
ಅಭಿನಂದನೆಗಳು
ದಾವಣಗೆರೆ/ಚನ್ನಗಿರಿ:2024-25 ನೇ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯ ದೇವರಹಳ್ಳಿ ಶಾಲೆಗೆ ಆಯ್ಕೆಯಾಗಿರುವ ಶ್ರೀಮತಿ ವಿದ್ಯಾಶ್ರೀ ಶ್ರೀ ನಾಗರಾಜ್ ಅವರ ಮಗಳಾದ ಕುಮಾರಿ ಶ್ರೇಷ್ಠ ಇವರಿಗೆ ಸ ಹಿ ಪ್ರಾ ಶಾಲೆ ಕೊಂಡದ ಹಳ್ಳಿಯ ಎಸ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ/ಚನ್ನಗಿರಿ:2024-25 ನೇ ಸಾಲಿಗೆ ಜವಾಹರ್ ನವೋದಯ ವಿದ್ಯಾಲಯ ದೇವರಹಳ್ಳಿ ಶಾಲೆಗೆ ಆಯ್ಕೆಯಾಗಿರುವ ಶ್ರೀಮತಿ ವಿದ್ಯಾಶ್ರೀ ಶ್ರೀ ನಾಗರಾಜ್ ಅವರ ಮಗಳಾದ ಕುಮಾರಿ ಶ್ರೇಷ್ಠ ಇವರಿಗೆ ಸ ಹಿ ಪ್ರಾ ಶಾಲೆ ಕೊಂಡದ ಹಳ್ಳಿಯ ಎಸ್

ಬೇಸಿಗೆಯಿಂದ ಭೂಮಿಯ ಮೇಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತಾ ಇದೆ.ಇದರಿಂದ ಪ್ರಾಣಿ ಪಕ್ಷಿಗಳು ನೀರಿನ ದಾಹವನ್ನು ತೀರಿಸಿಕೊಳ್ಳಲಾಗದೆ ಎಲ್ಲೆಂದರಲ್ಲಿ ಸಾವನ್ನೊಪ್ಪುತ್ತಿವೆ.ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ಶ್ರೀಶೈಲಕ್ಕೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಕಮ್ಮಾರಗಟ್ಟೆ ಗ್ರಾಮದಲ್ಲಿ ಹೊಲದಲ್ಲಿ ಹಾವು ಕಚ್ಚಿ ರೈತ ಮಂಗಾಪುರಿ ಹನುಮೇಶ್ ಚಿಕಿತ್ಸೆ ಫಲಕಾರಿಯಾಗದೆ ಸಾವು ಮಂಗಪುರಿ ಹನುಮೇಶ್ (45) ಗುರುವಾರ ಜಮೀನಿಗೆ ನೀರು ಹರಿಸಲು ಹೋಗಿದ್ದ ಸಂದರ್ಭದಲ್ಲಿ ವಿಷಪೂರಿತ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅರಕೇರಾ ಜೆ ಗ್ರಾಮದಲ್ಲಿ ಬಿಜೆಪಿ ಕ್ಯಾಂಪೇನ್ ನಡೆಸಲಾಯಿತು.ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಾಜುಗೌಡ 2024 ರ

ತುಮಕೂರು ಗ್ರಾಮಾಂತರ ವಿಧಾನಸಭಾಕ್ಷೇತ್ರದ ಸಿತ್ಕಲ್ ಮತ್ತು ಅರೇಗುಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್ ಕಮಿಟಿ ಸಭೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿ ವಿ ಸೋಮಣ್ಣ

ತುಮಕೂರು:ಬೆಳ್ಳಾವಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಅಧಿಕಾರಿ ಶುಭಕಲ್ಯಾಣ್ ಇಂದು ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿದರು ಅಲ್ಲಿನ ರೈತರು ಮೇವಿನ ಕೊರತೆ ಇರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲ್ಲ ತಂದಾಗ ಈಗಾಗಲೇ ಪಶುಪಾಲನ ಇಲಾಖೆ

ಲೊಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರದಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ 276 ನಾಮಪತ್ರ ಕ್ರಮಬದ್ದವಾಗಿದ್ದು 60 ನಾಮಪತ್ರಗಳು ತಿರಸೃತಗೊಂಡಿವೆ.ಬೆಂಗಳೂರು ದಕ್ಷಿಣ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹಿಂದಿನಿಂದಲೂ ನಗರದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲಾ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ ಅದೇ ರೀತಿ ರಂಜಾನ್ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಿ ಕರಗ ಮಹೋತ್ಸವವನ್ನು ನಡೆಸಿಕೊಂಡು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕು 16 ನೇ ವಾರ್ಡ್ ಅಷ್ರ್ಯಯೋಜನ ದಾರಿಯಲ್ಲಿ ಶಾಲಾ ಕಾಲೇಜ್ಹೋಗುವ ಮಕ್ಕಳು ಹಾಗೂ ಜನ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.ಇದೇ ರಸ್ತೆಯಲ್ಲೇ ಶಾಲೆಗೆ ಹೋಗುವ ಮಕ್ಕಳು ಹಾಗೂ ಅವರ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಮಣ್ಣಮ್ಮ ದೇವಿಯವರ ಜಾತ್ರಾ ಮಹೋತ್ಸವ ಶನಿವಾರ ಮುಂಜಾನೆ 4:00 ಸಮಯದಲ್ಲಿ ಅದ್ದೂರಿಯಾಗಿ ನಡೆಯಿತು 8 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅಗ್ನಿಕುಂಡ ಹಾಗೂ ರಥೋತ್ಸವ
Website Design and Development By ❤ Serverhug Web Solutions