆ

ಉತ್ತರ ಕನ್ನಡ:ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಆಡಳಿತ ಮತ್ತು ತಾಲೂಕ ಪಂಚಾಯತ ಮುಂಡಗೋಡ, ಪಟ್ಟಣ ಪಂಚಾಯತ ಮುಂಡಗೋಡ, ತಾಲೂಕು ಸ್ವೀಪ್ ಸಮಿತಿ ಮುಂಡಗೋಡ ಮತ್ತು ಬೆಳಕು ಸ್ವಯಂ ಸೇವಕರ ಸಂಘ

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಬಗ್ಗೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸುಳಿವುನೀಡಿದ್ದಾರೆ ದೆಹಲಿಯಲ್ಲಿ ಏನಾಗಬೇಕೋ ತೀರ್ಮಾನ ಆಗಿದೆ.ಸ್ವಲ್ಪ ದಿನ ಕಾಯಿರಿ ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕು ಈಗ ಅದರ ಬಗ್ಗೆ
ದಾನ ಧರ್ಮವು ಮಾಡುವುದು ಶಾಶ್ವತಕರುಣೆ ಮಮಕಾರ ಇರಲಿ ಇವತ್ತುಮಾಡಬೇಡ ದುರಹಂಕಾರ ಯಾವತ್ತುಕಷ್ಟ ಪಟ್ಟು ಇರು ಹೆಚ್ಚು ಹೊತ್ತು// ಇಂದಲ್ಲ ನಾಳೆ ಸಿಗುವುದು ನೆಮ್ಮದಿಬರುತ್ತದೆ ಎಂದು ತಿಳಿದು ಭಾವಿಸಿದೆಕ್ಷಣ ಕಾಲದ ನಂತರ ಬರುವುದೇಖುಷಿ ಎನಿಸುತ್ತದೆ ಜೀವನದಲ್ಲಿ//

ಗದಗ ಜಿಲ್ಲಾ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಲೋಕಸಭಾ ಚುನಾವಣೆ 2024ರ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿ ವರ್ಗದವರು,
Website Design and Development By ❤ Serverhug Web Solutions