
ದಾಖಲೆಗಳಿಲ್ಲದ ಮೊಬೈಲ್-ನಗದು ವಶ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹೊಳೆಹರಳಹಳ್ಳಿ ಕ್ರಾಸ್ನ ಚೆಕ್ ಪೋಸ್ಟ್ ಬಳಿ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಅಬ್ದುಲ್ ಖಲೀಲ್ ಎಂಬ ವ್ಯಕ್ತಿಯ ಬ್ಯಾಗಲ್ಲಿ ಯಾವುದೇ ದಾಖಲೆಗಳಿಲ್ಲದ 17 ಮೊಬೈಲ್ಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹೊಳೆಹರಳಹಳ್ಳಿ ಕ್ರಾಸ್ನ ಚೆಕ್ ಪೋಸ್ಟ್ ಬಳಿ ಎಸ್.ಎಸ್.ಟಿ. ತಂಡದವರು ಖಾಸಗಿ ಬಸ್ ತಪಾಸಣೆ ಮಾಡಿದ ಸಮಯದಲ್ಲಿ ಅಬ್ದುಲ್ ಖಲೀಲ್ ಎಂಬ ವ್ಯಕ್ತಿಯ ಬ್ಯಾಗಲ್ಲಿ ಯಾವುದೇ ದಾಖಲೆಗಳಿಲ್ಲದ 17 ಮೊಬೈಲ್ಗಳನ್ನು

ಕೊಪ್ಪಳ ಲೋಕ ಸಭಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಿರುಪಾದಿ ಕೆ ಗೋಮರ್ಸಿ ಸ್ಪರ್ಧಿಸುವುದು ಖಚಿತವಾಗಿದೆ.ಕೆ ಆರ್ ಎಸ್ ಪಕ್ಷದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿ

ಬಾಗಲಕೋಟೆ/ರಬಕವಿ-ಬನಹಟ್ಟಿ:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಇವರ ಆದೇಶದ ಮೇರೆಗೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಶ್ರೀ ಶರೀಫ್ ಮುಲ್ಲಾ,ಉಪಾಧ್ಯಕ್ಷ ಶ್ರೀ ವಿನೋದ್ ಸಿಂಪಿ,

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚನ್ನಬಸವ ಶಿವಯೋಗಿಗಳ 73 ನೇ ಜಾತ್ರಾ ಮಹೋತ್ಸವ ಭಕ್ತರ ಜಯ ಘೋಷದ ಮಧ್ಯೆ ಅದ್ದೂರಿಯಾಗಿ ಜರಗಿತು.ಮುಲ್ಲಾಮಾರಿ ನದಿಯ ತೇರ್ ಮೈದಾನದಲ್ಲಿ ಪರಮಪೂಜ್ಯ ಸದ್ಗುರು ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರಾ

ರಾಯಚೂರು:ಶ್ರೀ ಆತ್ಮನಾಂದ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ ಉಸ್ಕಿಹಾಳ್ ಮಸ್ಕಿ ತಾಲೂಕು ರಾಯಚೂರ್ ಜಿಲ್ಲೆ ಅವರ ಮಾತೋ ಶ್ರೀ ಶ್ರೀಲಿಂllದುರಗಮ್ಮ ಗಂಡ ಸಹದೇವಪ್ಪ ಉಸ್ಕಿಹಾಳ್ ರವರು ಲಿಂಗೈಕರಾಗಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.ದಿ

ಬಾಗಲಕೋಟೆ:ಭೀಮವಾದ ದಲಿತ ಸಂಘರ್ಷ ಸಮಿತಿ, ಬಾಗಲಕೋಟೆ ಜಿಲ್ಲಾ ಸಮಿತಿ ವತಿಯಿಂದ ಸ್ವಾಭಿಮಾನ ಸಮಾವೇಶ ಕಾರ್ಯಕ್ರಮ ನಡೆಸಿದರು.ವಿಶ್ವರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ರ ನೇತೃತ್ವದಲ್ಲಿ ನಡೆದ ಶೋಷಿತರ ಐತಿಹಾಸಿಕ ಸಾಮಾಜಿಕ ಹೋರಾಟದ ಪ್ರತೀಕ ಮಹಾಡ್ ಸತ್ಯಾಗ್ರಹದ 97ನೇ

ಸದರಿ ಈ ವ್ಯಕ್ತಿಯು ನಿನ್ನೆ ರಾತ್ರಿ ಅಂದರೆ 19-03-2024 ರಂದು 11 ಗಂಟೆ ಸುಮಾರಿಗೆ ನಮ್ಮ ಬಜಾರ್ ಕಾಂಪ್ಲೆಕ್ಸ್ ಸೇಡಂ ಪಟ್ಟಣದಲ್ಲಿ ರಸ್ತೆಯಲ್ಲಿ ಕುಡಿದು ಬಿದ್ದಿರುತ್ತಾನೆ.ತಲೆಗೆ ರಕ್ತಗಾಯವಾಗಿದ್ದು,ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಾಗ ಚಿಕಿತ್ಸೆ

ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನಲ್ಲಿ ಟಂಟಂ ಪಲ್ಟಿ ಓರ್ವ ವ್ಯಕ್ತಿಯ ಸಾವು ಯಡ್ರಾಮಿ ತಾಲೂಕಿನ ಬೆನ್ನೂರು ಗ್ರಾಮದ ಭೀಮರಾಯ ತಳವಾರ್ ಎಂಬುವರು ಯಡ್ರಾಮಿಯಿಂದ ಮಳ್ಳಿಗೆ ತೆರಳುವ ಸಮಯದಲ್ಲಿ ಟಂ ಟಂ ಪಟ್ಟಿ ಹೊಡೆದು ಅಡಿಯಲ್ಲಿ

ಲೋಕಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಹೊನ್ನಾಳಿ ತಾಲೂಕು ಕಚೇರಿಯ ಸಭಾಭವನದಲ್ಲಿ ಉಪ ವಿಭಾಗಾಧಿಕಾರಿ ಹಾಗೂಚುನಾವಣಾ ಅಧಿಕಾರಿ ಅಭಿಷೇಕ್ ಎ ಅವರ ನೇತ್ರತ್ವದಲ್ಲಿ ಸಭೆ ಜರುಗಿತು. ಹೊನ್ನಾಳಿ:ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು ನೀತಿ

ಯಾದಗಿರಿ:ನೂತನವಾಗಿ ಹುಣಸಗಿ ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ ರಾಗಿ ಆಯ್ಕೆಯಾದ ಶ್ರೀ ಸಂಗಣ್ಣ ಸಾಹು ವೈಲಿ ಅವರಿಗೆ ಇಸ್ಲಾಂಪೂರ ಗ್ರಾಮದ ಬಿಜೆಪಿ ಮುಖಂಡರಿಂದ ಸನ್ಮಾನ ಈ ಸಂದರ್ಭದಲ್ಲಿ ಕೆ.ಆರ್.ಪೋಲಿಸ್ ಪಾಟೀಲ ದಳಪತಿ,ಗುರುನಾಥ ರೆಡ್ಡಿ ಇಸ್ಲಾಂಪೂರ
Website Design and Development By ❤ Serverhug Web Solutions