
ಚಿನ್ನಿಕಟ್ಟೆ ಹತ್ತಿರ ಭೀಕರ ಅಪಘಾತ
ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಜೋಗ ಹತ್ತಿರ ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನ ಡಿಕ್ಕಿಯಾಗಿಒಂದೇ ಕುಟುಂಬದ ದೇವರಾಜ್ 25 ನಂಜುಂಡಪ್ಪ 80 ರಾಕೇಶ್ 23 ಒಂದೇ ಕುಟುಂಬದ ಮರಣ ಹೊಂದಿದ್ದಾರೆಇವರು ಮೂಲತಃ ಅರಮಗಟ್ಟ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಜೋಗ ಹತ್ತಿರ ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನ ಡಿಕ್ಕಿಯಾಗಿಒಂದೇ ಕುಟುಂಬದ ದೇವರಾಜ್ 25 ನಂಜುಂಡಪ್ಪ 80 ರಾಕೇಶ್ 23 ಒಂದೇ ಕುಟುಂಬದ ಮರಣ ಹೊಂದಿದ್ದಾರೆಇವರು ಮೂಲತಃ ಅರಮಗಟ್ಟ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ಧರ್ಮ ಗುರುಗಳು ದಾನ ಧರ್ಮಗಳ ಸಂಕೇತ ಮತ್ತು ಖುರಾನ್ ಪ್ರವಚನ

ಒ೦ದು ತಿಂಗಳ ಉಪವಾಸ ಆಚರಣೆ ಬಳಿಕ ಬರುವ ಈದ್ ಉಲ್ ಫಿತರ್ ಅಥವಾ ರಮಝಾನ್ ಹಬ್ಬ ಮುಸ್ಲಿಮರ ಪಾಲಿಗೆ ಅತ್ಯಂತ ಪ್ರಮುಖ ಮತ್ತು ಸಂಭ್ರಮದ ಹಬ್ಬ ಒಂದು ತಿಂಗಳು ಉಪವಾಸದ ಮೂಲಕ ಸ್ವತಃ ಹಸಿವನ್ನು

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಮೇಘ ತಂದೆ ಛತ್ರಪ್ಪ ನಾಯಕ ಸಿಂಗನಾಳವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಶ್ರೀರಾಮನಗರದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಗೌರವವನ್ನು ತಂದಿದ್ದಾಳೆ,

ಲೋಕಸಭೆಯ ಬೆಂಗಳೂರಿನ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ಆಶೀರ್ವಾದ ಪಡೆದು ನಂತರ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ

ಮಾನವನ ಕಲ್ಯಾಣಕ್ಕಾಗಿ ಸ್ಪೇಚ್ಚೆ,ಸ್ವಾರ್ಥ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳನ್ನು ಎಲ್ಲರಿಗೂ ತಿಳಿಸುತ್ತೇನೆ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗೃಹ ಸಚಿವರು ಹಾಗೂ ಜಿಲ್ಲಾ

ಯಲಬುರ್ಗಾ:ತಾಲ್ಲೂಕಿನ ಹುಲೇಗುಡ್ಡ ಗ್ರಾಮದ ಕುದರಿ ಯಲ್ಲೇಶ್ವರ (ಆಂಜನೆಯ) ಜಾತ್ರೆ ಜರುಗೀತು ಮಂಗಳವಾರ ಸಾಯಂಕಾಲ ಹುಲೇಗುಡ್ಡ ಗ್ರಾಮದ ಹೊರವಲಯದಲ್ಲಿರುವ ಕುದರಿ ಯಲ್ಲೇಶ್ವರನ ದೇವಸ್ಥಾನದಲ್ಲಿ ನೂತನ ರಥೋತ್ಸವ ಸಾವಿರಾರು ಭಕ್ತರ ನಡುವೆ ಜರಗಿತು ಜಾತ್ರೆಗೆ ಗ್ರಾಮಸ್ಥರು ಭಕ್ತರ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಶ್ರೀ ವೀರನಾಗಮ್ಮ ಜಾತ್ರಾ ಮಹೋತ್ಸವಕ್ಕೆ ಬೇಸಿಗೆಯ ಬಿರುಬಿಸಿಲನ್ನು ಲೆಕ್ಕಿಸದೆ ಲಕ್ಷಾಂತರ ಜನ ಭಕ್ತರು ಕುಟುಂಬ ಸಮೇತ ಆಗಮಿಸಿ ಸರತಿಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು ವರ್ಷದ

ಭದ್ರಾವತಿ: ನಗರದ ಹೊಸಮನೆ ಬಡಾವಣೆಯ ಶ್ರೀ ಅಕ್ಕಮಹಾದೇವಿ ಶಿಕ್ಷಣ ಟ್ರಸ್ಟ್ (ರಿ.)ಎ ವಿ ಎಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ಲಭಿಸಿದೆ.ಎ ವಿ ಎಸ್ ಕಾಲೇಜಿನಲ್ಲಿ ಮೂರು

ಬಾಗಲಕೋಟೆ/ರಬಕವಿ ಬನಹಟ್ಟಿ:ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ರಂಜಾನ್ ತಿಂಗಳು ಬಹಳ ಮುಖ್ಯವಾದದ್ದು ವಿಶ್ವಾದ್ಯಂತ ಇಡೀ ತಿಂಗಳು ರೋಜಾ ಉಪವಾಸ,ಸೂರ್ಯ ಮುಳುಗಿದ ಮೇಲೆ ಆಹಾರ ಸೇವನೆ,ದಾನ ಧರ್ಮ ಈ ಪವಿತ್ರ ತಿಂಗಳಲ್ಲಿ ವಿಶೇಷವಾಗಿರುತ್ತದೆ.ಈ ಪವಿತ್ರ ತಿಂಗಳಲ್ಲಿ 30
Website Design and Development By ❤ Serverhug Web Solutions