
ಭಾವಪೂರ್ಣ ಶ್ರದ್ಧಾಂಜಲಿ
ತುಮಕೂರು: ಹಿರಿಯ ರಾಜಕರಣಿ ,ಮಾಜಿ ಶಾಸಕರು ಸಂಸದ ಸಿ ಪಿ ಮುಡಲಗಿರಿಯಪ್ಪ ದೈವಾಧೀನರಾದರು ವರದಿಗಾರರು. ಕೊಟ್ಟ ಕರಿಯಣ್ಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು: ಹಿರಿಯ ರಾಜಕರಣಿ ,ಮಾಜಿ ಶಾಸಕರು ಸಂಸದ ಸಿ ಪಿ ಮುಡಲಗಿರಿಯಪ್ಪ ದೈವಾಧೀನರಾದರು ವರದಿಗಾರರು. ಕೊಟ್ಟ ಕರಿಯಣ್ಣ

ವಡಗೇರಾ:ಇಂದು ವಡಗೇರಾ ತಹಶೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಸಂಜು ಕುಮಾರ್ ಬನ್ನಯ್ಯ ಸ್ವಾಮಿ ಸ್ಥಾವರ ಮಠ ರಾಚಯ್ಯ ಸ್ವಾಮಿ ರಾಜು ಹಿರೇಮಠ ರವಿ ನಿಲ್ಲಹಳ್ಳಿ ವಿದ್ಯಾಧರ್

ವಡಗೇರಾ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ್ ಮೇಟಿ ಬಣದಿಂದ ಇಂದು ವಡಿಗೇರಾದಲ್ಲಿ ಬೇಸಿಗೆ ನೀರಿನ ಅರವಟ್ಟಿಗೆ ಪ್ರಾರಂಭ ಮಾಡಲಾಯಿತು.ಈ ಸಂದರ್ಭದಲ್ಲಿ ವಡಿಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ್ ಬಿ ಜಾಕಾ,ಗೌರವಾಧ್ಯಕ್ಷ ಶರಣು

ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಗ್ರಾಮದ ವಿವಿಧ ಬೇಡಿಕೆಗಳ ಈಡೇರಿಕೆಗೆ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುವ ಕುರಿತು ಪೂರ್ವ ಭಾವಿ ಸಭೆಯನ್ನು ಕರ್ನಾಟಕ ರಾಜ್ಯ ರೈತ

ಜೇವರ್ಗಿ:ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠ ದಾನವಾಗಿದೆ.ಹದಿನೆಂಟರಿಂದ ಅರವತ್ತು ವರ್ಷದೊಳಗಿನ ನಲ್ವತ್ತೈದು ಕೆಜಿ ತೂಕದ,ಯಾವುದೇ ಕಾಯಿಲೆ ಇಲ್ಲದ ಪ್ರತಿಯೊಬ್ಬಆರೋಗ್ಯವಂತ ಮನುಷ್ಯರು ರಕ್ತದಾನ ಮಾಡಬಹುದು.ರಕ್ತದಾನದಿಂದ ಮೂರು ಜೀವವನ್ನು ರಕ್ಷಿಸಬಹುದು.ಈ ಕಾರ್ಯವು ಮಾನವೀಯತೆಯ ಸಂಕೇತವಾಗಿದೆ ಎಂದು ವೈದ್ಯ ಮಮತಾ

ಚಾಮರಾಜನಗರ:ಅಬಕಾರಿ ನೀತಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಪಿ.ಶರತ್ ಚಂದ್ರ ರೆಡ್ಡಿ ಅವರ ಅರಬಿಂದೋ ಫಾರ್ಮಾ ಕಂಪನಿಯು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಕೋಟ್ಯಂತರ ರೂಪಾಯಿ ನೀಡಿದ್ದು ಬಹಿರಂಗಗೊಂಡಿದೆ.ಹೀಗಾಗಿ

ಈ ದಿನ ಹನೂರು ತಾಲೂಕಿನ ಬಂಡಳ್ಳಿ ವಲಯದ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೀರ್ಣದ್ದಾರಕ್ಕೆ ಶ್ರೀಕ್ಷೇತ್ರದ ಧರ್ಮಸ್ಥಳ ಪೂಜ್ಯ ಧರ್ಮ ಶ್ರೀ ವೀರೇಂದ್ರ ಹಗ್ಗಡೆ ರವರಿಂದ 100000 ಅನುದಾನ ಬಂದಿದ್ದು ವಿತರಿಸಲು ಜಿಲ್ಲಾ ನಿರ್ದೇಶಕರು ಮಾನ್ಯ

ಕಲಬುರಗಿ:ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ಮೇ.7 ರಂದು ನಡೆಯಲಿರುವ ಚುನಾವಣೆಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮತ್ತು ಅರಸೇನಾ ಪಡೆಯೊಂದಿಗೆ ಚಿತ್ತಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಪಟ್ಟಣಕ್ಕೆ ಆಗಮಿಸಿದ ಅರೆಸೇನಾ ಪಡೆ ಜೊತೆ

ಹನೂರು:ಲೋಕಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆ ಪೊನ್ನಾಚಿ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಗ್ರಾಮದ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಯಿತು.ಪೊನ್ನಾಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿರುವ

ಚಾಮರಾಜನಗರ:ಕೇಂದ್ರಸರ್ಕಾರ ಸರ್ವಾಧಿಕಾರಿ ಧೋರಣೆಅನುಸರಿಸುತ್ತಿದೆ.ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರವಾಲ್ ಅವರ ಬಂಧನ ಇದಕ್ಕೆ ಸಾಕ್ಷಿಯಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಆಕ್ರೋಶವ್ಯಕ್ತಪಡಿಸಿದರು.’ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆಬಂದ
Website Design and Development By ❤ Serverhug Web Solutions